ಮೇ 14ಕ್ಕೆ ದರ್ಶನ್ ಜಾಮೀನು ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್‌.
TV9 Kannada Logo For Webstory First Slide

ಮೇ 14ಕ್ಕೆ ದರ್ಶನ್ ಜಾಮೀನು ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್‌.

22 April 2025

Pic credit - instagram

Author: Madankumar

ಮೇ 14ಕ್ಕೆ ದರ್ಶನ್ ಜಾಮೀನು ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್‌.

ಜಾಮೀನು ರದ್ದು ಕೋರಿ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ಶುರುವಾಗಿದೆ.

ಜಾಮೀನು ರದ್ದು ಕೋರಿ

Pic credit - instagram

ಮೇ 14ಕ್ಕೆ ದರ್ಶನ್ ಜಾಮೀನು ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್‌.

ಎಲ್ಲಿ ಜಾಮೀನು ರದ್ದಾಗುತ್ತೋ ಎಂಬ ಭಯ ಈಗ ದರ್ಶನ್​ಗೆ ಆರಂಭ ಆಗಿದೆ.

ಢವಢವ ಶುರು

Pic credit - instagram

ಮೇ 14ಕ್ಕೆ ದರ್ಶನ್ ಜಾಮೀನು ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್‌.

ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್​ಗೆ ಸಂಕಷ್ಟ ಹೆಚ್ಚಬಹುದು.

ರೇಣುಕಾ ಸ್ವಾಮಿ

Pic credit - instagram

ದರ್ಶನ್ ಪರವಾಗಿ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಾಡಿದ್ದಾರೆ.

ವಾದ-ಪ್ರತಿವಾದ

Pic credit - instagram

ರಾಜ್ಯ ಸರ್ಕಾರದ ಪರವಾಗಿ ಸಿದ್ದಾರ್ಥ್ ಲೂಥ್ರಾ  ಅವರು ವಾದ ಮಂಡಿಸಿದ್ದಾರೆ.

ಸರ್ಕಾರದ ಪರ

Pic credit - instagram

ಹತ್ಯೆಯ ವಿವರಗಳನ್ನು ಸುಪ್ರೀಂ ಕೋರ್ಟ್​ ಜಡ್ಜ್ ಮುಂದೆ ತೆರೆದಿಡಲಾಗಿದೆ.

ವಿವರ ತಿಳಿಸಲಾಗಿದೆ

Pic credit - instagram

ದರ್ಶನ್ ಜಾಮೀನು ವಿಚಾರಣೆ ಮೇ 14ರಂದು ಮತ್ತೆ ಮುಂದುವರಿಯಲಿದೆ.

ಮುಂದುವರಿಯಲಿದೆ

Pic credit - instagram

ಬೆನ್ನು ನೋವು ಇದ್ದರೂ ದರ್ಶನ್ ‘ಡೆವಿಲ್’ ಶೂಟಿಂಗ್ ಮಾಡುತ್ತಿದ್ದಾರೆ.

ಡೆವಿಲ್ ಕೆಲಸಗಳಲ್ಲಿ

Pic credit - instagram