ಯಾವ ಮಾಸದಲ್ಲಿ ಯಾವ ದೇವರನ್ನು ಆರಾಧಿಸಬೇಕು ಎಂಬುದು ತಿಳಿದಿದೆಯಾ?

30-December-2023

Author: Preeti Bhat Gunavanthe

ವಿಷ್ಣುವನ್ನು ಆರಾಧಿಸಬೇಕು. 

ಚೈತ್ರದಲ್ಲಿ

ಮಧುಸೂದನನನ್ನು ಆರಾಧಿಸಬೇಕು.  

ವೈಶಾಖದಲ್ಲಿ

ತ್ರಿವಿಕ್ರಮನನ್ನು ಮತ್ತು ಆಷಾಢದಲ್ಲಿ - ವಾಮನನನ್ನು ಆರಾಧಿಸಬೇಕು.  

ಜ್ಯೇಷ್ಠದಲ್ಲಿ

ಶ್ರೀಧರನನ್ನು ಮತ್ತು ಭಾದ್ರಪದದಲ್ಲಿ- ಹೃಷಿಕೇಶನನ್ನು ಆರಾಧಿಸಬೇಕು. 

ಶ್ರಾವಣದಲ್ಲಿ

ಪದ್ಮನಾಭನನ್ನು ಮತ್ತು ಕಾರ್ತಿಕದಲ್ಲಿ- ದಾಮೋದರನನ್ನು ಆರಾಧಿಸಬೇಕು. 

ಆಶ್ವಯುಜದಲ್ಲಿ

ಕೇಶವನನ್ನು ಮತ್ತು ಪುಷ್ಯದಲ್ಲಿ - ನಾರಾಯಣನನ್ನು ಆರಾಧಿಸಬೇಕು.

ಮಾರ್ಗಶಿರದಲ್ಲಿ

ಮಾಧವನನ್ನು ಆರಾಧನೆ ಮಾಡಬೇಕು. 

ಮಾಘದಲ್ಲಿ

ಚಕ್ರಿಯನ್ನು ಆರಾಧನೆ ಮಾಡಬೇಕು.

ಫಾಲ್ಗುಣದಲ್ಲಿ