02 January 2023

Pic Credit - Twitter

ಶ್ರೀ ಸಿದ್ಧೇಶ್ವರ ಶ್ರೀಗಳ ಪುಣ್ಯ ಸ್ಮರಣೆ; ಸ್ವಾಮೀಜಿಯವರ ನುಡಿಮುತ್ತುಗಳು ಇಲ್ಲಿವೆ

Akshatha Vorkady

Pic Credit - Pintrest

ಸಿದ್ಧೇಶ್ವರ ಶ್ರೀ

ಇಂದು(ಜನವರಿ 02)  ಶ್ರೀ ಸಿದ್ಧೇಶ್ವರ ಶ್ರೀಗಳ ಒಂದನೇ ವರ್ಷದ ಪುಣ್ಯ ಸ್ಮರಣೆ. 

Pic Credit - Pintrest

ನಡೆದಾಡುವ ದೇವರು

ನಡೆದಾಡುವ ದೇವರು ಎಂದು ಕರೆಸಿಕೊಂಡಿದ್ದ ಸಿದ್ಧೇಶ್ವರ ಸ್ವಾಮೀಜಿ ಸರಳ, ಸಜ್ಜನಿಕೆಯ ಪೂಜನೀಯ ವ್ಯಕ್ತಿತ್ವ.

Pic Credit - Pintrest

ನುಡಿಮುತ್ತುಗಳು

ಸಿದ್ಧೇಶ್ವರ ಸ್ವಾಮೀಜಿ  ಹೇಳಿರುವ ಈ ನುಡಿಗಳನ್ನು ನಿಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಳ್ಳಿ. 

Pic Credit - Pintrest

ಸಿದ್ಧೇಶ್ವರ ಶ್ರೀ

"ಸತ್ಯದ ಶೋಧಕನಾದ ಸಾಧಕನು ಮೊಟ್ಟಮೊದಲು ಮಾಡಬೇಕಾದ ಕಾರ್ಯವೆಂದರೆ ತನ್ನ ಹೃದಯದಲ್ಲಿ ಪ್ರೇಮದ ಜ್ಯೋತಿ ಹೊತ್ತಿಸುವುದು"

Pic Credit - Pintrest

ಸಿದ್ಧೇಶ್ವರ ಶ್ರೀ

"ಈ ಪ್ರಪಂಚದಲ್ಲಿ ಒಳ್ಳೆಯದನ್ನೆಲ್ಲ ಹೇಳಿಯಾಗಿದೆ, ಉಳಿದಿರುವುದು ಆಚರಣೆಯಷ್ಟೇ"

Pic Credit - Pintrest

ಸಿದ್ಧೇಶ್ವರ ಶ್ರೀ

"ಕಷ್ಟಗಳನ್ನು ಮೌನವಾಗಿ ದಾಟಬೇಕು. ಪರಿಶ್ರಮ ಸದ್ದಿಲ್ಲದೆ ಸಾಗಬೇಕು. ಸಿಗುವ ಯಶಸ್ವಿನ ಶಬ್ದ ಜಗತ್ತಿಗೆ ಕೇಳಿಸುವಷ್ಟು ಜೋರಾಗಿರಬೇಕು"

Pic Credit - Pintrest

ಸಿದ್ಧೇಶ್ವರ ಶ್ರೀ

"ನೆರೆಹೊರೆಯವರನ್ನು ಕಂಡು ನಾನು ಉರಿದೇಳುತ್ತಿದ್ದರೆ ನನ್ನ ಪೂಜೆ, ಪುನಸ್ಕಾರಗಳಿಗೇನು ಬೆಲೆ?"

Pic Credit - Pintrest

ಸಿದ್ಧೇಶ್ವರ ಶ್ರೀ

"ಏನೆಲ್ಲವನ್ನು ನಿಸರ್ಗವು ನಮಗೆ ಕರುಣಿಸಿದೆ. ಅವುಗಳನ್ನು ಬಳಸಿಕೊಂಡು ಸುಂದರ ಬದುಕನ್ನು ಕಟ್ಟಿಕೊಳ್ಳುವುದು"