ಅಭಿಮಾನಿಗಳಿಗೆ ಎಚ್ಚರಿಕೆ ಕಿವಿಮಾತು ಹೇಳಿದ ರಶ್ಮಿಕಾ ಮಂದಣ್ಣ

04 May 2025

By  Manjunatha

ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್​ನಲ್ಲಿ ಸ್ಟಾರ್ ನಟಿಯಾಗಿ ಮಿಂಚುವ ಹಾದಿಯಲ್ಲಿದ್ದಾರೆ.

    ನಟಿ ರಶ್ಮಿಕಾ ಮಂದಣ್ಣ

ರಶ್ಮಿಕಾ ನಟಿಸಿರುವ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ನೂರಾರು-ಸಾವಿರಾರು ಕೋಟಿ ಹಣ ಗಳಿಸುತ್ತಿವೆ.

      ಕೋಟಿ-ಕೋಟಿ ಹಣ

ರಶ್ಮಿಕಾ ಮಂದಣ್ಣ ಡೇಟ್ಸ್​ಗಾಗಿ ನಿರ್ಮಾಪಕರು, ನಿರ್ದೇಶಕರು ಕಾಯುವಂತಾಗಿದೆ. ಅದೃಷ್ಟದ ನಟಿ ಎಂದು ಗುರುತಿಸಿಕೊಂಡಿದ್ದಾರೆ.

ಕಾಯುತ್ತಿರುವ ನಿರ್ಮಾಪಕ

ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಅಭಿಮಾನಿಗಳೊಟ್ಟಿಗೆ ಆಗಾಗ ಸಂವಾದ ಮಾಡುತ್ತಾರೆ.

    ಸಾಮಾಜಿಕ ಜಾಲತಾಣ

ಇದೀಗ ತಮ್ಮ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ನಟಿ ರಶ್ಮಿಕಾ ಹಂಚಿಕೊಂಡಿದ್ದಾರೆ.

     ನಟಿ ರಶ್ಮಿಕಾ ಸಂದೇಶ

‘ಯಾರೊಂದಿಗೆ ಗೆಳೆತನ ಹೊಂದುತ್ತೀರಿ ಎಂಬುದರ ಬಗ್ಗೆ ಎಚ್ಚರಿಕೆಯಿಂದ ಇರಿ. ಎಲ್ಲರೂ ಕೆಟ್ಟವರಲ್ಲ, ಆದರೆ ನಿಮಗೆ ಅವರು ಒಳ್ಳೆಯದು ಮಾಡದೇ ಇರಬಹುದು’ ಎಂದಿದ್ದಾರೆ.

      ರಶ್ಮಿಕಾ ಹೇಳಿದ್ದೇನು?

ರಶ್ಮಿಕಾ ಹಠಾತ್ತನೆ ಈ ಸಂದೇಶ ಏಕೆ ನೀಡಿದರು ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.

 ಸಂದೇಶ ಏಕೆ ನೀಡಿದರು?

ವಿಜಯ್ ದೇವರಕೊಂಡ ಜೊತೆಗೆ ಬ್ರೇಕ್ ಅಪ್ ಏನಾದರೂ ಮಾಡಿಕೊಂಡರಾ ಎಂಬ ಪ್ರಶ್ನೆಯೂ ಅಭಿಮಾನಿಗಳಿಗೆ ಮೂಡಿದೆ.

ಬ್ರೇಕ್ ಅಪ್ ಏನಾದರೂ?