ನೆಹರೂ ಅವರ 2 ಪ್ರಮಾದಗಳನ್ನು ಕಾಂಗ್ರೆಸ್​​ ಗೆ ನೆನಪಿಸಿದ ಅಮಿತ್ ಶಾ

06 Dec 2023

Author:ರಶ್ಮಿ.ಕೆ

ಜಮ್ಮು ಕಾಶ್ಮೀರ ಎದುರಿಸುತ್ತಿರುವ ಭದ್ರತಾ ಸವಾಲುಗಳಿಗೆ ನೆಹರೂ ಕಾರಣ ಎಂದ ಶಾ

ನಮ್ಮ ಪಡೆಗಳು ಗೆದ್ದಾಗ ಕದನ ವಿರಾಮ ಘೋಷಿಸಿದ್ದು, ಪಿಒಕೆ ಅಸ್ತಿತ್ವಕ್ಕೆ ಬಂದದ್ದು ದೊಡ್ಡ ತಪ್ಪು

ಕದನ ವಿರಾಮವನ್ನು 3 ದಿನಗಳ ಕಾಲ ವಿಳಂಬ ಮಾಡಿದ್ದರೆ, ಪಿಒಕೆ ಭಾರತದ ಭಾಗವಾಗುತ್ತಿತ್ತು

ಕಾಶ್ಮೀರ ವಿಚಾರದಲ್ಲಿ ವಿಶ್ವಸಂಸ್ಥೆ ಭಾಗಿಯಾಗಿರುವುದು 2ನೇ ಪ್ರಮಾದ:ಅಮಿತ್ ಶಾ

ಕಾಶ್ಮೀರಿ ಪಂಡಿತರ ವಲಸೆಗೆ ಕಾಂಗ್ರೆಸ್ ಕಾರಣ: ಅಮಿತ್ ಶಾ ಆರೋಪ

ವೋಟ್ ಬ್ಯಾಂಕ್ ರಾಜಕಾರಣ ಇಲ್ಲದಿದ್ದರೆ ಈ ಘಟನೆಯನ್ನು ತಡೆಯಬಹುದಿತ್ತು 

ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ ಅಂಗೀಕಾರ

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ನಮ್ಮದು: ಅಮಿತ್ ಶಾ