Author: Madankumar

21 July 2026

Pic credit - instagram/krishithapanda

ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ ನಟಿ ಕೃಷಿ ತಾಪಂಡ.

ನಟಿ ಕೃಷಿ ತಾಪಂಡ ಅವರ ಮೊಗದಲ್ಲಿ ಈಗ ನಗು ಮೂಡಿದೆ.

ನಗು ಮೂಡಿದೆ

Pic credit - instagram/krishithapanda

ಈಗ ದೇವರ ಸನ್ನಿಧಿಯಲ್ಲಿ ಕೃಷಿ ತಾಪಂಡ ಖುಷಿ ಕಂಡಿದ್ದಾರೆ.

ದೇವರ ಸನ್ನಿಧಿ

Pic credit - instagram/krishithapanda

ನಿಮ್ಮ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದ ನೆಟ್ಟಿಗರು.

ಒಳ್ಳೆಯದಾಗಲಿ

Pic credit - instagram/krishithapanda

ಕಮೆಂಟ್ ಮೂಲಕ ಅಭಿಮಾನಿಗಳು ನಟಿಗೆ ಧೈರ್ಯ ತುಂಬಿದ್ದಾರೆ.

ಧೈರ್ಯ ತುಂಬಿದ್ದಾರೆ

Pic credit - instagram/krishithapanda

ಇತ್ತೀಚಿನ ದಿನಗಳಲ್ಲಿ ಕೃಷಿ ಅವರು ಸಾಕಷ್ಟು ಕಷ್ಟ ನೋಡಿದ್ದಾರೆ.

ಕಷ್ಟದ ದಿನಗಳು

Pic credit - instagram/krishithapanda

ಸ್ನೇಹಿತನ ಸಾವಿನ ಬಳಿಕ ಕೃಷಿ ಮೇಲೆ ಅನೇಕ ಟೀಕೆ ವ್ಯಕ್ತವಾಗಿತ್ತು.

ಟೀಕೆ ವ್ಯಕ್ತವಾಗಿತ್ತು

Pic credit - instagram/krishithapanda

ಖಾಸಗಿ ಬದುಕಿನ ಕಾರಣದಿಂದ ವಿವಾದ ಮಾಡಿಕೊಂಡಿದ್ದ ನಟಿ.

ವಿವಾದಗಳು

Pic credit - instagram/krishithapanda

ಏಳು-ಬೀಳುಗಳ ನಡುವೆ ನಟಿಯ ಜೀವನ ಸಹಜ ಸ್ಥಿತಿಗೆ ಬಂದಿದೆ.

ಸಹಜ ಸ್ಥಿತಿಗೆ

Pic credit - instagram/krishithapanda