Home » Karnataka News » Yadgiri News
ಮೃತರೆಲ್ಲರು ವಡಗೇರ ತಾಲೂಕಿನ ಮುನಮುಟಗಿ ಗ್ರಾಮಸ್ಥರು ಎಂದು ತಿಳಿದುಬಂದಿದ್ದು, ಟಂಟಂ ವಾಹನದಲ್ಲಿ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು. ಟಂಟಂನಲ್ಲಿದ್ದ ಐವರ ಸ್ಥಿತಿ ಗಂಭೀರವಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ...
ವ್ಯಕ್ತಿಯ ಮೂಗು ಮತ್ತು ಗಂಟಲು ದ್ರವವನ್ನು ಕೇವಲ ಒಮ್ಮೆ ಮಾತ್ರ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತಾದರೂ ವರದಿ ಮಾತ್ರ ಮೂರು ಬಾರಿ ಬಂದಿದೆ. ಮೊದಲಿಗೆ ನೆಗೆಟಿವ್, ಆಮೇಲೆ ಪಾಸಿಟಿವ್, ಮತ್ತೆ ನೆಗೆಟಿವ್ ವರದಿ ಬಂದಿರುವುದು ಸಹಜವಾಗಿಯೇ ...
ಜೆಸ್ಕಾ ಇಲಾಖೆ ಅಧಿಕಾರಿಗಳು ಎರಡು ತಿಂಗಳ ಹಿಂದೆಯೇ ವಿದ್ಯುತ್ ಬಿಲ್ ಪಾವತಿಸುವಂತೆ ಹೇಳಿದ್ದಾರೆ. ಆದರೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತೋರಿದ್ದಾರೆ. ಹೀಗಾಗಿ ಮೂಲಾಜಿಲ್ಲದೆ ಕರೆಂಟ್ ಕಟ್ ಮಾಡಲಾಗಿದೆ. ...
ರೈತ ದುರ್ಗಣ್ಣ ಅವರು ಮಾವಿನ ಹಣ್ಣೊಂದರಿಂದಲೇ ಲಕ್ಷಾಂತರ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ. ಇನ್ನು ದುರ್ಗಣ್ಣ ತೋಟದಲ್ಲಿ ಮಾವು ಮಾತ್ರ ಬೆಳೆದಿಲ್ಲ. ಇದರೊಂದಿಗೆ ಸಪೋಟಾ, ಪೇರಲ, ಗೋಡಂಬಿ, ದಾಳಿಂಬೆ, ಲಿಂಬೆ ಸೇರಿ ವಿವಿಧ ಹಣ್ಣಿನ ಗಿಡಿಗಳನ್ನೂ ...
ಅಯ್ಯಮ್ಮ ಅವರಿಗೆ ಸದ್ಯ 70 ವರ್ಷ ವಯಸ್ಸಾಗಿದೆ. ಇಂತಹ ಇಳಿ ವಯಸ್ಸಿನಲ್ಲಿ ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಆರಾಮ ಜೀವನ ನಡೆಸುತ್ತಾರೆ. ಆದರೆ ಅಯ್ಯಮ್ಮ ಮಾತ್ರ ದಿನದಲ್ಲಿ 15 ಗಂಟೆ ಜಮೀನಿನಲ್ಲಿ ಕೆಲಸ ಮಾಡುತ್ತಾ ಕಾಲ ...
ಕೊವಿಡ್ ಟೆಸ್ಟ್ಗೆ ಹೆದರಿ ಕಂಪೌಂಡ್ ಹಾರಿ ಮುಂಬೈನಿಂದ ಬಂದಿರುವ ವಲಸೆ ಕಾರ್ಮಿಕರು ಪರಾರಿಯಾಗಿದ್ದಾರೆ. ...
ವ್ಯಾಪರಸ್ಥರು ಸಹ ಸಾಕಷ್ಟು ಪೈಪೋಟಿ ಮೂಲಕ ಯಾದಗಿರಿ ಸಂತೆಯಲ್ಲಿ ಕುರಿಗಳನ್ನ ಖರೀದಿ ಮಾಡುತ್ತಾರೆ. ಸಂತೆಯಲ್ಲಿ ಕುರಿಗಳನ್ನ ಸಾಕುವವರು ಸಹ ಮರಿಗಳನ್ನ ಖರೀದಿ ಮಾಡಿಕೊಂಡು ಹೋಗಿ ಉದ್ಯೋಗ ಪ್ರಾರಂಭಿಸುತ್ತಾರೆ. ಹೀಗಾಗಿ ಈ ಕುರಿ ಸಂತೆ ಯಾವಾಗಲೂ ...
ಹಗರಟಗಿ ಗ್ರಾಮದಲ್ಲಿ ಮತ್ತೊಂದು ವಿಶೇಷವೆಂದರೆ ಧರ್ಮರಾಯನ ಗರ್ಭಗುಡಿಯಲ್ಲಿರುವ ಲಿಂಗವು ಎಡಗಡೆ ಮುಖ ಹೊಂದಿದೆ. ಬೇರೆ ದೇವಸ್ಥಾನಗಳಲ್ಲಿ ಬಲಗಡೆ ಮುಖ ಹೊಂದಿದೆ. ...
ಸಾರಿಗೆ ನಿಗಮದ ನೌಕರರ ಒಕ್ಕೂಟದ ಗೌರವಾಧ್ಯಕ್ಷರ ಸೋಗಿನಲ್ಲಿ ಅವರು ಸಾರಿಗೆ ಸಿಬ್ಬಂದಿಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಾರಿಗೆ ಮುಷ್ಕರದಿಂದ ಜನರಿಗೆ ತೊಂದರೆಯಾಗುತ್ತಿದೆ. ಬಸ್ಸುಗಳಿಲ್ಲದೆ ಜನ ಪರದಾಡುತ್ತಿದ್ದಾರೆ ಎಂದು ಸುಭಾಷ್ ಐಕೂರ ಹೇಳಿದ್ದಾರೆ ...
ಶೇಂಗಾ ಬೆಳೆಯನ್ನು ಎಪಿಎಂಸಿ ಯಾರ್ಡ್ನಲ್ಲಿ ಒಣ ಹಾಕಿ ಮಾರಾಟ ಮಾಡಲು ಯೋಜನೆ ಮಾಡಲಾಗಿತ್ತು. ಆದರೆ ಸಂಜೆ ಸುರಿದ ಅಕಾಲಿಕ ಬಾರಿ ಮಳೆ ಎಲ್ಲ ಉಲ್ಟಾ ಮಾಡಿದೆ. ...