Pic credit - Instagram

Author: Rajesh Duggumane

15 Aug 2025

ದರ್ಶನ್ ಅರೆಸ್ಟ್ ಬಳಿಕ ಮೌನಕ್ಕೆ ಶರಣಾದ ವಿಜಯಲಕ್ಷ್ಮೀ

ದರ್ಶನ್ ಅರೆಸ್ಟ್ 

ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ. 

ಹೋರಾಟ 

ಈ ಮೊದಲು ವಿಜಯಲಕ್ಷ್ಮೀ ಅವರು ಪತಿಯನ್ನು ಬಿಡಿಸಿಕೊಂಡು ಬರಲು ಸಾಕಷ್ಟು ಹೋರಾಟ ಮಾಡಿದ್ದರು. 

ಮತ್ತೆ ಜೈಲು 

ಹೊರ ಬಂದ ಕೆಲವೇ ತಿಂಗಳಲ್ಲಿ ನಟ ದರ್ಶನ್ ಅವರು ಮತ್ತೆ ಜೈಲಿಗೆ ಹೋಗಬೇಕಾದ ಅನಿವಾರ್ಯತೆ ಬಂದಿದೆ. 

ಮೌನ 

ವಿಜಯಲಕ್ಷ್ಮೀ ಅವರು ಮೌನಕ್ಕೆ ಶರಣಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕಿಲ್ಲ. 

ದೂರ ಇದ್ದರು

ಕಳೆದ ಬಾರಿ ದರ್ಶನ್ ಬಂಧನಕ್ಕೆ ಒಳಗಾದಾಗ ಅವರು ಸೋಶಿಯಲ್ ಮೀಡಿಯಾದಿಂದಲೇ ದೂರ ಇದ್ದರು. 

ಕಂಬ್ಯಾಕ್ 

ಕಾನೂನು ಹೋರಾಟದ ಸಮಯದಲ್ಲಿ  ವಿಜಯಲಕ್ಷ್ಮೀ ಅವರು ಕಂಬ್ಯಾಕ್ ಮಾಡಿದರು. 

ಮತ್ತೆ ಮೌನ 

ಈಗ ವಿಜಯಲಕ್ಷ್ಮೀ ಅವರು ಮತ್ತೆ ಮೌನಕ್ಕೆ ಶರಣಾಗಿದ್ದಾರೆ. ಅವರು ಯಾವುದೇ ಪೋಸ್ಟ್ ಹಾಕಿಲ್ಲ. 

ಏನು ಹೇಳ್ತಾರೆ 

ವಿಜಯಲಕ್ಷ್ಮಿ ಮುಂದೆ ಯಾವ ರೀತಿಯ ಪೋಸ್ಟ್ ಹಾಕುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.