ಬೆಂಗಳೂರಿನಲ್ಲಿ ಕಂಬಳ: ಭಾಗಿಯಾಗಿದ್ದ ಸ್ಟಾರ್ ನಟ-ನಟಿಯರು ಯಾರ್ಯಾರು?

26 NOV 2023

ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೊದಲ ಬಾರಿಗೆ ಅದ್ಧೂರಿಯಾಗಿ ಕಂಬಳ ಕ್ರೀಡೆ ನಡೆದಿದೆ.

ಅದ್ಧೂರಿ ಕಂಬಳ

ಸರ್ಕಾರದ ನೆರವಿನೊಂದಿಗೆ ಶಾಸಕರು, ಉದ್ಯಮಿಗಳು ಸೇರಿ ಕಂಬಳವನ್ನು ಅದ್ಧೂರಿಯಾಗಿ ನಡೆಸಿದ್ದಾರೆ.

ಸರ್ಕಾರದ ನೆರವು

ಇಂದು ಕಂಬಳ ಕಾರ್ಯಕ್ರಮಕ್ಕೆ ಹಲವು ಸಿನಿಮಾ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.

ಸಿನಿಮಾ ಸೆಲೆಬ್ರಿಟಿ

ನಟಿ ಪೂಜಾ ಹೆಗ್ಡೆ ವಿಶೇಷ ಅತಿಥಿಯಾಗಿ ಬಂದಿದ್ದರು. ಅಂದಹಾಗೆ ಪೂಜಾ ಹೆಗ್ಡೆ ತುಳುವಿನಲ್ಲಿ ಮಾತನಾಡಿ ಗಮನ ಸೆಳೆದರು.

ಪೂಜಾ ಹೆಗ್ಡೆ

ರಕ್ಷಿತ್ ಶೆಟ್ಟಿ ಸಹ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. ಕಂಬಳ ವಿಶೇಷ ಕ್ರೀಡೆ ಎಂಬುದನ್ನು ಭಾಷಣದಲ್ಲಿ ಹೇಳಿದರು.

ರಕ್ಷಿತ್ ಶೆಟ್ಟಿ

ನಟ ಉಪೇಂದ್ರ ಸಹ ಅತಿಥಿಯಾಗಿ ಪಾಲ್ಗೊಂಡು, ತಮ್ಮ ಕುಂದಾಪುರ ಪ್ರೀತಿ ಹಾಗೂ ಕಂಬಳ ಪ್ರೀತಿಯ ಬಗ್ಗೆ ಮಾತನಾಡಿದರು.

ನಟ ಉಪೇಂದ್ರ

ಸಂಗೀತ ನಿರ್ದೇಶಕ ಗುರುಕಿರಣ್ ಅವರು ಕಂಬಳ ಆಯೋಜನಾ ಸಮಿತಿಯಲ್ಲೇ ಇದ್ದು, ಅವರು ಒಂದು ಹಾಡನ್ನು ಸಹ ಸಂಯೋಜಿಸಿ ಹಾಡಿದರು.

ಸಂಗೀತ  ಗುರುಕಿರಣ್

ರಿಷಬ್ ಶೆಟ್ಟಿ ಸಹ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎನ್ನಲಾಗಿತ್ತು, ಆದರೆ ಇಂದು ಅವರು ಬಂದಿರಲಿಲ್ಲ.

ರಿಷಬ್ ಶೆಟ್ಟಿ

ಪೊಲೀಸ್ ಅಧಿಕಾರಿ ವೇಷದಲ್ಲಿ ಬಂದ ಬಿಗ್​ಬಾಸ್ ವಿಜೇತ ರೂಪೇಶ್ ಶೆಟ್ಟಿ, ಯಾವ ಸಿನಿಮಾಕ್ಕೆ ಈ ಅವತಾರ?