ಈವರೆಗೂ 12 ಜನರಿಗೆ ಕರ್ನಾಟಕ ರತ್ನ: ಯಾರಿಗೆಲ್ಲ ಸಿಕ್ಕಿದೆ ಈ ಗೌರವ?

11 September

Pic credit - instagram

Author: Madankumar

ಕರ್ನಾಟಕ ರತ್ನ ಪ್ರಶಸ್ತಿಯನ್ನು ಮೊದಲ ಪಡೆದವರು ರಾಷ್ಟ್ರಕವಿ ಕುವೆಂಪು.

ಕುವೆಂಪು

Pic credit - instagram

ಸಿನಿಮಾ ಕ್ಷೇತ್ರದಲ್ಲಿನ ಸಾಧನೆಗೆ ಡಾ. ರಾಜ್​​ಕುಮಾರ್ ಅವರಿಗೆ ಈ ಗೌರವ.

ರಾಜ್​​ಕುಮಾರ್

Pic credit - instagram

ರಾಜಕೀಯ ಕ್ಷೇತ್ರದಲ್ಲಿನ ಸಾಧನೆಗೆ ನಿಜಲಿಂಗಪ್ಪ ಕರ್ನಾಟಕ ರತ್ನ ಪಡೆದರು.

ನಿಜಲಿಂಗಪ್ಪ

Pic credit - instagram

ವಿಜ್ಞಾನ ಕ್ಷೇತ್ರದಿಂದ ‘ಕರ್ನಾಟಕ ರತ್ನ’ ಪ್ರಶಸ್ತಿ ಪಡೆದ ಸಿಎನ್​ಆರ್ ರಾವ್.

ಸಿಎನ್​ಆರ್​ ರಾವ್

Pic credit - instagram

ವೈದ್ಯಕೀಯ ಕ್ಷೇತ್ರದ ಸಾಧನೆಗೆ ದೇವಿ ಶೆಟ್ಟಿ ಅವರಿಗೆ ಈ ಗೌರವ ನೀಡಲಾಯಿತು.

ದೇವಿ ಶೆಟ್ಟಿ

Pic credit - instagram

ಸಂಗೀತ ಲೋಕದ ಸಾಧಕ ಭೀಮಸೇನ ಜೋಶಿ ಅವರಿಗೆ ಕರ್ನಾಟಕ ರತ್ನ.

ಭೀಮಸೇನ್ ಜೋಶಿ

Pic credit - instagram

ಸಾಮಾಜಿಕ ಕಾರ್ಯಕ್ಕಾಗಿ ಶಿವಕುಮಾರ್ ಸ್ವಾಮಿಗೆ ಕರ್ನಾಟಕ ರತ್ನ ನೀಡಲಾಯ್ತು.

ಶಿವಕುಮಾರ್ ಸ್ವಾಮಿ

Pic credit - instagram

ಸಾಹಿತ್ಯ ಕ್ಷೇತ್ರದ ಸಾಧನೆಗೆ ‘ಕರ್ನಾಟಕ ರತ್ನ’ ಪಡೆದ ದೇ. ಜವರೇಗೌಡ.

ಜವರೇಗೌಡ

Pic credit - instagram

ಸಾಮಾಜಿಕ ಕಾರ್ಯಕ್ಕಾಗಿ ವೀರೇಂದ್ರ ಹೆಗ್ಗಡೆಗೆ ಕರ್ನಾಟಕ ರತ್ನ ಸಿಕ್ಕಿದೆ.

ವೀರೇಂದ್ರ ಹೆಗ್ಗಡೆ

Pic credit - instagram

ಚಿತ್ರರಂಗಕ್ಕೆ ನೀಡಿದ ಕೊಡುಗೆಗೆ ಕರ್ನಾಟಕ ರತ್ನ ಪಡೆದ ಪುನೀತ್ ರಾಜ್​​ಕುಮಾರ್.

ಪುನೀತ್ ರಾಜ್​​ಕುಮಾರ್

Pic credit - instagram

ಸಿನಿಮಾದಲ್ಲಿನ ಸಾಧನೆಗೆ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಘೋಷಣೆ.

ವಿಷ್ಣುವರ್ಧನ್

Pic credit - instagram

ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಬಿ. ಸರೋಜಾದೇವಿಗೆ ಕರ್ನಾಟಕ ರತ್ನ.

ಸರೋಜಾದೇವಿ

Pic credit - instagram