ಯಾರೇ ಬಿಟ್ಟರೂ ವಿನಯ್ ಬಿಡಲ್ಲ ಬಳೆಯ ವಿಚಾರ

19 Dec 2023

Pic credit - Instagram

Author: Rajesh Duggumane

ಬಿಗ್ ಬಾಸ್ ಮನೆಯಲ್ಲಿ ಕೆಲವು ವಾರಗಳ ಹಿಂದೆ ಬಳೆಯ ವಿಚಾರ ಸಾಕಷ್ಟು ಚರ್ಚೆ ಆಗಿತ್ತು. ಈ ಬಗ್ಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು.

ಬಳೆಯ ವಿಚಾರ

ಮಹಿಳೆಯರು ಬಲಹೀನರು ಎಂಬರ್ಥದಲ್ಲಿ ವಿನಯ್ ಮಾತನಾಡಿದ್ದರು. ಈ ವಿಚಾರ ವೀಕೆಂಡ್​ನಲ್ಲಿ ಚರ್ಚೆ ಆಗಿತ್ತು.

ಬಲ ಹೀನರು

ವಿನಯ್ ಅವರು ಅವಕಾಶ ಸಿಕ್ಕಾಗಲೆಲ್ಲ ಈ ವಿಚಾರ ಎತ್ತುತ್ತಾರೆ. ಈ ವಾರ ಮತ್ತೆ ಅದೇ ವಿಚಾರ ಚರ್ಚೆ ಮಾಡಿದ್ದಾರೆ.

ಮತ್ತದೇ ಮಾತು

ಸಂಗೀತಾ ಜೊತೆ ವಾದ ಮಾಡುವಾಗ ವಿನಯ್ ಮತ್ತದೇ ವಿಚಾರ ತೆಗೆದರು. ವುಮನ್ ಕಾರ್ಡ್​ನ ಪ್ಲೇ ಮಾಡಿದೆ ಎಂದು ಸಂಗೀತಾಗೆ ಹೇಳಿದರು.

ಸಂಗೀತಾ ಬಗ್ಗೆ

ಈ ವಿಚಾರದಲ್ಲಿ ತನಿಷಾ ಅವರು ವಿನಯ್​ಗೆ ಬುದ್ಧಿವಾದ ಹೇಳಿದ್ದಾರೆ. ಅದು ಮುಗಿದು ಹೋದ ವಿಚಾರ ಎಂದು ಕಿವಿಮಾತು ಹೇಳಿದ್ದಾರೆ.

ಬುದ್ಧಿವಾದ

ಈ ವಿಚಾರದಲ್ಲಿ ವಿನಯ್ ತಾವು ಹೇಳಿದ್ದೇ ಸರಿ ಎಂದುಕೊಂಡಿದ್ದಾರೆ. ಆದರೆ, ಅಸಲಿ ವಿಚಾರ ಅವರಿಗೆ ಅರಿವಾಗುವುದಿಲ್ಲ.

ಕೇಳಲ್ಲ

ವಿನಯ್ ಪದೇ ಪದೇ ಆ ವಿಚಾರವನ್ನು ಎತ್ತುವುದನ್ನು ನಿಲ್ಲಿಸಬೇಕಿದೆ ಎಂಬುದು ಅನೇಕರ ಅಭಿಪ್ರಾಯ.

ವೀಕ್ಷಕರ ಅಭಿಪ್ರಾಯ..

ಪವಿ ಪೂವಪ್ಪ ಎಲಿಮಿನೇಷನ್​ಗೆ ಕಾರಣಗಳಿವು…