ಪವಿತ್ರಾ ಗೌಡ ಬಂಧನ: ಮುಖದಲ್ಲಿದ್ದ ನಗು ಮಾಯ, ಬಿಸ್ನೆಸ್ ಭಗ್ನ

14 August 2025

Pic credit - instagram

Author: Madankumar

ಜಾಮೀನು ರದ್ದು ಮಾಡಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಸುಪ್ರೀಂ ಆದೇಶ

Pic credit - instagram

ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ಪವಿತ್ರಾ ಗೌಡ ಪ್ರಮುಖ ಆರೋಪಿ.

ಹತ್ಯೆ ಕೇಸ್

Pic credit - instagram

ಜಾಮೀನು ರದ್ದಾದ ಬಳಿಕ ಪವಿತ್ರಾ ಅವರನ್ನು ಅರೆಸ್ಟ್ ಮಾಡಲಾಗಿದೆ.

ಕೂಡಲೇ ಅರೆಸ್ಟ್

Pic credit - instagram

ಇಷ್ಟು ದಿನಗಳ ಕಾಲ ನಗು ನಗುತ್ತಾ ಪವಿತ್ರಾ ಕಾಲ ಕಳೆಯುತ್ತಿದ್ದರು.

ಇಷ್ಟು ದಿನ ನಗು

Pic credit - instagram

ಸುಪ್ರೀಂ ಕೋರ್ಟ್ ಆದೇಶದಿಂದ ಪವಿತ್ರಾ ಗೌಡಗೆ ಸಂಕಷ್ಟ ಶುರು.

ಈಗ ಸಂಕಷ್ಟ

Pic credit - instagram

ಇನ್ಮುಂದೆ ಪವಿತ್ರಾ ಗೌಡ ಹಾಗೂ ಸಹಚರರಿಗೆ ಜೈಲು ವಾಸವೇ ಗತಿ.

ಜೈಲುವಾಸವೇ ಗತಿ

Pic credit - instagram

ಬಿಸ್ನೆಸ್ ವೃದ್ಧಿಸುವ ಆಸೆ ಹೊಂದಿದ್ದ ಪವಿತ್ರಾ ಗೌಡ ಕನಸು ಭಗ್ನ.

ಬಿಸ್ನೆಸ್ ಆಸೆ ಭಗ್ನ

Pic credit - instagram

ಹತ್ತಾರು ದೇವಸ್ಥಾನಗಳಿಗೆ ಪ್ರಾರ್ಥನೆ ಮಾಡಿದರೂ ಅದು ಫಲಿಸಲಿಲ್ಲ.

ಪ್ರಾರ್ಥನೆ ಫಲಿಸಿಲ್ಲ

Pic credit - instagram