ದೇವರಿಗೆ ಈರುಳ್ಳಿ, ಬೆಳ್ಳುಳ್ಳಿ ಅರ್ಪಿಸುವುದಿಲ್ಲ ಏಕೆ?

ದೇವರಿಗೆ ಈರುಳ್ಳಿ, ಬೆಳ್ಳುಳ್ಳಿ ಅರ್ಪಿಸುವುದಿಲ್ಲ ಏಕೆ?

11 December 2024

Pic credit - Pintrest

Preethi Bhat

TV9 Kannada Logo For Webstory First Slide
ಹಿಂದೂ ಧರ್ಮದಲ್ಲಿ ದೇವರಿಗೆ ಈರುಳ್ಳಿ, ಬೆಳ್ಳುಳ್ಳಿ ಅರ್ಪಿಸುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದಕ್ಕೆ ಹಲವಾರು ಕಾರಣಗಳಿವೆ.

ಹಿಂದೂ ಧರ್ಮದಲ್ಲಿ ದೇವರಿಗೆ ಈರುಳ್ಳಿ, ಬೆಳ್ಳುಳ್ಳಿ ಅರ್ಪಿಸುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದಕ್ಕೆ ಹಲವಾರು ಕಾರಣಗಳಿವೆ.

Pic credit - Pintrest

ಆದರೆ ಜನಪ್ರಿಯ ಕಥೆಯ ಪ್ರಕಾರ ಸಮುದ್ರ ಮಂಥನದ ಸಮಯದಲ್ಲಿ ಅಮೃತವನ್ನು ದೇವಾನು ದೇವತೆಗಳಿಗೆ ಹಂಚುತ್ತಿರುತ್ತಾರೆ.

ಆದರೆ ಜನಪ್ರಿಯ ಕಥೆಯ ಪ್ರಕಾರ ಸಮುದ್ರ ಮಂಥನದ ಸಮಯದಲ್ಲಿ ಅಮೃತವನ್ನು ದೇವಾನು ದೇವತೆಗಳಿಗೆ ಹಂಚುತ್ತಿರುತ್ತಾರೆ.

Pic credit - Pintrest

ಆ ಸಮಯದಲ್ಲಿ ರಾಹು ಮತ್ತು ಕೇತು ದೇವತೆಗಳ ಸಾಲಿನಲ್ಲಿ ಕುಳಿತು ಅಮೃತ ಸೇವನೆ ಮಾಡುತ್ತಾರೆ.

ಆ ಸಮಯದಲ್ಲಿ ರಾಹು ಮತ್ತು ಕೇತು ದೇವತೆಗಳ ಸಾಲಿನಲ್ಲಿ ಕುಳಿತು ಅಮೃತ ಸೇವನೆ ಮಾಡುತ್ತಾರೆ.  

Pic credit - Pintrest

ಈ ವಿಷಯ ತಿಳಿದು ರಾಕ್ಷಸರ ತಲೆಯನ್ನು ಕತ್ತರಿಸಲಾಗುತ್ತದೆ. ಆದರೆ ಅಮೃತ ರಾಕ್ಷಸರ ಬಾಯಲ್ಲಿಯೇ ಇದ್ದು ಕುತ್ತಿಗೆಯಿಂದ ಹೊರಬರಲಿಲ್ಲ.

Pic credit - Pintrest

ಇದರಿಂದ ಅವರ ತಲೆಗಳು ಮಾತ್ರ ಅಮರವಾದವು. ತಲೆ ಕತ್ತರಿಸಿದ ಕಾರಣ, ಅಮೃತದ ಕೆಲವು ಹನಿಗಳು ಭೂಮಿಯ ಮೇಲೆ ಬಿದ್ದವು.

Pic credit - Pintrest

ರಾಕ್ಷಸರ ಬಾಯಿಯಿಂದ ಬಂದ ಅವಶೇಷಗಳಾಗುವುದರಿಂದ ಇದನ್ನು ದೇವರ ನೈವೇದ್ಯದಲ್ಲಿ ಬಳಸಲಾಗುವುದಿಲ್ಲ.

Pic credit - Pintrest

ಬಿದ್ದ ಹನಿಗಳು ಈರುಳ್ಳಿ, ಬೆಳ್ಳುಳ್ಳಿಯ ರೂಪ ಪಡೆದವು. ಹಾಗಾಗಿಯೇ ಈ ಎರಡು ಪದಾರ್ಥಗಳಲ್ಲಿ ಅಮೃತದ ಗುಣವಿದೆ ಎಂದು ಹೇಳಲಾಗುತ್ತದೆ.

Pic credit - Pintrest

ಸದ್ಗುರು ಊಟ ಮಾಡುವಾಗ ನೀರು ಕುಡಿಯುವ ಅಭ್ಯಾಸವನ್ನು ಬಿಟ್ಟುಬಿಡಿ ಎನ್ನುತ್ತಾರೆ ಏಕೆ?