02 January 2023

Pic Credit - Twitter

ರಾಮನ ವಿಗ್ರಹ ಕಡೆದ ಶಿಲ್ಪಿ ಯಾರು? ಕಾರ್ಪೊರೇಟ್ ಉದ್ಯೋಗ ತೊರೆದು ಶಿಲ್ಪಕಲೆ ಅಪ್ಪಿದ್ದವರು ಅರುಣ್

Akshatha Vorkady

Pic Credit - Twitter

ಅಯೋಧ್ಯೆ ರಾಮಮಂದಿರ

ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮನ ಭವ್ಯ ಮಂದಿರ ಉದ್ಘಾಟನೆಯ ದಿನಗಣನೆ ಆರಂಭವಾಗಿದೆ.

Pic Credit - Twitter

ಅರುಣ್ ಯೋಗಿರಾಜ್

ಮೈಸೂರಿನ ಹೆಮ್ಮೆಯ ಶಿಲ್ಪಿ ಅರುಣ್ ಯೋಗಿರಾಜ್ ಕೈಯಲ್ಲಿ ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಮೂಡಿ ಬಂದಿದೆ.

Pic Credit - Twitter

'ರಾಮಲಲ್ಲಾ' ಪ್ರತಿಮೆ

'ರಾಮಲಲ್ಲಾ' ಪ್ರತಿಮೆಗಳನ್ನು ಕೆತ್ತಿಸುವ ಕೆಲಸವನ್ನು ನೀಡಲಾದ ದೇಶದ ಮೂವರು ಶಿಲ್ಪಿಗಳಲ್ಲಿ ಅರುಣ್ ಒಬ್ಬರು. 

Pic Credit - Twitter

ಅರುಣ್ ಯೋಗಿರಾಜ್

ಆರು ತಿಂಗಳ ಕಾಲ  ಅಯೋಧ್ಯೆಯಲ್ಲಿಯೇ ಉಳಿದುಕೊಂಡು ಬಾಲರಾಮನ ಸುಂದರ ವಿಗ್ರಹ ಕೆತ್ತಿದ್ದ ಅರುಣ್ ಯೋಗಿರಾಜ್

Pic Credit - Twitter

ಕಾರ್ಪೊರೇಟ್ ಉದ್ಯೋಗ

ಶಿಲ್ಪಿ ಅರುಣ್ ಎಂಬಿಎ ಮಾಡಿದ್ದು, 2008ರಲ್ಲಿ ಕಾರ್ಪೊರೇಟ್ ಉದ್ಯೋಗ ತೊರೆದು ಶಿಲ್ಪಿಯಾಗಿ ಮುಂದುವರಿದಿದ್ದಾರೆ.

Pic Credit - Twitter

ಪೂರ್ವಜರಿಂದ ಶಿಲ್ಪಕಲೆ

ಇದುವರೆಗೆ 1,000ಕ್ಕೂ ಹೆಚ್ಚು ಶಿಲ್ಪಗಳನ್ನು ಕೆತ್ತಿರುವ ಅರುಣ್ ಪೂರ್ವಜರಿಂದ ಶಿಲ್ಪ ಕಲೆಯನ್ನು ಆನುವಂಶಿಕವಾಗಿ ಪಡೆದ್ದಿದ್ದಾರೆ.

Pic Credit - Twitter

ಮೈಸೂರಿನ ಹೆಮ್ಮೆಯ ಶಿಲ್ಪಿ

ಕೇದಾರನಾಥದ ಶ್ರೀ ಆದಿ ಶಂಕರಾಚಾರ್ಯರ ಪ್ರತಿಮೆ ಮತ್ತು ದೆಹಲಿಯ ಇಂಡಿಯಾ ಗೇಟ್​​ನಲ್ಲಿ ಸ್ಥಾಪಿಸಲಾದ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಕೆತ್ತಿದ್ದ ಅರುಣ್