ಆರೋಪಿ ರೇಖಾ ಶಾಸಕ ರಾಜುಗೌಡ ಹೆಸರು ಹೇಳಿಕೊಂಡು ವಂಚನೆ ಎಸಗುತ್ತಿದ್ದಳು. ಇನ್ನು ಈರಪ್ಪಗೌಡ ಕೆ.ಆರ್. ಪುರಂ ನಲ್ಲಿ ಬೇಕರಿ ಇಟ್ಟುಕೊಂಡಿದ್ದಾನೆ. ಸುರಪುರ ಪೊಲೀಸ್ ಇನ್ಸ್ಪೆಕ್ಟರ್ ಸುನೀಲ್ ಮೂಲಿಮನಿ, ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಬಾಪುಗೌಡ ...
ಇತ್ತೀಚೆಗೆ ಪಿಎಸ್ಐ ಸೇರಿದಂತೆ ಅನೇಕ ನೇಮಕಾತಿಗಳಲ್ಲಿ ಅಕ್ರಮಗಳ ಕಮಟುವಾಸನೆ ರಾಜ್ಯಾದ್ಯಂತ ಬೀಸುತ್ತಿದೆ. ಇದೀಗ ಗ್ರಾಮಲೆಕ್ಕಿಗ ನೇಮಕಾತಿಯಲ್ಲಿ ಭಾರಿ ಅನ್ಯಾಯವೆಸಗಿರುವ ಆರೋಪ ಕೇಳಿಬಂದಿದೆ. ಯಾದಗಿರಿ ಜಿಲ್ಲೆಯಲ್ಲಿ ನಡೆದಿದ್ದ ಗ್ರಾಮಲೆಕ್ಕಿಗ ನೇಮಕಾತಿಯಲ್ಲಿ ಈ ಅಕ್ರಮ ಕೇಳಿಬಂದಿದೆ. ಆತಂಕದ ...
Yadagiri | Vaccination Certificate: ಕೊರೊನಾ ಲಸಿಕೆ ಯನ್ನು ನೀಡುವ ಟಾರ್ಗೆಟ್ ಪೂರ್ಣಗೊಳಿಸಲು ಸತ್ತವರ ಹೆಸರಿನಲ್ಲಿ ಲಸಿಕೆ ನೀಡಿ ಆರೋಗ್ಯ ಇಲಾಖೆ ಎಡವಟ್ಟು ಮಾಡಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಈ ...
ಬೊಲೆರೊ ವಾಹನ ಡಿಕ್ಕಿ ಹೊಡೆದು ಬೈಕ್ನಲ್ಲಿ ತೆರಳುತ್ತಿದ್ದ ಮೂವರು ಮೃತಪಟ್ಟಿರುವ ಘಟನೆ ಯಾದಗಿರಿ ತಾಲೂಕಿನ ಬಾಚವಾರ್ ಗ್ರಾಮದ ಬಳಿ ನಡೆದಿದೆ. ...
ಹಾಲಿ PSI ನೇಮಕಾತಿ ಅಕ್ರಮದ ಸಮ್ಮುಖದಲ್ಲಿ... 2016-17ರ ಬ್ಯಾಚ್ ನೇಮಕಾತಿಯಲ್ಲೂ ಅಕ್ರಮವೆಸಗಿರುವ ಆರೋಪ ಇದಾಗಿದೆ. ಹಳೆಯ ಪ್ರಕರಣದಲ್ಲಿ ಇದೇ ದಿವ್ಯಾ ಹಾಗರಗಿ ಮತ್ತು R.D. ಪಾಟೀಲ್ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಮುಖ್ಯಮಂತ್ರಿಗೆ ಪತ್ರ ...
ಇವತ್ತು ಕಲಾ ವಿಭಾಗದ ಮೊದಲ ವಿಷಯ ಅರ್ಥಶಾಸ್ತ್ರ ಪರೀಕ್ಷೆ ಇತ್ತು. ವಿದ್ಯಾರ್ಥಿನಿಯರು ಸರ್ಕಾರಿ ಬಾಲಕಿಯರ ಪ.ಪೂ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕಿತ್ತು. ಆದರೆ ಹಿಜಾಬ್ಗೆ ಅವಕಾಶ ನೀಡದ ಹಿನ್ನೆಲೆ ವಾಪಸ್ ಆಗಿದ್ದಾರೆ. ...
ಅಕಾಲಿಕ ಮಳೆಯಿಂದಾಗಿ ರಾಜ್ಯದ ವಿವಿಧೆಡೆ ಬೆಳೆಗಳಿಗೆ ಹಾನಿಯಾಗಿದೆ. ಎತ್ತುಗಳು ಮೃತಪಟ್ಟಿವೆ. ಮನೆಯ ಮೇಲಿನ ಚಾವಣಿ ಹಾರಿಹೋಗಿದೆ. ...
ತಾಕತ್ ಇದ್ರೆ ನಿಮ್ಮ ಎಲ್ಲಾ ಮಹಿಳೆಯರಿಗೆ ಹಿಜಾಬ್ ಹಾಕಿಸಿ. ಸಿನಿಮಾ ನಟಿಯರಿಗೆ ಹಿಜಾಬ್ ತೊಡಿಸುವುದಕ್ಕೆ ಗಂಡಸ್ತನ ಇಲ್ವಾ? ನಟ ಶಾರುಖ್ ಮಗಳಿಗೆ ಹಿಜಾಬ್ ತೋಡಿಸಲು ಗಂಡಸ್ತನ ಇಲ್ವಾ? ಬಡವರ ಮಕ್ಕಳಿಗೆ ಹಿಜಾಬ್ ಹಾಕಿ ಶಿಕ್ಷಣದಿಂದ ...
ಯರಗೋಳ ಗ್ರಾಮದ ಹಜರತ್ ಜಮಾಲುದ್ದೀನ್ ಸಾಹೇಬ್ ದೇವರ ಜಾತ್ರೆ ನಡೆಯುತ್ತೆ. ನಿನ್ನೆ ರಾತ್ರಿ ವೇಳೆ ಗ್ರಾಮದ ಮುಲ್ಲಗಳ ಮನೆಯಿಂದ ಗಂಧ ಹೊರಡುತ್ತೆ. ಈ ಗಂಧವನ್ನ ಮುಲ್ಲಗಳ ಮನೆಯಿಂದ ಆರಂಭವಾಗಿ ದರ್ಗಾದ ವರೆಗೆ ಮೆರವಣಿಗೆ ಮೂಲಕ ...
ಯಾದಗಿರಿ ಬಿಜೆಪಿ ಶಾಸಕ ವೆಂಕಟರಡ್ಡಿ ಮುದ್ನಾಳ್ ಪುತ್ರ, ಅಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿದ್ದಾರೆ. ಶಾಸಕರ ಪುತ್ರ ಮಹೇಶರೆಡ್ಡಿ ಮುದ್ನಾಳ್ ಜನ್ಮ ದಿನದ ಪ್ರಯುಕ್ತ ಪರೀಕ್ಷಾ ಕೇಂದ್ರದ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ...