ರಾಮನ ವಿಗ್ರಹ ಕಡೆದ ಶಿಲ್ಪಿ ಯಾರು? ಕಾರ್ಪೊರೇಟ್ ಉದ್ಯೋಗ ತೊರೆದು ಶಿಲ್ಪಕಲೆ ಅಪ್ಪಿದ್ದವರು ಅರುಣ್

02 January 2023

Pic Credit - Twitter

ರಾಮನ ವಿಗ್ರಹ ಕಡೆದ ಶಿಲ್ಪಿ ಯಾರು? ಕಾರ್ಪೊರೇಟ್ ಉದ್ಯೋಗ ತೊರೆದು ಶಿಲ್ಪಕಲೆ ಅಪ್ಪಿದ್ದವರು ಅರುಣ್

Akshatha Vorkady

TV9 Kannada Logo For Webstory First Slide
ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮನ ಭವ್ಯ ಮಂದಿರ ಉದ್ಘಾಟನೆಯ ದಿನಗಣನೆ ಆರಂಭವಾಗಿದೆ.

Pic Credit - Twitter

ಅಯೋಧ್ಯೆ ರಾಮಮಂದಿರ

ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮನ ಭವ್ಯ ಮಂದಿರ ಉದ್ಘಾಟನೆಯ ದಿನಗಣನೆ ಆರಂಭವಾಗಿದೆ.

ಮೈಸೂರಿನ ಹೆಮ್ಮೆಯ ಶಿಲ್ಪಿ ಅರುಣ್ ಯೋಗಿರಾಜ್ ಕೈಯಲ್ಲಿ ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಮೂಡಿ ಬಂದಿದೆ.

Pic Credit - Twitter

ಅರುಣ್ ಯೋಗಿರಾಜ್

ಮೈಸೂರಿನ ಹೆಮ್ಮೆಯ ಶಿಲ್ಪಿ ಅರುಣ್ ಯೋಗಿರಾಜ್ ಕೈಯಲ್ಲಿ ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಮೂಡಿ ಬಂದಿದೆ.

'ರಾಮಲಲ್ಲಾ' ಪ್ರತಿಮೆಗಳನ್ನು ಕೆತ್ತಿಸುವ ಕೆಲಸವನ್ನು ನೀಡಲಾದ ದೇಶದ ಮೂವರು ಶಿಲ್ಪಿಗಳಲ್ಲಿ ಅರುಣ್ ಒಬ್ಬರು.

Pic Credit - Twitter

'ರಾಮಲಲ್ಲಾ' ಪ್ರತಿಮೆ

'ರಾಮಲಲ್ಲಾ' ಪ್ರತಿಮೆಗಳನ್ನು ಕೆತ್ತಿಸುವ ಕೆಲಸವನ್ನು ನೀಡಲಾದ ದೇಶದ ಮೂವರು ಶಿಲ್ಪಿಗಳಲ್ಲಿ ಅರುಣ್ ಒಬ್ಬರು. 

Pic Credit - Twitter

ಅರುಣ್ ಯೋಗಿರಾಜ್

ಆರು ತಿಂಗಳ ಕಾಲ  ಅಯೋಧ್ಯೆಯಲ್ಲಿಯೇ ಉಳಿದುಕೊಂಡು ಬಾಲರಾಮನ ಸುಂದರ ವಿಗ್ರಹ ಕೆತ್ತಿದ್ದ ಅರುಣ್ ಯೋಗಿರಾಜ್

Pic Credit - Twitter

ಕಾರ್ಪೊರೇಟ್ ಉದ್ಯೋಗ

ಶಿಲ್ಪಿ ಅರುಣ್ ಎಂಬಿಎ ಮಾಡಿದ್ದು, 2008ರಲ್ಲಿ ಕಾರ್ಪೊರೇಟ್ ಉದ್ಯೋಗ ತೊರೆದು ಶಿಲ್ಪಿಯಾಗಿ ಮುಂದುವರಿದಿದ್ದಾರೆ.

Pic Credit - Twitter

ಪೂರ್ವಜರಿಂದ ಶಿಲ್ಪಕಲೆ

ಇದುವರೆಗೆ 1,000ಕ್ಕೂ ಹೆಚ್ಚು ಶಿಲ್ಪಗಳನ್ನು ಕೆತ್ತಿರುವ ಅರುಣ್ ಪೂರ್ವಜರಿಂದ ಶಿಲ್ಪ ಕಲೆಯನ್ನು ಆನುವಂಶಿಕವಾಗಿ ಪಡೆದ್ದಿದ್ದಾರೆ.

Pic Credit - Twitter

ಮೈಸೂರಿನ ಹೆಮ್ಮೆಯ ಶಿಲ್ಪಿ

ಕೇದಾರನಾಥದ ಶ್ರೀ ಆದಿ ಶಂಕರಾಚಾರ್ಯರ ಪ್ರತಿಮೆ ಮತ್ತು ದೆಹಲಿಯ ಇಂಡಿಯಾ ಗೇಟ್​​ನಲ್ಲಿ ಸ್ಥಾಪಿಸಲಾದ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಕೆತ್ತಿದ್ದ ಅರುಣ್