04-12-2023

ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಪಾಲು ಸಿಗಬೇಕು: ಸಿದ್ದರಾಮಯ್ಯ

Author: ಗಣಪತಿ ಶರ್ಮ

ಹುಬ್ಬಳ್ಳಿಯಲ್ಲಿ ಮುಸ್ಲಿಂ ಸಮಾವೇಶದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ, ಮುಸ್ಲಿಮರಿಗೆ ಅನ್ಯಾಯವಾಗಲು ನಾನು ಬಿಡಲ್ಲ ಎಂದು ಹೇಳಿದ್ದಾರೆ.

ದೇಶದ ಸಂಪತ್ತು ಮುಸ್ಲಿಮರಿಗೆ ಹಂಚುತ್ತೇನೆ, ನಿಮ್ಮನ್ನು ನಾನು ರಕ್ಷಣೆ ಮಾಡುತ್ತೇನೆ: ಮುಸ್ಲಿಮರಿಗೆ ಸಿದ್ದರಾಮಯ್ಯ ಅಭಯ

ಜಾತಿ, ಧರ್ಮಕ್ಕೆ ಜೋತು ಬೀಳಬಾರದು: ದಕ್ಷಿಣ ಭಾರತದ ಮುಸ್ಲಿಂ ಗುರುಗಳ ಸಮಾವೇಶದಲ್ಲಿ ಸಿದ್ದರಾಮಯ್ಯ ಹೇಳಿಕೆ

ಮನುಷ್ಯತ್ವದಿಂದ ಬಾಳದೆ ಹೋದ್ರೆ ಮನುಷ್ಯ ಧರ್ಮಕ್ಕೆ ಮಾಡಿದ ದ್ರೋಹ: ಸಿದ್ದರಾಮಯ್ಯ

ರಾಜಕೀಯ ‌ಲಾಭಕ್ಕೆ ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುತ್ತಿದ್ದಾರೆ: ಸಿದ್ದರಾಮಯ್ಯ

ಪರಸ್ಪರ ಪ್ರೀತಿ ಇರಬೇಕಾದರೆ ನಾವು ಮನುಷ್ಯತ್ವದಿಂದ ಇರಬೇಕು. ಅಕ್ಷರ ಕಲಿತರೆ ಪ್ರಯೋಜನ ಇಲ್ಲ. ವೈಚಾರಿಕ ಶಿಕ್ಷಣ ಬೇಕೆಂದ ಸಿಎಂ

ಭಾರತ ಬಹುತ್ವದ ದೇಶ. ಅನೇಕ ಧರ್ಮ, ಜಾತಿ, ಅನೇಕ ಭಾಷೆ, ಅನೇಕ ಸಂಸ್ಕೃತಿಗಳಿವೆ: ಸಿದ್ದರಾಮಯ್ಯ

ನಮ್ಮ ಸಮಾಜದಲ್ಲಿ ವೈವಿದ್ಯತೆ ಇದೆ. ವೈವಿದ್ಯತೆಯಲ್ಲಿ ಏಕತೆ ಕಾಣಬೇಕು. ಎಲ್ಲ ಧರ್ಮಗಳು ಮನುಷ್ಯತ್ವ ಬೋಧನೆ ಮಾಡುತ್ತವೆಂದ ಸಿದ್ದರಾಮಯ್ಯ