Pic credit - Instagram

Author: Rajesh Duggumane

23 May 2025

ಮೌನವೇ ಲೇಸು ಎಂದು ಪವಿತ್ರಾ ಗೌಡ 

ಮೌನ ರಾಗ 

ಪವಿತ್ರಾ ಗೌಡ ಅವರು ಮೌನ ರಾಗ ಹಾಡಲು ಆರಂಭಿಸಿದ್ದಾರೆ. ಈ ಬಗ್ಗೆ ಮಾತನಾಡಿದ್ದಾರೆ. 

ಪೋಸ್ಟ್ ಮೂಲಕ

ಸೋಶಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡ ಅವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. 

ಮೌನ ಉತ್ತರ 

ಎಲ್ಲಾ ಪ್ರಶ್ನೆಗಳಿಗೆ ಮೌನವೇ ಒಳ್ಳೆಯ ಉತ್ತರ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ದರ್ಶನ್ ಜೊತೆ 

ಪವಿತ್ರಾ ಗೌಡ ಅವರಿಗೆ ದರ್ಶನ್ ಜೊತೆ ಒಳ್ಳೆಯ ಒಡನಾಟ ಇತ್ತು. ಆದರೆ, ಈಗ ಅದು ಇಲ್ಲವಾಗಿದೆ. 

ರೇಣುಕಾ ಸ್ವಾಮಿ 

ರೇಣುಕಾ ಸ್ವಾಮಿ ಕೊಲೆ ಕೇಸ್ ಬಳಿಕ ದರ್ಶನ್ ಹಾಗೂ ಪವಿತ್ರಾ ಸಂಬಂಧದಲ್ಲಿ ಬಿರುಕು ಬಂದಿದೆ. 

ಆ್ಯಕ್ಟೀವ್ 

ಸೋಶಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡ ಅವರು ಆ್ಯಕ್ಟೀವ್ ಆಗಿದ್ದಾರೆ. 

ವಿವಿಧ ಪೋಸ್ಟ್ 

ವಿವಿಧ ಪೋಸ್ಟ್​ಗಳನ್ನು ಹಂಚಿಕೊಳ್ಳುವ ಮೂಲಕ ಪವಿತ್ರಾ ಗೌಡ ಗಮನ ಸೆಳೆಯುತ್ತಾರೆ. 

ಕನ್ನಡದ ನಟಿ 

ಪವಿತ್ರಾ ಅವರು ಕನ್ನಡದ ನಟಿ. ಕನ್ನಡ ಚಿತ್ರರಂಗದಲ್ಲಿ ಅವರಿಗೆ ಬೇಡಿಕೆ ಇದೆ