ಬಿಹಾರದ ಸಹರ್ಸಾಕ್ಕೆ ಅರಣ್ಯ ಮತ್ತು ಪರಿಸರ ಸಚಿವ ತೇಜ್ ಪ್ರತಾಪ್ ಯಾದವ್ ಭೇಟಿ

04 December 2023

Author: ರಶ್ಮಿ.ಕೆ

 ಆರ್‌ಎಸ್‌ಎಸ್‌ನವರು ಪಿತೂರಿ ಮಾಡಿದ್ದಾರೆ ಎಂದ ತೇಜ್ ಪ್ರತಾಪ್

ಸಹರ್ಸಕ್ಕೆ ವಿಮಾನ ಬರಲು ವ್ಯವಸ್ಥೆಇತ್ತು,ಕೊನೆ ಕ್ಷಣದಲ್ಲಿ ರದ್ದು

ವಿಮಾನ ರದ್ದಾಗಿದ್ದಕ್ಕೆ  ಆರ್‌ಎಸ್‌ಎಸ್‌ ಪಿತೂರಿಯೇ ಕಾರಣ

ವಿಮಾನ ರದ್ದು ಮಾಡಿ ರಸ್ತೆ ದಾರಿಯಾಗಿಯೇ ಬಂದೆವು

ಪೈಲಟ್​​ ನಿಂದಾಗಿ ಮೊದಲ ಪ್ಲಾನ್ ರದ್ದಾಯಿತು ಎಂದ ಸಚಿವ

ತಾಪೇಶ್ವರ ದೇಗುಲಕ್ಕೆ ಭೇಟಿ ನೀಡಿದ ಸಚಿವರು

ವೇದಿಕೆಯಲ್ಲಿ ಕೊಳಲು ನುಡಿಸಿದ  ತೇಜ್ ಪ್ರತಾಪ್

ಬಿಹಾರ ಸದನದಲ್ಲಿ ಬಿಜೆಪಿಯವರಿಗೆ ಭಯವಿದೆ,ದೆಹಲಿ ಸದನದಲ್ಲಿ ಬಿಜೆಪಿಯವರು ಲಾಲುಗೆ ಹೆದರುತ್ತಾರೆ