Home » Latest News
ಅಲ್ಲದೇ, ಪರೀಕ್ಷಾ ಮಾಹಿತಿಯನ್ನು 24 ಗಂಟೆಗಳ ಅವಧಿಯೊಳಗಾಗಿ ICMR ಪೋರ್ಟಲ್ನಲ್ಲಿ ನಮೂದಿಸಬೇಕು ಎಂದು ಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ...
ಕೋರ್ಲಹಳ್ಳಿ ಗ್ರಾಮದ ತೋಟಪ್ಪ ಲಿಂಬಿಕಾಯಿ, ಸಣ್ಣಮಲ್ಲಪ್ಪ ಲಿಂಬಿಕಾಯಿ 9 ಎಕರೆ ಪ್ರದೇಶದಲ್ಲಿ ಬಾಳೆ ಬೆಳೆದಿದ್ದಾರೆ. ಅದರಲ್ಲಿ 6 ಎಕರೆ ಏಲಕ್ಕಿ ಬಾಳೆ ಬೆಳೆದಿದ್ದಾರೆ. ಏಲಕ್ಕಿ ಬಾಳೆಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಜೊತೆಗೆ ಬಂಪರ್ ...
KKR vs CSK Live Score in Kannada: ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ 2021 ಟೂರ್ನಿಯ 15ನೇ ಪಂದ್ಯದ ಲೈವ್ ಅಪ್ಡೇಟ್ಗಳು ಇಲ್ಲಿ ಸಿಗಲಿದೆ. ...
ಬುಧವಾರ ಒಂದೇ ದಿನ ರಾಜ್ಯದಲ್ಲಿ 23,558 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 116 ಮಂದಿ ಮೃತಪಟ್ಟಿದ್ದಾರೆ. ಒಂದು ದಿನದ ಗರಿಷ್ಠ ಮಟ್ಟದ ಸೋಂಕಿನ ಸಂಖ್ಯೆಯ ಏರಿಕೆ ಇದು. ...
ವಿಪಿಎಫ್ ಅಥವಾ ಪಿಪಿಎಫ್ ಇವೆರಡರ ಪೈಕಿ ಯಾವುದರಲ್ಲಿ ಹಣ ಉಳಿತಾಯ ಮಾಡಲಿ ಎಂಬುದರ ಬಗ್ಗೆ ಗೊಂದರಲದಲ್ಲಿ ಇರುವವರಿಗೆ ಇಲ್ಲಿದೆ ಉತ್ತರ. ...
15 ದಿನ ಮುಷ್ಕರ ನಡೆದ ಕಾರಣ ಪಾಸ್ ಇದ್ದವರಿಗೆ ಬಸ್ ಸೇವೆ ದೊರೆತಿರಲಿಲ್ಲ. ಈ ಕಾರಣದಿಂದ ಏಪ್ರಿಲ್ ತಿಂಗಳ ಪಾಸ್ ಅವಧಿಯನ್ನು ಮೇ 16ರವರೆಗೆ ವಿಸ್ತರಿಸಲಾಗಿದೆ. ...
ಕವಿತಾ ಹೆಸರಿನ ಮಹಿಳೆ ಆಟೋ ಓಡಿಸಿ ಮನೆ ನಡೆಸುತ್ತಿದ್ದರು. ಅವರ ಆಟೋ ಮೀಟರ್ ಓಡಿದರೆ ಮಾತ್ರ ಮನೆಯಲ್ಲಿ ಊಟ. ತಂದೆ-ತಾಯಿ ತೀರಿಕೊಂಡ ನಂತರ ತಂಗಿಯನ್ನು ಸಾಕುವ ಜವಾಬ್ದಾರಿ ಕವಿತಾ ಹೆಗಲೇರಿತ್ತು. ...
COVID-19 Vaccine: ದೇಶದಲ್ಲಿ ಲಸಿಕೆ ತಯಾರಕರು ಉತ್ಪಾದನೆಯನ್ನು ಹೆಚ್ಚಿಸಲು ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಆದಾಗ್ಯೂ, ಲಸಿಕೆಯ ಬೆಲೆ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸ್ಪಷ್ಟ ಉತ್ತರ ಸಿಗಲು ಇವರು ಕಾಯುತ್ತಿದ್ದಾರೆ. ಆದಾಗ್ಯೂ, ಲಸಿಕೆ ಪೂರೈಕೆ ...
ಇಂದು ರಾತ್ರಿ 9 ರಿಂದ ಮೇ 4 ರ ಬೆಳಗ್ಗೆ 6 ಗಂಟೆವರೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಅರ್ಚಕರು ಎಂದಿನಂತೆ ಪೂಜೆ ಪುನಸ್ಕಾರ ನಡೆಸಲಿದ್ದಾರೆ. ಈ ಕುರಿತು ಚಾಮುಂಡಿ ಬೆಟ್ಟದ ಕಾರ್ಯ ನಿರ್ವಹಣಾ ...
ಕೊವ್ಯಾಕ್ಸಿನ್ ಪಡೆದವರ ಪೈಕಿ ಶೇ 0.04ರಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೊವಿಶೀಲ್ಡ್ 2ನೇ ಡೋಸ್ ಪಡೆದ ಕೆಲವರಲ್ಲಿಯೂ ಕೊರೊನಾ ದೃಢಪಟ್ಟಿದೆ. ಕೊವಿಶೀಲ್ಡ್ ಪಡೆದ ಶೇ 0.03ರಷ್ಟು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ...