ನಿತ್ಯಾನಂದನ ಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಈ ಸುಂದರಿ ಯಾರು?

 21 August 2024

Pic credit - Pintrest 

Author : Akshatha Vorkady

2019ರಲ್ಲಿ ಭಾರತದಿಂದ ಪಲಾಯನ ಮಾಡಿ ತನ್ನದೇ ದೇಶವನ್ನು ಕಟ್ಟಿರುವ ನಿತ್ಯಾನಂದ ಸ್ವಾಮಿ

ನಿತ್ಯಾನಂದ ಸ್ವಾಮಿ

Pic credit - Instagram  

ನಿತ್ಯಾನಂದನ ಸೇವೆಗಾಗಿ ತನ್ನ ಜೀವವನ್ನೇ ಮುಡಿಪಾಗಿಟ್ಟ ವಿಜಯಪ್ರಿಯ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. 

ವಿಜಯಪ್ರಿಯ

Pic credit - Instagram  

ವಿಜಯಪ್ರಿಯಾ ನಿತ್ಯಾನಂದ ವಿಶ್ವಸಂಸ್ಥೆಯಲ್ಲಿ "ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ"ದ ಖಾಯಂ ರಾಯಭಾರಿ ಬಂದಿದ್ದರು.

ಖಾಯಂ ರಾಯಭಾರಿ

Pic credit - Instagram  

ವಿಜಯಪ್ರಿಯಾ 2014 ರಲ್ಲಿ ಕೆನಡಾದ ಮ್ಯಾನಿಟೋಬಾ ವಿಶ್ವವಿದ್ಯಾಲಯದಲ್ಲಿ ಮೈಕ್ರೋಬಯಾಲಜಿಯನ್ನು ಅಧ್ಯಯನ ಮಾಡಿದ್ದಳು.

ಮೈಕ್ರೋಬಯಾಲಜಿ

Pic credit - Instagram  

ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಈಕೆ ಇಂಗ್ಲಿಷ್, ಫ್ರೆಂಚ್ ಮುಂತಾದ ಹಲವು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾಳೆ.

ಲಿಂಕ್ಡ್‌ಇನ್

Pic credit - Instagram  

ನಿತ್ಯಾನಂದನ ವಾಸ್ತವ ಹಿಂದೂ ದೇಶವಾದ ಕೈಲಾಸದಲ್ಲಿ ವಿಜಯಪ್ರಿಯಾ ರಾಜತಾಂತ್ರಿಕ ಸ್ಥಾನವನ್ನು ಹೊಂದಿದ್ದಾಳೆ.

ರಾಜತಾಂತ್ರಿಕ ಸ್ಥಾನ

Pic credit - Instagram  

ಫೋಟೋಗಳು ಮತ್ತು ವೀಡಿಯೊಗಳಲ್ಲಿ ಕಂಡುಬರುವಂತೆ ಆಕೆಯ ಬಲಗೈಯಲ್ಲಿ ನಿತ್ಯಾನಂದನ ಹಚ್ಚೆ ಕೂಡ ಇದೆ.

ನಿತ್ಯಾನಂದನ ಹಚ್ಚೆ

Pic credit - Instagram