01-12-2023

ಕಾಂಗ್ರೆಸ್ ವಿರುದ್ಧ ಮೈಸೂರಿನಲ್ಲಿ ಸಿಟಿ ರವಿ ವಾಗ್ದಾಳಿ

Author: ಗಣಪತಿ ಶರ್ಮ

ಡಿಸಿಎಂ ಡಿಕೆ ಶಿವಕುಮಾರ್ ಮೇಲಿನ ಪ್ರಕರಣ ಹಿಂಪಡೆದಿದ್ದು ಸಂವಿಧಾನ ವಿರೋಧಿ ನಡೆ. ಕಳ್ಳರ ಕೈಲಿ ಬೀಗ ಕೊಟ್ಟಂತಾಗಿದೆ: ಸಿಟಿ ರವಿ

ನಿರಪರಾಧಿಯಾಗಿದ್ರೆ ಡಿ.ಕೆ.ಶಿವಕುಮಾರ್ ತನಿಖೆಗೆ ಏಕೆ ಹೆದರಬೇಕು? ಅಧಿಕಾರಕ್ಕೆ ಬಂದ ತಕ್ಷಣ ಪ್ರಕರಣ ಹಿಂತೆಗೆದುಕೊಂಡರೆ ಹೇಗೆ ಎಂದು ರವಿ ಪ್ರಶ್ನಿಸಿದ್ದಾರೆ

ಬಡವರಿಗೆ ಒಂದು ನ್ಯಾಯ, ಉಳ್ಳವರಿಗೊಂದು ನ್ಯಾಯ ಎಂಬಂತಾಗುತ್ತದೆ, ಇದು ಸರಿಯಲ್ಲ: ಸಿಟಿ ರವಿ

ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ 2018ರಲ್ಲಿ ದೊರೆತಿದ್ದಕ್ಕಿಂತ ಹೆಚ್ಚು ಸ್ಥಾನ ದೊರೆಯಲಿದೆ: ಸಿಟಿ ರವಿ

‘ಕಾಂಗ್ರೆಸ್ ಗೆದ್ದರೆ ಪ್ರಧಾನಿ ಮೋದಿ ವಿರುದ್ಧ ಜನಾದೇಶ ಅಂತಾರೆ, ಆದರೆ ನಾವು ಯಾವುದೇ ಫಲಿತಾಂಶ ಬಂದರೂ ಸ್ವೀಕಾರ ಮಾಡುತ್ತೇವೆ’

ಕಾಂಗ್ರೆಸ್ ಉಚಿತ ಕೊಡುಗೆ ತೋರಿಸಿ ರಾಜಕೀಯ ಲಾಭ ಪಡೆದಿದೆ: ಸಿಟಿ ರವಿ ಕಿಡಿ

ಬೆಂಗಳೂರಿನ ಶಾಲೆಗಳಿಗೆ ಬಾಂಬ್​​ ಬೆದರಿಕೆ ಬಗ್ಗೆ ಸಮಗ್ರ ತನಿಖೆ ಆಗಬೇಕು, ಸರ್ಕಾರ ಲಘುವಾಗಿ ಪರಿಗಣಿಸಬಾರದು: ರವಿ ಆಗ್ರಹ

ಅಗತ್ಯವಿದ್ರೆ ಕೇಂದ್ರದ ಸಹಾಯ ಪಡೆದು ಬೆದರಿಕೆ ಹಾಕಿದವರ ಮಟ್ಟಹಾಕಿ: ಮೈಸೂರಿನಲ್ಲಿ ರಾಜ್ಯ ಸರ್ಕಾರಕ್ಕೆ ಸಿಟಿ ರವಿ ಒತ್ತಾಯ