28 September 2025
Pic credit - instagram
Author: Madankumar
ಜನಪ್ರಿಯ ನಟನಾಗಿ ದಳಪತಿ ವಿಜಯ್ ಅವರು ಸಾಧನೆ ಮಾಡಿದ್ದಾರೆ.
Pic credit - instagram
ಈಗ ದಳಪತಿ ವಿಜಯ್ ಅವರಿಗೆ ರಾಜಕೀಯದ ಮೇಲೆ ಆಸಕ್ತಿ ಮೂಡಿದೆ.
Pic credit - instagram
‘ತಮಿಳಿಗ ವೆಟ್ರಿ ಕಳಗಂ’ ಪಕ್ಷ ರ್ಯಾಲಿಯಲ್ಲಿ ಭಾಗಿಯಾಗಿದ್ದ ವಿಜಯ್.
Pic credit - instagram
ರ್ಯಾಲಿ ವೇಳೆ ಕಾಲ್ತುಳಿತ ಸಂಭವಿಸಿ ವಿಜಯ್ ಹೆಸರಿಗೆ ಕಪ್ಪು ಚುಕ್ಕಿ ಆಗಿದೆ.
Pic credit - instagram
ಕರೂರಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಸಿಕ್ಕು 39 ಜನರು ನಿಧನರಾಗಿದ್ದಾರೆ.
Pic credit - instagram
ಮೃತರ ಕುಟುಂಬಕ್ಕೆ ತಲಾ 20 ಲಕ್ಷ ರೂಪಾಯಿ ಪರಿಹಾರ ನೀಡಿದ ನಟ.
Pic credit - instagram
ವಿಜಯ್ ರ್ಯಾಲಿಯಲ್ಲಿ ಕಾಲ್ತುಳಿತದಿಂದ ದೊಡ್ಡ ದುರಂತ ಸಂಭವಿಸಿದೆ.
Pic credit - instagram
ವಿಜಯ್ ಅಭಿಮಾನಿಗಳ ಪಾಲಿಗೆ ಅದು (ಸೆ.27) ನಿಜಕ್ಕೂ ಕರಾಳ ದಿನ.
Pic credit - instagram