ದೇವರ ಎದುರು ಚೈತ್ರಾ ಕುಂದಾಪುರ ಕಣ್ಣೀರ ಧಾರೆ.

18 December 2025

Pic credit - instagram

Author: Madankumar

ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ದೊಡ್ಮನೆಗೆ ಬಂದಿರುವ ಚೈತ್ರಾ ಕುಂದಾಪುರ.

ವೈಲ್ಡ್ ಕಾರ್ಡ್

Pic credit - instagram

ಆರಂಭದಲ್ಲಿ ಸುಮ್ಮನಿದ್ದ ಚೈತ್ರಾ ಈಗ ಜಗಳ ಶುರು ಮಾಡಿಕೊಂಡಿದ್​ದಾರೆ.

ಜಗಳ ಶುರು

Pic credit - instagram

ಚೈತ್ರಾ ಕುಂದಾಪುರ ಮೇಲೆ ಗಿಲ್ಲಿ ಮತ್ತು ರಜತ್ ಮಾತಿನ ಚಾಟಿ ಬೀಸಿದ್ದಾರೆ.

ಮಾತಿನ ಚಾಟಿ

Pic credit - instagram

ಚೈತ್ರಾ ಮೇಲೆ ಸುಳ್ಳಿ ಎಂಬ ಆರೋಪವನ್ನು ಹೊರಿಸಿದ್ದಾರೆ ರಜತ್ ಕಿಶನ್.

ಚೈತ್ರಾ ಸುಳ್ಳಿ?

Pic credit - instagram

ಹಳೇ ಸೀಸನ್ ವಿಚಾರಗಳನ್ನು ಕೂಡ ಗಿಲ್ಲಿ ನಟ ಅವರು ಕೆದಕಿದ್ದಾರೆ.

ಹಳೇ ಸೀಸನ್

Pic credit - instagram

ಈ ಮಾತುಗಳಿಂದ ಚೈತ್ರಾ ಅವರಿಗೆ ನೋವಾಗಿದೆ. ಹಾಗಾಗಿ ಅವರು ಅತ್ತಿದ್ದಾರೆ.

ನೋವಾಗಿದೆ

Pic credit - instagram

ಬಿಗ್ ಬಾಸ್ ಮನೆ ಒಳಗೆ ಇರುವ ದೇವರ ಎದುರು ಗಳಗಳನೆ ಅತ್ತ ಚೈತ್ರಾ.

ದೇವರ ಎದುರು

Pic credit - instagram

ಆದರೆ ಇದೆಲ್ಲವೂ ನಾಟಕ ಎಂದು ದೊಡ್ಮನೆಯ ಕೆಲವರು ಹೇಳಿದ್ದಾರೆ.

ನಾಟಕ?

Pic credit - instagram