29 November 2023

ಬುಧವಾರ ಯಾವ ದೇವರನ್ನು ಪೂಜಿಸಬೇಕು? ಅದರಿಂದ ಸಿಗುವ ಫಲಾಫಲಗಳೇನು?

Preeti Bhat Gunavanthe

ಬುಧವಾರದ ಅಧಿಪತಿ ಬುಧ. 

ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ದಿನ ಗಣೇಶನನ್ನು ಪೂಜಿಸುವುದು ಉತ್ತಮ ಎನ್ನಲಾಗುತ್ತದೆ.

ಜೀವನದಲ್ಲಿ ಕಷ್ಟ ತೊಂದರೆ ಇರುವವರು  ಭಗವಂತ ವಿಷ್ಣುವಿನ ಈ ದಿನ ನೆನೆಯುವುದು ಒಳ್ಳೆಯದು.

ಪಚ್ಚೆ ಅಥವಾ ಹಸಿರು ಬಟ್ಟೆ ಈ ದಿನ ಧರಿಸುವುದರಿಂದ ಒಳ್ಳೆಯದಾಗುತ್ತದೆ.

ಬುಧವಾರ ಹಸುಗಳಿಗೆ ಹಸಿರು ಹುಲ್ಲು ತಿನ್ನಿಸಿ ಇದು ಒಳ್ಳೆಯ ಫಲ ನೀಡುತ್ತದೆ.

ಕಾಲಸರ್ಪ ದೋಷ ಇರುವವರು ಬುಧವರಾದ ಪಂಚಮಿ ತಿಥಿಯಂದು ಶಾಂತಿ ಪೂಜೆ ಮಾಡಿಸಿ. 

ಈ ದಿನ ಬಡವರಿಗೆ ಹಸಿರು ಬಣ್ಣದ ಬಟ್ಟೆ, ಧಾನ್ಯಗಳನ್ನೂ ದಾನ ಮಾಡಿ.