Home » ಮನರಂಜನೆ
ಹೆಣ್ಣಿನ ಶಕ್ತಿಯ ಬಗ್ಗೆ ಉಲ್ಲೇಖಿಸುವ ಪೋಸ್ಟ್ ಒಂದನ್ನು ನಟಿ ತಮ್ಮ WhatsApp ಡಿ.ಪಿ ಪೋಸ್ಟ್ಗೆ ಹಾಕಿಕೊಂಡಿದ್ದಾರೆ. ...
ಜೊತೆ ಜೊತೆಯಲಿ ನಾಯಕಿ ಮೇಘಾ ಶೆಟ್ಟಿ ಗಣರಾಜ್ಯೋತ್ಸವದಂದು ಸ್ವಾತಂತ್ರ್ಯೋತ್ಸವ ಶುಭಾಶಯ ಕೋರಿ ಟ್ರೋಲ್ ಆಗಿದ್ದಾರೆ. ...
‘ದೇಹಕ್ಕೆ ಗಾಯವಾದರೆ ಮನಸು ಸಮಾಧಾನ ಮಾಡತ್ತೆ, ಆದರೆ ಮನಸಿಗೆ ಗಾಯ ಆದರೆ ದೇಹ ಸಮಾಧಾನ ಮಾಡಲ್ಲ. ಆತ್ಮಹತ್ಯೆ ಮಾಡಿಕೊಂಡು ಬಿಡು ಎಂದೇ ದೇಹ ಮನಸಿಗೆ ಹೇಳತ್ತೆ ಅಲ್ವಾ ಅಮ್ಮಾ’ ಎಂದು ನನ್ನ ಬಳಿ ಹೇಳಿದ್ದಳು. ...
ನನ್ನ ಕುಟುಂಬಕ್ಕೆ ನಾನು ಧನ್ಯವಾದ ಹೇಳುತ್ತೇನೆ. ನನ್ನ ಜೊತೆಗಿದ್ದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಬಳಿಕ ನಟಿ ರಾಗಿಣಿ ಪ್ರತಿಕ್ರಿಯೆ ನೀಡಿದರು. ...
ಸತತ 144 ದಿನಗಳ ಕಾಲ ಜೈಲಿನಲ್ಲಿದ್ದ ನಟಿ ರಾಗಿಣಿ ದ್ವಿವೇದಿಗೆ ಇಂದು ಬಿಡುಗಡೆ ಭಾಗ್ಯ ದೊರೆತಿದೆ. ಕೆಲವು ದಿನಗಳ ಹಿಂದೆಯೇ ರಾಗಿಣಿಗೆ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ಮಂಜೂರು ಆಗಿದ್ದರೂ ನಟಿಗೆ ಇಂದು ಪರಪ್ಪನ ಅಗ್ರಹಾರ ...
ಮಗಳು ರಾಗಿಣಿ ಬಿಡುಗಡೆ ಆಗ್ತಿರುವುದು ಸಂತಸ ತಂದಿದೆ. ನನ್ನ ಮಗಳು ರಾಗಿಣಿ ಜಾಮೀನಿನ ಮೇಲೆ ಈಗ ಮನೆಗೆ ಬರ್ತಿದ್ದಾಳೆ. ಈಗಲಾದರೂ 2 ದಿನ ಊಟ ಮಾಡಿ ನೆಮ್ಮದಿಯಾಗಿ ನಿದ್ರಿಸುತ್ತೇನೆ ಎಂದು ರಾಕೇಶ್ ತಮ್ಮ ಸಂತಸ ...
ವರುಣ್ ಧವನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಎಲ್ಲರೂ ನವ ದಂಪತಿಗೆ ಶುಭಾಶಯ ಕೋರಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಲಿದೆ. ...
ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ನಟಿ ಸಂಜನಾ ಗಲ್ರಾನಿ ಇಂದು ಮೊದಲನೇ ಬಾರಿ ಸೋಷಿಯಲ್ ಮೀಡಿಯಾದಲ್ಲಿ ಮನಬಿಚ್ಚಿ ಮಾತ್ನಾಡಿದ್ದಾರೆ. ಸುಮಾರು 1 ತಿಂಗಳ ಬಳಿಕ ...
ರೈತ ಪರ ಕಾರ್ಯಕ್ರಮಗಳಲ್ಲಿ ಸರ್ಕಾರದ ಮುಖವಾಗಲಿರುವ ದರ್ಶನ್, ಶೀಘ್ರದಲ್ಲೇ ಒಂದು ದಿನವನ್ನು ರೈತರೊಂದಿಗೆ ಕಳೆಯಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ...