Home » Trending News
ಕರ್ನಾಟಕದಲ್ಲಿ ಕೊರೊನಾ ಹಾವಳಿ ಮಿತಿರಮೀರುತ್ತಿದ್ದು, ಇದಕ್ಕೆ ಸರ್ಕಾರದ ನಿರ್ಲಕ್ಷ್ಯ ಉರಿವ ಬೆಂಕಿಗೆ ತುಪ್ಪ ಸುರಿದಂತಾಗುತ್ತಿದೆ. ಈ ನಡುವೆ ಹೊಸ ಗೈಡ್ಲೈನ್ಸ್ಗಳು ಜಾರಿ ಹಿನ್ನೆಲೆ ಎಲ್ಲಾ ಕಡೆ ಮಾರ್ಕೆಟ್ನ ಎಲ್ಲ ಶಾಪ್ಗಳನ್ನ ಪೊಲೀಸರು ಕ್ಲೋಸ್ ಮಾಡಿಸುತ್ತಿದ್ದಾರೆ.
ಕೊರೊನಾಕ್ಕೀಡಾದ ನಟಿ ಅನುಪ್ರಭಾಕರ್ ಟ್ವೀಟ್ ಮೂಲಕ ಸರ್ಕಾರಕ್ಕೆ ಮನವರಿಕೆ ಮಾಡಿದ್ದಾರೆ. ಕೋವಿಡ್ ವಿಷ್ಯದಲ್ಲಿ ಸರ್ಕಾರ, ಬಿಬಿಎಂಪಿ ತೋರುತ್ತಿರೋ ನಿರ್ಲಕ್ಷ್ಯ ಬಿಚ್ಚಿಟ್ಟಿದ್ದಾರೆ ನಟಿ. ಕೋವಿಡ್ 19 ವಿಷ್ಯದಲ್ಲಿ ಆಗ್ತಿರೋ ಅವ್ಯವಸ್ಥೆಯ ಬಗ್ಗೆ ಟ್ವಿಟರ್ ಮೂಲಕ ಸಚಿವ ಸುಧಾಕರ್ ಗಮನಕ್ಕೆ ತಂದಿದ್ದಾರೆ.ನನಗೆ ಕೊರೊನಾ ಬಂದು ಆರು ದಿನವಾಗಿದೆ,ನಾನು ಮನೆಯಲ್ಲೇ ಐಸೋಲೇಟ್ ಆಗಿದ್ದೇನೆ ,
ಐಸಿಯು ನಲ್ಲಿ ಅಡ್ಮಿಟ್ ಮಾಡಿರೊ ಪೇಶಂಟ್ ಸ್ಥಿತಿ ಕಂಡು ಕುಟುಂಬದವರ ಆಕ್ರಂದನ..ಆಸ್ಪತ್ರೆ ಬಳಿ ತಮ್ಮ ಸಂಬಂಧಿಗಳನ್ನ ಕಳೆದುಕೊಂಡಿರೋರ ಕಣ್ಣೀರು,ಸರಿಯಾದ ಸಮಯಕ್ಕೆ ಬೆಡ್ ಸಿಕ್ಕಿದ್ರೆ ಬದುಕುಳಿಯುತ್ತಿದ್ರು ಅಂತ ಅಳಲು ತೋಡಿಕೊಳ್ತಿರೋ ಕುಟುಂಬಸ್ತರು.
ರಾಜ್ಯದಲ್ಲಿ ದಿನೇದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಇದ್ದು, ಇತ್ತ ಸಾವಿನ ಸಂಖ್ಯೆ ಕೂಡ ಹೆಚ್ಚಾಗಿದೆ.
ರಾಜ್ಯದಲ್ಲಿ ದಿನೇದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಇದ್ದು, ಇತ್ತ ಸಾವಿನ ಸಂಖ್ಯೆ ಕೂಡ ಹೆಚ್ಚಾಗಿದೆ.
ನಮ್ಮಪ್ಪನ ಸಾವಿಗೆ ಸರ್ಕಾರವೇ ಹಾಗೂ ಸರ್ಕಾರಿ ಆಸ್ಪತ್ರೆಯ ಬೇಜವಾಬ್ದಾರಿಯೇ ಕಾರಣ,ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಿದ್ವಿ,ಅಲ್ಲೇ ಅಡ್ಮಿಟ್ ಮಾಡೋಣ ಅಂದ್ರೆ ಬೆಡ್ ಸಿಕ್ಕಿಲ್ಲ,10 ಆಸ್ಪತ್ರೆಗಳ ಅಲೆದ್ರೂ ಬೆಡ್ ಸಿಕ್ಕಿಲ್ಲ,ಕೊನೆಗೆ ಶಿವಾಜಿನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ವಿ, ಕೊರೊನಾ ಅಂತೇಳಿ ಸರಿಯಾಗಿ ಚಿಕಿತ್ಸೆ ಕೊಟ್ಟಿಲ್ಲ,ಪ್ಲೇಟ್ ಲೈಟ್ಸ್ ಕಡಿಮೆ
ಏನ್ ಅಂತಾ ಹೇಳಿ ನಮ್ಮನೆ ದೀಪಾನೆ ಆರಿ ಹೋಯ್ತು ಅಂತಾ ಹೇಳ್ಲಾ ಅಂತಾ ಮಹಿಳೆಯೊಬ್ಬರು ಕಣ್ಣೀರಿಟ್ಟ ಘಟನೆ ಯಾರ ಕಣ್ಣಲ್ಲೂ ನೀರು ತರಿಸುವಂತೆ ಇತ್ತು.
ಸೌತ್ ಸ್ಟಾರ್ ನಟಿ ಸಮಂತಾ ಅಕ್ಕಿನೇನಿ ಕೇವಲ ತನ್ನ ನಟನೆಯಿಂದ ಮಾತ್ರವಲ್ಲದೇ ತಮ್ಮ ಲೋಕೋಪಕಾರಿ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆ. ಇದೀಗ ಮತ್ತೊಮ್ಮೆ ಲೋಕೋಪಕಾರಿ ಕೆಲಸದ ಮೂಲಕ ತಮ್ಮ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಹೌದು, ಸಾಂಕ್ರಾಮಿಕ ರೋಗದಿಂದಾಗಿ ಬಡತನದೊಂದಿಗೆ ಹೋರಾಡುತ್ತಿದ್ದ ಒಬ್ಬ ಮಹಿಳಾ ಆಟೋ ಡ್ರೈವರ್ಗೆ ನಟಿ ಸಮಂತಾ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆಂಬ ಸುದ್ದಿ ಇದೀಗ ಸ
ಕಾಲಿವುಡ್ ನ ಸೂಪರ್ ಸ್ಟಾರ್ ನಟಿ ರಜನಿಕಾಂತ್ ಸದ್ಯ 'ಅಣ್ಣಾಥೆ' ಚಿತ್ರದ ಚಿತ್ರೀಕರಣದಲ್ಲಿ ಸಿಕ್ಕಾ ಪಟ್ಟೆ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ತಂಡದೊಂದಿಗೆ ನಟ ರಜನಿ ಹೈದರಾಬಾದ್ನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಲಾಕ್ ಡೌನ್ ನಂತರ ಈ ಚಿತ್ರ ತಂಡ ಚೆನ್ನೈನಲ್ಲಿ ಚಿತ್ರೀಕರಣವನ್ನು ಪುನರಾರಂಭಿಸಿತು.
ನಿನ್ನೆ ರಾತ್ರಿಯಿಂದ ಬಾಡಿ ಇಟ್ಕೊಂಡು ಕಾಯ್ತಾ ಇದೀವಿ ಬೆಳಗ್ಗೆ 7.30 ಕ್ಕೆ ಅಂತ್ಯಕ್ರಿಯೆ ಮಾಡಿದ್ರು ಅಂತಾ ಮೃತ ಸಂಬಂಧಿಕರಿಂದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ...
ಬೆಂಗಳೂರಿನಲ್ಲಿ ಕೊವಿಡ್ ನಾಗಾಲೋಟ ಮುಂದುವರಿದಿದೆ ಹೀಗಾಗಿ ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಅಂತಾ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ರು. ...
ಮಗಳ ಮಣ್ಣಿನ ಆಟದ ಸಂಭ್ರಮ ಎಷ್ಟಿತ್ತೆಂದರೆ, ಮಗಳು ತನ್ನ ಇತರ ಸ್ನೇಹಿತರನ್ನು ಸೇರಿಸಿಕೊಂಡು ಅಸಾಧ್ಯ ಮಣ್ಣನ್ನು ಆಡುತ್ತಾಳೆ, ಸ್ಥಳವನ್ನೆಲ್ಲ ಗಲೀಜು ಮಾಡುತ್ತಾಳೆ ಎಂಬ ಇತರ ಪೇರೆಂಟ್ಸ್ ಕಂಪ್ಲೆಂಟ್ಸ್ ಗೆ ಪರಿಹಾರವಾಗಿ, ನಾನು ಒಂದು ಬಕೆಟ್ ...
ಕೊರೊನಾ ಅವ್ಯವಸ್ಥೆ ತಾಯಿ ಕಳೆದುಕೊಂಡು ಬಿಕ್ಕಿ ಬಿಕ್ಕಿ ಅತ್ತ Police! ...
ಮೊದಲ ಗೆಲುವು ಕಂಡ ಸನ್ರೈಸರ್ಸ್ ಹೈದರಾಬಾದ್; ಮತ್ತೆ ಸೋಲು ಅನುಭವಿಸಿದ ಪಂಜಾಬ್.! ...
ಮಳೆಗಾಲದಲ್ಲಿ ರಾತ್ರೋರಾತ್ರಿ ಹೊಸದಾಗಿ ಹುಟ್ಟಿಕೊಳ್ಳುವ ಹೂಗಿಡಗಳೊಂದಿಗೆ ಮಾತಾಡುತ್ತಿದ್ದ. ನಗುತ್ತಿದ್ದ, ಪ್ರಶ್ನಿಸುತ್ತಿದ್ದ. ಹರಿಯುವ ನೀರಿನೊಂದಿಗೆ ಜಗಳಕ್ಕೆ ಬೀಳುತ್ತಿದ್ದ. ಹರಿಯೋ ಕಡೆ ಹರಿಯಬೇಕು. ಎಲ್ಲೆಲ್ಲೋ ಹರಿತಾರಾ? ಇದೇನಾ ಕಲ್ತಿದ್ದು ನೀವು? ಅನ್ನುತ್ತಾ ಹರಿಯುವ ನೀರಿನೊಂದಿಗೆ ನಡೆಯುತ್ತಾ ಮಾತನಾಡುತ್ತಿದ್ದ. ...
ಸುಡು ಬಿಸಿಲಿನಲ್ಲಿ ಹೊರ ಹೋಗಿ ಬಂದ ತಕ್ಷಣ ತಣ್ಣೀರು ಸ್ನಾನ ಮಾಡಬೇಕು ಅನ್ನುವಷ್ಟರ ಮಟ್ಟಿಗೆ ಸೆಕೆ. ಹಾಗೆಯೇ ಇಲ್ಲಿ ಆನೆಗಳ ದಂಡು ಸೆಕೆ ತಡೆಲಾರದೆ ಸರತಿ ಸಾಲಿನಲ್ಲಿ ತಣ್ಣೀರು ಸ್ನಾನ ಮಾಡಲು ಹೋಗುತ್ತಿರುವ ವಿಡಿಯೋ ...
ಭೂಮಿತಾಯಿ ಬಂಜೆಯಾದರೆ ಮನುಷ್ಯ ಮಾತ್ರವಲ್ಲ ಇಡೀ ಜೀವಕೋಟಿಯೇ ನಿರ್ನಾಮವಾಗುತ್ತದೆ. ಈ ವಸುಂಧರೆಯ ಮಗ ನಾನು' ಎಂಬ ವಿನಯವಿರದೆ ಅಭಿವೃದ್ಧಿಯ ಹೆಸರಲ್ಲಿ ನಾಶಕ್ಕೆ ನಿಂತಾಗ ರಕ್ಷಕಿಯೇ ಶಿಕ್ಷಿಸುವ ಕಾಯಕಕ್ಕೆ ಇಳಿಯುವುದು ಅನಿವಾರ್ಯ. ಸರ್ವ ಜೀವರಾಶಿ ಅವಳ ...
ಅಮೂಲ್ ಹಾಕಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಗಳಿಸಿಕೊಂಡಿದ್ದು, ಪೋಸ್ಟ್ ರಚಿಸಿದವರ ಕ್ರಿಯಾಶೀಲತೆಯನ್ನು ಕೊಂಡಾಡಿದ್ದಾರೆ. ಹೆಚ್ಚಿನವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅತಿ ಶೀಘ್ರದಲ್ಲಿ ಲಸಿಕೆ ಸ್ವೀಕರಿಸುವುದಾಗಿ ಹೇಳಿದ್ದಾರೆ. ...
‘ಹಿತ್ತಿಲಿನಲ್ಲಿ ಸೂರ್ಯನ ಬೆಳಕು ಸಾಲುವುದಿಲ್ಲ ಎಂದೆನ್ನಿಸಿದ್ದರಿಂದ ಅಲ್ಲಿ ಕುಂಬಳ, ಹೀರೇಕಾಯಿಗಳ ಬಳ್ಳಿಗಳನ್ನೂ, ಹಣ್ಣಿನ ಮರಗಳನ್ನೂ ಬೆಳೆದು ಅವು ಬೇಗ ಬೇಗ ಮೇಲೆ ಹೋಗಿ ಬೆಳೆದು ಸೂರ್ಯನ ಬೆಳಕನ್ನು ಕುಡಿಯುವ ಸೋಜಿಗಕ್ಕೆ ಸಾಕ್ಷಿಯಾದೆ. ಚಾವಣಿಯ ಮೇಲೆ ...