ಭಗವದ್ಗೀತೆಯಲ್ಲಿ ಅಡಗಿದೆ ಮನು ಭಾಕರ್ ಒಲಿಂಪಿಕ್ಸ್ ಪದಕದ ರಹಸ್ಯ..!

ಭಗವದ್ಗೀತೆಯಲ್ಲಿ ಅಡಗಿದೆ ಮನು ಭಾಕರ್ ಒಲಿಂಪಿಕ್ಸ್ ಪದಕದ ರಹಸ್ಯ..!

28 July 2024

Pic credit: Google

ಪೃಥ್ವಿ ಶಂಕರ

TV9 Kannada Logo For Webstory First Slide
2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಖಾತೆ ತೆರೆಯಲಾಗಿದೆ. ಶೂಟರ್ ಮನು ಭಾಕರ್ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ.

Pic credit: Google

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಖಾತೆ ತೆರೆಯಲಾಗಿದೆ. ಶೂಟರ್ ಮನು ಭಾಕರ್ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ.

ಶೂಟರ್ ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್​ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Pic credit: Google

ಶೂಟರ್ ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್​ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಫೈನಲ್‌ನಲ್ಲಿ ಮನು ಭಾಕರ್ ಒಟ್ಟು 221.7 ಅಂಕ ಸಂಪಾಧಿಸಿ 3ನೇ ಸ್ಥಾನ ಪಡೆದರು. ಅದೇ ಸಮಯದಲ್ಲಿ ಕೊರಿಯಾದ ಓಹ್ ಯೆ ಜಿನ್ 243.2 ಅಂಕಗಳೊಂದಿಗೆ ಚಿನ್ನ ಮತ್ತು ಕೊರಿಯಾದ ಕಿಮ್ ಯೆಜಿ ಬೆಳ್ಳಿ ಪದಕ ಗೆದ್ದರು.

Pic credit: Google

ಫೈನಲ್‌ನಲ್ಲಿ ಮನು ಭಾಕರ್ ಒಟ್ಟು 221.7 ಅಂಕ ಸಂಪಾಧಿಸಿ 3ನೇ ಸ್ಥಾನ ಪಡೆದರು. ಅದೇ ಸಮಯದಲ್ಲಿ ಕೊರಿಯಾದ ಓಹ್ ಯೆ ಜಿನ್ 243.2 ಅಂಕಗಳೊಂದಿಗೆ ಚಿನ್ನ ಮತ್ತು ಕೊರಿಯಾದ ಕಿಮ್ ಯೆಜಿ ಬೆಳ್ಳಿ ಪದಕ ಗೆದ್ದರು.

Pic credit: Google

ಪದಕ ಗೆದ್ದ ನಂತರ ಜಿಯೋಸಿನಿಮಾ ಜೊತೆ ಮಾತನಾಡಿದ ಮನು ಭಾಕರ್, ಭಗವದ್ಗೀತೆಯಲ್ಲಿನ ಸಾಲುಗಳು ನನ್ನ ಗೆಲುವಿನಲ್ಲಿ ಹೇಗೆ ಪಾತ್ರವಹಿಸಿದವು ಎಂಬುದನ್ನು ವಿವರಿಸಿದ್ದಾರೆ.

Pic credit: Google

‘ನಾನು ಭಗವದ್ಗೀತೆಯನ್ನು ಹೆಚ್ಚು ಓದಿದ್ದೇನೆ. ಅದರಲ್ಲಿ ನಿನ್ನ ಕೆಲಸ ನೀ ಮಾಡು ಫಲಾಫಲ ನನಗೆ ಬಿಡು ಅಂತ ಕೃಷ್ಣ ಹೇಳಿರುವ ಮಾತು ಕೊನೆಯ ಕ್ಷಣಗಳಲ್ಲಿ ನನ್ನ ಮನಸ್ಸಿನಲ್ಲಿತ್ತು' ಎಂದಿದ್ದಾರೆ.

Pic credit: Google

ಮನು ಭಾಕರ್ ಕಳೆದ 7 ವರ್ಷಗಳಿಂದ ಶೂಟಿಂಗ್​ನಲ್ಲಿ ಸ್ಪರ್ಧಿಸುತ್ತಿದ್ದು, ಅವರು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಮತ್ತು ISSF ವಿಶ್ವಕಪ್‌ನಲ್ಲಿ ಎರಡು ಪದಕಗಳನ್ನು ಗೆದ್ದಿದ್ದಾರೆ.