ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆ ಫಲಿತಾಂಶ 2024 -Udupi Chikmagalur Lok Sabha Results 2024

ಅಭ್ಯರ್ಥಿಯ ಹೆಸರು ಮತ ಪಕ್ಷ ಸ್ಥಿತಿ
Kota Srinivas Poojary 732234 BJP Won
K. Jayaprakash Hegde 473059 INC Lost
K.T. Radhakrishna 5417 BSP Lost
Sudheer Kanchan Marakala 2286 IND Lost
Sachin B.K 1333 UPP Lost
M. K. Dayananda 1069 PSS Lost
Vijay Kumar M. G 956 IND Lost
Supreeth Kumar Poojary Kateel 690 JNHP Lost
Shabareesh 565 KSKP Lost
L. Ranganath Gowda 540 KRS Lost
ಉಡುಪಿ ಚಿಕ್ಕಮಗಳೂರು ಲೋಕಸಭಾ  ಚುನಾವಣೆ ಫಲಿತಾಂಶ 2024 -Udupi Chikmagalur  Lok Sabha Results 2024

 

ಕಳೆದ ಚುನಾವಣೆ ಅಂದರೆ, 2019 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ಅವರು ಸ್ಪರ್ಧಿಸಿದ್ದರು. ಅಂತಿಮವಾಗಿ ಶೋಭಾ ಕರಂದ್ಲಾಜೆ ಅವರು 3,49,599 ಮತಗಳ ಅಂತರದಿಂದ ಗೆದ್ದರು. ಇವರು 7,18,916 ಮತಗಳನ್ನು ಗಳಿಸಿದರು. ಪ್ರಮೋದ್ ಮದ್ವರಾಜ್ ಅವರು 3,69,317 ಮತಗಳನ್ನು ಪಡೆದರು. ಈ ಕ್ಷೇತ್ರದಲ್ಲಿ 2019 ವರ್ಷದಲ್ಲಿ ಶೇಕಡಾ 75.91 ರಷ್ಟು ಮತದಾನವಾಗಿದೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ 2024 ಅಭ್ಯರ್ಥಿಗಳ ಪಟ್ಟಿಗೆ ಸಂಬಂಧಿಸಿದಂತೆ, ಹಾಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿ ಕಾರ್ಯಕರ್ತರೇ ಸಿಡಿದೆದ್ದಿರು. ಸಿಟಿ ರವಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇಬ್ಬರ ನಡುವಿನ ಟಿಕೆಟ್ ಫೈಟ್ ಮೂರನೇ ವ್ಯಕ್ತಿಗೆ ಲಾಭ ತಂದುಕೊಟ್ಟಿತು. ಅಂದರೆ, ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಕಣಕ್ಕಿಳಿಸಲಾಗಿದೆ. ಅಲ್ಲದೆ, ಜಯಪ್ರಕಾಶ್ ಹೆಗ್ಡೆ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದೆ.

Udupi Chikmagalur- ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
Shobha Karandlaje ಬಿಜೆಪಿ Won 7,18,916 62.46
Pramod Madhwaraj ಜೆಡಿಎಸ್ Lost 3,69,317 32.09
P Parameshwara BSP Lost 15,947 1.39
Amrith Shenoy P IND Lost 7,981 0.69
P Goutham Prabhu SS Lost 7,431 0.65
Abdul Rahman IND Lost 6,017 0.52
Maggalamakki Ganesh IND Lost 3,526 0.31
K C Prakash IND Lost 3,543 0.31
M K Dayananda PSS Lost 3,539 0.31
Suresh Kunder UPP Lost 3,488 0.30
Comrade Vijaykumar CPIMLR Lost 2,216 0.19
Shekar Havanje RPOIK Lost 1,581 0.14
Nota NOTA Lost 7,510 0.65
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
D V Sadananda Gowda ಬಿಜೆಪಿ Won 4,01,441 48.09
K Jayaprakash Hegde INC Lost 3,74,423 44.86
Radha Sundaresh ಸಿಪಿಐ Lost 24,991 2.99
Srinivas Poojary IND Lost 11,263 1.35
J Steven Menezes BSP Lost 9,971 1.19
Dr Sridhara Udupa IND Lost 3,467 0.42
Comrade Umesh Kumar IND Lost 3,283 0.39
Vinayak Mallya IND Lost 3,096 0.37
K Ganapathi Shettigar IND Lost 2,793 0.33
ಅಭ್ಯರ್ಥಿಯ ಹೆಸರು ಫಲಿತಾಂಶ ಒಟ್ಟು ಮತಗಳು ಮತ ಹಂಚಿಕೆ ಪ್ರಮಾಣ %
Shobha Karandlaje ಬಿಜೆಪಿ Won 5,81,168 56.20
K Jayaprakash Hegde INC Lost 3,99,525 38.63
V Dhananjaya Kumar ಜೆಡಿಎಸ್ Lost 14,895 1.44
S Vijayakumar ಸಿಪಿಐ Lost 9,691 0.94
Zakir Hussain BSP Lost 7,449 0.72
Gurudev S H AAP Lost 6,049 0.58
Srinivasa Poojary IND Lost 1,899 0.18
Sudheer Kanchan IND Lost 1,689 0.16
Comrade C J Jagannath CPIMLR Lost 1,612 0.16
M D Mainuddin Khan Alias Asfiya IND Lost 1,214 0.12
Manjunatha G IND Lost 1,089 0.11
Nota NOTA Lost 7,828 0.76
Udupi Chikmagalur- ಉಡುಪಿ ಚಿಕ್ಕಮಗಳೂರುಲೋಕಸಭೆ ಕ್ಷೇತ್ರದ ಚುನಾವಣಾ ಇತಿಹಾಸ
ರಾಜ್ಯKarnataka ಲೋಕಸಭಾ ಕ್ಷೇತ್ರUdupi Chikmagalur ನಾಮಪತ್ರ ಸಲ್ಲಿಸಿದವರು12 ತಿರಸ್ಕೃತ ನಾಮಪತ್ರ1 ನಾಮಪತ್ರ ಹಿಂಪಡೆದವರು2 ಜಪ್ತಿ ಮಾಡಲಾದ ಠೇವಣಿ7 ಒಟ್ಟು ಅಭ್ಯರ್ಥಿಗಳು9
ಪುರುಷ ಮತದಾರರು5,94,765 ಮಹಿಳಾ ಮತದಾರರು6,29,570 ಇತರೆ ಮತದಾರರು- ಒಟ್ಟು ಮತದಾರರು12,24,335 ಮತದಾನದ ದಿನಾಂಕ30/04/2009 ಮತ ಎಣಿಕೆ ದಿನಾಂಕ16/05/2009
ರಾಜ್ಯKarnataka ಲೋಕಸಭಾ ಕ್ಷೇತ್ರUdupi Chikmagalur ನಾಮಪತ್ರ ಸಲ್ಲಿಸಿದವರು14 ತಿರಸ್ಕೃತ ನಾಮಪತ್ರ0 ನಾಮಪತ್ರ ಹಿಂಪಡೆದವರು3 ಜಪ್ತಿ ಮಾಡಲಾದ ಠೇವಣಿ9 ಒಟ್ಟು ಅಭ್ಯರ್ಥಿಗಳು11
ಪುರುಷ ಮತದಾರರು6,79,285 ಮಹಿಳಾ ಮತದಾರರು7,07,947 ಇತರೆ ಮತದಾರರು62 ಒಟ್ಟು ಮತದಾರರು13,87,294 ಮತದಾನದ ದಿನಾಂಕ17/04/2014 ಮತ ಎಣಿಕೆ ದಿನಾಂಕ16/05/2014
ರಾಜ್ಯKarnataka ಲೋಕಸಭಾ ಕ್ಷೇತ್ರUdupi Chikmagalur ನಾಮಪತ್ರ ಸಲ್ಲಿಸಿದವರು14 ತಿರಸ್ಕೃತ ನಾಮಪತ್ರ0 ನಾಮಪತ್ರ ಹಿಂಪಡೆದವರು2 ಜಪ್ತಿ ಮಾಡಲಾದ ಠೇವಣಿ10 ಒಟ್ಟು ಅಭ್ಯರ್ಥಿಗಳು12
ಪುರುಷ ಮತದಾರರು7,39,065 ಮಹಿಳಾ ಮತದಾರರು7,74,687 ಇತರೆ ಮತದಾರರು54 ಒಟ್ಟು ಮತದಾರರು15,13,806 ಮತದಾನದ ದಿನಾಂಕ18/04/2019 ಮತ ಎಣಿಕೆ ದಿನಾಂಕ23/05/2019
ಲೋಕಸಭಾ ಕ್ಷೇತ್ರUdupi Chikmagalur ಒಟ್ಟು ಜನಸಂಖ್ಯೆ18,18,242 ನಗರದ ಜನಸಂಖ್ಯೆ (%) 28 ಗ್ರಾಮೀಣ ಜನಸಂಖ್ಯೆ (%)72 ಪರಿಶಿಷ್ಟ ಜಾತಿ ಜನಸಂಖ್ಯೆ (%)14 ಪರಿಶಿಷ್ಟ ವರ್ಗ ಜನಸಂಖ್ಯೆ (%)4 ಒಬಿಸಿ ಜನಸಂಖ್ಯೆ (%)82
ಹಿಂದೂಗಳು (%)85-90 ಮುಸ್ಲಿಮರು (%)5-10 ಕ್ರಿಶ್ಚಿಯನ್ನರು (%)0-5 ಸಿಖ್ (%) 0-5 ಬೌದ್ಧ (%)0-5 ಜೈನ (%)0-5 ಇತರೆ (%) 0-5
Source: 2011 Census

Disclaimer : “The information and data presented on this website, including but not limited to results, electoral features, and demographics on constituency detail pages, are sourced from various third-party sources, including the Association for Democratic Reforms (ADR). While we strive to provide accurate and up-to-date information, we do not guarantee the completeness, accuracy, or reliability of the data. The given data widgets are intended for informational purposes only and should not be construed as an official record. We are not responsible for any errors, omissions, or discrepancies in the data, or for any consequences arising from its use. To be used at your own risk.”

ಚುನಾವಣೆ ಸುದ್ದಿಗಳು 2024
ವಿಡಿಯೋ
ಪ್ರಧಾನಿ ಜೊತೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯ: ಶೋಭಾ
ಪ್ರಧಾನಿ ಜೊತೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯ: ಶೋಭಾ
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜನರ ಆಕ್ರೋಶ ಗೆಲುವು ಸಾಧಿಸಿದೆ:ಸುರೇಶ್
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜನರ ಆಕ್ರೋಶ ಗೆಲುವು ಸಾಧಿಸಿದೆ:ಸುರೇಶ್
ಅತಿ ಚಿಕ್ಕ ವಯಸ್ಸಿನಲ್ಲೇ ಸಂಸದರಾದ ಸಾಗರ್ ಖಂಡ್ರೆ ಫಸ್ಟ್ ರಿಯಾಕ್ಷನ್‌
ಅತಿ ಚಿಕ್ಕ ವಯಸ್ಸಿನಲ್ಲೇ ಸಂಸದರಾದ ಸಾಗರ್ ಖಂಡ್ರೆ ಫಸ್ಟ್ ರಿಯಾಕ್ಷನ್‌
ಮೋದಿಗೆ ಇಂದು ಮಹತ್ವದ ದಿನ, ಅಟಲ್ ಬಿಹಾರಿ ವಾಜಪೇಯಿ ಸಮಾಧಿಗೆ ಗೌರವ ನಮನ
ಮೋದಿಗೆ ಇಂದು ಮಹತ್ವದ ದಿನ, ಅಟಲ್ ಬಿಹಾರಿ ವಾಜಪೇಯಿ ಸಮಾಧಿಗೆ ಗೌರವ ನಮನ
ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವೀರ ಯೋಧರಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ
ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವೀರ ಯೋಧರಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಗ್ಯಾರಂಟಿ ಯೋಜನೆಗಳನ್ನು ರಾಜಕೀಯ ಉದ್ದೇಶಕ್ಕೆ ಜಾರಿಮಾಡಿಲ್ಲ: ಪರಮೇಶ್ವರ್ 
ಗ್ಯಾರಂಟಿ ಯೋಜನೆಗಳನ್ನು ರಾಜಕೀಯ ಉದ್ದೇಶಕ್ಕೆ ಜಾರಿಮಾಡಿಲ್ಲ: ಪರಮೇಶ್ವರ್ 
ಸ್ಥಾನಮಾನ ನೀಡಿದರೆ ಕುಮಾರಸ್ವಾಮಿ ಸಂತೋಷದಿಂದ ಸ್ವೀಕರಿಸುತ್ತಾರೆ: ನಿಖಿಲ್
ಸ್ಥಾನಮಾನ ನೀಡಿದರೆ ಕುಮಾರಸ್ವಾಮಿ ಸಂತೋಷದಿಂದ ಸ್ವೀಕರಿಸುತ್ತಾರೆ: ನಿಖಿಲ್
ಸಚಿವ ಸತೀಶ್ ಜಾರಕಿಹೊಳಿ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಕಾರ್ಯಕರ್ತರು
ಸಚಿವ ಸತೀಶ್ ಜಾರಕಿಹೊಳಿ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಕಾರ್ಯಕರ್ತರು
ಲೋಕಸಭಾ ಚುನಾವಣೆ ಸೋತ ಲಕ್ಷ್ಮಣ್ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕೆಂದರು!
ಲೋಕಸಭಾ ಚುನಾವಣೆ ಸೋತ ಲಕ್ಷ್ಮಣ್ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕೆಂದರು!