• ವಿಡಿಯೋ
  • ರಾಜ್ಯ
  • Download App
  • tv9 hindi livetv
Kannada News
  • 5
  • Close
  • ಕನ್ನಡ
    • हिन्दी
    • తెలుగు
    • मराठी
    • ગુજરાતી
    • বাংলা
TOP9
  • ತಾಜಾ ಸುದ್ದಿ
  • ರಾಜ್ಯ
  • ಐಪಿಎಲ್ 2021
  • ದೇಶ
  • ರಾಜಕೀಯ
  • ಮನರಂಜನೆ
  • ವಿದೇಶ
  • ರಾಶಿ ಭವಿಷ್ಯ
  • ಕ್ರೀಡೆ
  • ಚುನಾವಣೆ
  • ಕ್ರೈಂ
  • ಜೀವನಶೈಲಿ
  • ತಂತ್ರಜ್ಞಾನ
Trending
  • #Coronavirus
  • #BiggBossKannada
  • #BS_Yediyurappa
  • #Special
  • #PetrolPrice
  • #Gold-Rate
  • #Trending
  • #Health
Logo
Download App AndroidIcon AppleIcon CloseIcon
News Sections News Sections
  • ತಾಜಾ ಸುದ್ದಿ
  • ರಾಜಕೀಯ
  • ರಾಜ್ಯ
    • ಬೆಂಗಳೂರು
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ
    • ಬೆಳಗಾವಿ
    • ಬಾಗಲಕೋಟೆ
    • ಬೀದರ್​
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ದೇಶ
  • ವಿದೇಶ
  • ಕ್ರೀಡೆ
    • ಕ್ರಿಕೆಟ್
    • ಇತರೇ ಕ್ರೀಡೆ
  • ಕ್ರೈಂ
  • ವಿಶೇಷ
  • ವಾಣಿಜ್ಯ
  • ವಿಡಿಯೋ
  • ಮನರಂಜನೆ
    • ಸ್ಯಾಂಡಲ್​ವುಡ್
    • ಬಾಲಿವುಡ್
    • ಹಾಲಿವುಡ್
    • ಸಿನಿ ವಿಮರ್ಶೆ
    • ಕಿರುತೆರೆ
    • ott
  • ಆರೋಗ್ಯ
  • ಜೀವನಶೈಲಿ
  • ಫೋಟೋ ಗ್ಯಾಲರಿ
  • ತಂತ್ರಜ್ಞಾನ
  • ಚುನಾವಣೆ 2021
    • ಅಸ್ಸಾಂ ಚುನಾವಣೆ 2021
    • ಕೇರಳ ಚುನಾವಣೆ 2021
    • ಪುದುಚೇರಿ ಚುನಾವಣೆ 2021
    • ತಮಿಳುನಾಡು ಚುನಾವಣೆ 2021
    • ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2021
More Links More Links
  • IPL
  • ಅಧ್ಯಾತ್ಮ
  • ಉದ್ಯಮ
  • ಶಿಕ್ಷಣ
  • ಉದ್ಯೋಗ
  • ಟ್ರೆಂಡಿಂಗ್
  • ಸಾಹಿತ್ಯ ಮತ್ತು ಸಂಸ್ಕೃತಿ
  • ಅಭಿಮತ
  • Coronavirus
  • Fuel Tracker
Trending Trending
  • #Coronavirus
  • #BiggBossKannada
  • #BS_Yediyurappa
  • #Special
  • #PetrolPrice
  • #Gold-Rate
  • #Trending
  • #Health
  • Home » ವಿಡಿಯೋ

ವಿಡಿಯೋ Top 9

  • ವೀಕೆಂಡ್ ಕರ್ಪ್ಯೂ ನಂತರ ಮೈಸೂರಿನಲ್ಲಿ ಪೋಟೋ ಶೂಟ್ ಭರಾಟೆ | ಅರಮನೆ ಬಳಿ ನವಜೋಡಿ ಪೋಟೋ ಶೂಟ್

    ವೀಕೆಂಡ್ ಕರ್ಪ್ಯೂ ನಂತರ ಮೈಸೂರಿನಲ್ಲಿ ಪೋಟೋ ಶೂಟ್ ಭರಾಟೆ | ಅರಮನೆ ಬಳಿ ನವಜೋಡಿ ಪೋಟೋ ಶೂಟ್

    Mysore News2 mins ago

    ಮೈಸೂರು ಅರಮನೆ ಬಳಿ ಜೋಡಿಗಳ ಪೋಟೊ ಶೂಟ್. ಅರಮನೆ ರಸ್ತೆ ಅರಮನೆ ಮುಂಭಾಗ ಪೋಟೋ ಶೂಟ್‌ನಲ್ಲಿ ನಿರತರಾದ ಜೋಡಿಗಳು. ಜೋಡಿಗಳ ಜೊತೆ ಫ್ಯಾಮಿಲಿ ಪೋಟೋ ಶೂಟ್. ಮಹಿಳೆಯರು ಯುವತಿಯರು ಮಕ್ಕಳು ಪೋಟೋ ಶೂಟ್‌ನಲ್ಲಿ ಭಾಗಿ

  • ರಾಜ್ಯದಲ್ಲಿ ಮೆಡಿಕಲ್ ಸಿಸ್ಟಮ್ ಕೊಲ್ಯಾಪ್ಸ್ ಆಗುತ್ತಿದೆ  ಎಂದ ಆರೋಗ್ಯ ಸಚಿವ ಡಾ. ಕೆ ಸುಧಾಕರ್

    ರಾಜ್ಯದಲ್ಲಿ ಮೆಡಿಕಲ್ ಸಿಸ್ಟಮ್ ಕೊಲ್ಯಾಪ್ಸ್ ಆಗುತ್ತಿದೆ ಎಂದ ಆರೋಗ್ಯ ಸಚಿವ ಡಾ. ಕೆ ಸುಧಾಕರ್

    ವಿಡಿಯೋ21 mins ago

    ರಾಜ್ಯದಲ್ಲಿ ಮೆಡಿಕಲ್ ಸಿಸ್ಟಮ್ ಕೊಲ್ಯಾಪ್ಸ್ ಆಗುತ್ತಿದೆ ಎಂದ ಆರೋಗ್ಯ ಸಚಿವ ಡಾ. ಕೆ ಸುಧಾಕರ್

  • BU ನಂಬರ್​ ಇಲ್ಲಂದ್ರೆ ಸಾಯೋ ಸ್ಥಿತಿಯಲ್ಲಿದ್ರೂ ಆಸ್ಪತ್ರೆಯವರು ಸೇರಿಸಿಕೊಳ್ಳೋದಿಲ್ಲ | ಕುಟುಂಬಸ್ಥರ ಆಕ್ರೋಶ

    BU ನಂಬರ್​ ಇಲ್ಲಂದ್ರೆ ಸಾಯೋ ಸ್ಥಿತಿಯಲ್ಲಿದ್ರೂ ಆಸ್ಪತ್ರೆಯವರು ಸೇರಿಸಿಕೊಳ್ಳೋದಿಲ್ಲ | ಕುಟುಂಬಸ್ಥರ ಆಕ್ರೋಶ

    Bengaluru News26 mins ago

    ಇಬ್ಬರು ಪುಟ್ಟ ಹೆಣ್ಣು ಮಕ್ಕಳು ತಂದೆ ಸಾವು. 8 ಮತ್ತು 5 ವರ್ಷದ ಹೆಣ್ಣು ಮಕ್ಕಳು ಅನಾಥವಾಗಿವೆ. ಇಬ್ಬರು ಪುಟ್ಟ ಕಂದಮ್ಮ ಜೊತೆ ಬಂದು ಕಾಯುತ್ತಿರುವ ಕುಟುಂಬಸ್ಥರು

  • ಸರ್ಕಾರದ ಕೊನೆಯ ದಿನಗಳಿವು.. ಎಲ್ರ ಪರ ಧ್ವನಿ ಆಗಿ ಕಾಂಗ್ರೆಸ್ ಪಕ್ಷ ಇರುತ್ತೆ: ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್

    ಸರ್ಕಾರದ ಕೊನೆಯ ದಿನಗಳಿವು.. ಎಲ್ರ ಪರ ಧ್ವನಿ ಆಗಿ ಕಾಂಗ್ರೆಸ್ ಪಕ್ಷ ಇರುತ್ತೆ: ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್

    Karnataka News60 mins ago

    ಸರ್ಕಾರದ ಕೊನೆಯ ದಿನಗಳಿವು.. ಎಲ್ರ ಪರ ಧ್ವನಿ ಆಗಿ ಕಾಂಗ್ರೆಸ್ ಪಕ್ಷ ಇರುತ್ತೆ: ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್

  • karnataka Covid Curfew: ರಾಜ್ಯದಲ್ಲಿ 14 ದಿನ ಕಟ್ಟುನಿಟ್ಟಿನ ಕರ್ಫ್ಯೂ ಘೋಷಿಸಿದ ಸಿಎಂ ಯಡಿಯೂರಪ್ಪ

    karnataka Covid Curfew: ರಾಜ್ಯದಲ್ಲಿ 14 ದಿನ ಕಟ್ಟುನಿಟ್ಟಿನ ಕರ್ಫ್ಯೂ ಘೋಷಿಸಿದ ಸಿಎಂ ಯಡಿಯೂರಪ್ಪ

    Karnataka News1 hour ago

    Covid Curfew in Karnataka: ರಾಜ್ಯದಲ್ಲಿ ಮುಂದಿನ 14 ದಿನ ಕಟ್ಟುನಿಟ್ಟಿನ ಕರ್ಫ್ಯೂ ಘೋಷಿಸಿದ ಸಿಎಂ ಯಡಿಯೂರಪ್ಪ. ಕೊರೊನಾ ಹೆಚ್ಚುತ್ತಿರುವ ಕಾರಣ ಲಾಕ್​ಡೌನ್ ಮಾದರಿಯ ಕರ್ಫ್ಯೂ. ಸಾರಿಗೆ ವ್ಯವಸ್ಥೆ ಇರೋದಿಲ್ಲ

  • ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಜಾಸ್ತಿ ಮಾಡುವ ಕ್ರಮ ಕೈಗೋಳ್ಳುತ್ತೇವೆ | ಬಿಬಿಎಂಪಿ ಆಯುಕ್ತ

    ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಜಾಸ್ತಿ ಮಾಡುವ ಕ್ರಮ ಕೈಗೋಳ್ಳುತ್ತೇವೆ | ಬಿಬಿಎಂಪಿ ಆಯುಕ್ತ

    ವಿಡಿಯೋ1 hour ago

    ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಜಾಸ್ತಿ ಮಾಡುವ ಕ್ರಮ ಕೈಗೋಳ್ಳುತ್ತೇವೆ | ಬಿಬಿಎಂಪಿ ಆಯುಕ್ತ

  • ಕೊರೊನಾ ಅಟ್ಟಹಾಸ: ತುಮಕೂರಿನಲ್ಲಿ 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ ಸಾವು

    ಕೊರೊನಾ ಅಟ್ಟಹಾಸ: ತುಮಕೂರಿನಲ್ಲಿ 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ ಸಾವು

    Tumakur News2 hours ago

    ತೀವ್ರ ಉಸಿರಾಟದ ತೊಂದರೆಯಿಂದ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು‌. ಹೆಚ್ಚಿನ ಚಿಕಿತ್ಸೆಗಾಗಿ ನಿನ್ನೆ ಸಂಜೆ ಜಿಲ್ಲಾಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಆಗಿದ್ದರು. ಮಧ್ಯೆ ರಾತ್ರಿ 1.30 ರ ಸುಮಾರಿನಲ್ಲಿ ಸಾವನ್ನಪ್ಪಿದ್ದಾರೆ. ಲಿವರ್​ ಡ್ಯಾಮೇಜ್ ನಿಂದ ಮೃತಪಟ್ಟಿದ್ದಾರೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

  • ಕೊರೊನಾಗೆ ಭಯ ಬೇಡ.. 4 ಹನಿ ನಿಂಬೆ ರಸ ತೆಗೆದುಕೊಂಡ್ರೆ ಖಂಡಿತ ಒಳ್ಳೆಯದ್ದು ಆಗುತ್ತೆ : ವಿಜಯ್ ಸಂಕೇಶ್ವರ್

    ಕೊರೊನಾಗೆ ಭಯ ಬೇಡ.. 4 ಹನಿ ನಿಂಬೆ ರಸ ತೆಗೆದುಕೊಂಡ್ರೆ ಖಂಡಿತ ಒಳ್ಳೆಯದ್ದು ಆಗುತ್ತೆ : ವಿಜಯ್ ಸಂಕೇಶ್ವರ್

    Bengaluru News13 hours ago

    ಕೊರೊನಾಗೆ ಭಯ ಬೇಡ.. 4 ಹನಿ ನಿಂಬೆ ರಸ ತೆಗೆದುಕೊಂಡು ಖಂಡಿತ ಒಳ್ಳೆಯದ್ದು ಆಗುತ್ತೆ. ಇದನ್ನ ತುಂಬಾ ಆರ್ಯುವೇದ ತಜ್ಞರು ಖಚಿತ ಪಡಿಸಿದ್ದಾರೆ. ನಾನು ಪಡೆದುಕೊಂಡು ನೋಡಿದ್ದೇನೆ.. ಜನರು ಕೂಡ ನಿಂಬೆ ರಸ ಬಳಸಬಹುದು ಎಂದು ಬಿಜೆಪಿ ನಾಯಕ ವಿಜಯ್ ಸಂಕೇಶ್ವರ್ ಹೇಳಿದ್ದಾರೆ.

  • ಮದುವೆ ಮುಗಿಸಿ ಹೊರಡೋ ವೇಳೆ ಮಾಸ್ಕ್ ಹಾಕದ ಮದುಮಗಳಿಗೆ ದಂಡ ಹಾಕಿದ ತಹಶೀಲ್ದಾರ್

    ಮದುವೆ ಮುಗಿಸಿ ಹೊರಡೋ ವೇಳೆ ಮಾಸ್ಕ್ ಹಾಕದ ಮದುಮಗಳಿಗೆ ದಂಡ ಹಾಕಿದ ತಹಶೀಲ್ದಾರ್

    Karnataka News13 hours ago

    ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ರಾಮನಾಥ ಪುರ ಗ್ರಾಮದಲ್ಲಿ ಮಾಸ್ಕ್‌ ಧರಿಸದ‌ ಮಧು ಮಗಳಿಗೆ ದಂಡ ವಿಧಿಸಲಾಗಿದೆ. ಮದುವೆ ಮುಗಿಸಿ ಹೊರಡೋ ವೇಳೆ ಮಾಸ್ಕ್ ಹಾಕದೆ ಇದ್ದ ವದು. ಈ ವೇಳೆ‌ ಸ್ಥಳಕ್ಕೆ ಬಂದ ತಹಸಿಲ್ದಾರ್ ರೇಣುಕುಮಾರ್. ಕೂಡಲೆ ಮಧು ಮಗಳಿಗೆ ನೂರು ರೂ ದಂಡ ವಿಧಿಸಿ ರಶೀದಿ ನೀಡಿದ ಅದಿಕಾರಿ.

ವಿಡಿಯೋ

ಇನ್ನೂ ಹೆಚ್ಚು ನೋಡು>
  • ಕೋವಿಡ್​ ಟೆಸ್ಟ್​ ಸೆಂಟರ್​ ಬಳಿ ಮಾರಾಮಾರಿ.ಕ್ಯೂನಲ್ಲಿ ನಿಂತಿದ್ದ ವೇಳೆ ಕ್ಯೂ ಬಿಟ್ಟು ಮುಂದೆ ಹೋದ ಕಾರಣಕ್ಕೆ ಹೊಡೆದಾಟ

    ಕೋವಿಡ್​ ಟೆಸ್ಟ್​ ಸೆಂಟರ್​ ಬಳಿ ಮಾರಾಮಾರಿ.ಕ್ಯೂನಲ್ಲಿ ನಿಂತಿದ್ದ ವೇಳೆ ಕ್ಯೂ ಬಿಟ್ಟು ಮುಂದೆ ಹೋದ ಕಾರಣಕ್ಕೆ ಹೊಡೆದಾಟ

    Karnataka News13 hours ago
  • KC ಜನರಲ್​ ಆಸ್ಪತ್ರೆಗೆ ಭೇಟಿ ನೀಡಿದ್ದ DCM ಅಶ್ವತ್ಥ್​ಗೆ ಮಹಿಳೆ ತರಾಟೆ | ಆ್ಯಂಬುಲೆನ್ಸ್​ ಬಾರದ ಹಿನ್ನೆಲೆ ಆಕ್ರೋಶ

    KC ಜನರಲ್​ ಆಸ್ಪತ್ರೆಗೆ ಭೇಟಿ ನೀಡಿದ್ದ DCM ಅಶ್ವತ್ಥ್​ಗೆ ಮಹಿಳೆ ತರಾಟೆ | ಆ್ಯಂಬುಲೆನ್ಸ್​ ಬಾರದ ಹಿನ್ನೆಲೆ ಆಕ್ರೋಶ

    Bengaluru News14 hours ago
  • ಬೆಂಗಳೂರಲ್ಲಿ ಡೇ ಕರ್ಫ್ಯೂ ಇದ್ರೂ ಸುಮನಹಳ್ಳಿ ಜಂಕ್ಷನ್‌ನಲ್ಲಿ ವಾಹನಗಳ ಅಬ್ಬರ

    ಬೆಂಗಳೂರಲ್ಲಿ ಡೇ ಕರ್ಫ್ಯೂ ಇದ್ರೂ ಸುಮನಹಳ್ಳಿ ಜಂಕ್ಷನ್‌ನಲ್ಲಿ ವಾಹನಗಳ ಅಬ್ಬರ

    Bengaluru News15 hours ago
  • ವಿಧಾನಸಭಾ ಸ್ಪೀಕರ್‌ Vishweshwar Hegde Kageri ಯಿಂದಲೇ corona ನಿಯಮ ಉಲ್ಲಂಘನೆ

    ವಿಧಾನಸಭಾ ಸ್ಪೀಕರ್‌ Vishweshwar Hegde Kageri ಯಿಂದಲೇ corona ನಿಯಮ ಉಲ್ಲಂಘನೆ

    Karnataka News15 hours ago
  • ಕೊರೊನಾ ಮಹಾಮಾರಿ ಆರ್ಭಟ ಹಿನ್ನೆಲೆ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಮುಂದೂಡ್ತಿವಿ: R Ashok

    ಕೊರೊನಾ ಮಹಾಮಾರಿ ಆರ್ಭಟ ಹಿನ್ನೆಲೆ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಮುಂದೂಡ್ತಿವಿ: R Ashok

    Bengaluru News15 hours ago
  • ಸುಖಾಸುಮ್ಮನೆ Oxygen ತಗೊಂಡ್ರೆ Side Effects ಆಗುತ್ತೆ ಅಂತಿದ್ದಾರೆ ವೈದ್ಯರು: R Ashok

    ಸುಖಾಸುಮ್ಮನೆ Oxygen ತಗೊಂಡ್ರೆ Side Effects ಆಗುತ್ತೆ ಅಂತಿದ್ದಾರೆ ವೈದ್ಯರು: R Ashok

    Bengaluru News15 hours ago
  • Dulquer Salmaan : ಕಾಶ್ಮೀರದಲ್ಲಿ ತೆಲುಗಿನ ಎರಡನೆ ಸಿನಿಮಾ ಚಿತ್ರೀಕರಣ ಆರಂಭಿಸಿದ ನಟ ದುಲ್ಕರ್ ಸಲ್ಮಾನ್

    Dulquer Salmaan : ಕಾಶ್ಮೀರದಲ್ಲಿ ತೆಲುಗಿನ ಎರಡನೆ ಸಿನಿಮಾ ಚಿತ್ರೀಕರಣ ಆರಂಭಿಸಿದ ನಟ ದುಲ್ಕರ್ ಸಲ್ಮಾನ್

    Entertainment News15 hours ago
  • Salaar Prabhas : ಪ್ರಭಾಸ್ & ನಟ ಶ್ರೀನು ಫೋಟೋ ಸಿಕ್ಕಾ ಪಟ್ಟೆ ವೈರಲ್

    Salaar Prabhas : ಪ್ರಭಾಸ್ & ನಟ ಶ್ರೀನು ಫೋಟೋ ಸಿಕ್ಕಾ ಪಟ್ಟೆ ವೈರಲ್

    Entertainment News17 hours ago
  • ವರನಟ -ಸಚಿನ್ ತೆಂಡೂಲ್ಕರ್‌ನಲ್ಲಿರುವ ಸಿಮಿಲಾರಿಟೀಸ್ ಹೀಗಿವೆ....

    ವರನಟ -ಸಚಿನ್ ತೆಂಡೂಲ್ಕರ್‌ನಲ್ಲಿರುವ ಸಿಮಿಲಾರಿಟೀಸ್ ಹೀಗಿವೆ….

    Bengaluru News18 hours ago
  • CM BSY : ಸಿಎಂ ಬಿಎಸ್‌ ಯಡಿಯೂರಪ್ಪಗೆ ಸಂಸದೆ ಶೋಭಾ ಕರಂದ್ಲಾಜೆ ಪತ್ರ... ಏನಿದೆ ಅದ್ರಲ್ಲಿ..?

    CM BSY : ಸಿಎಂ ಬಿಎಸ್‌ ಯಡಿಯೂರಪ್ಪಗೆ ಸಂಸದೆ ಶೋಭಾ ಕರಂದ್ಲಾಜೆ ಪತ್ರ… ಏನಿದೆ ಅದ್ರಲ್ಲಿ..?

    Bengaluru News19 hours ago

ವಿಡಿಯೋ  

  • ಕೋವಿಡ್​ ಟೆಸ್ಟ್​ ಸೆಂಟರ್​ ಬಳಿ ಮಾರಾಮಾರಿ.ಕ್ಯೂನಲ್ಲಿ ನಿಂತಿದ್ದ ವೇಳೆ ಕ್ಯೂ ಬಿಟ್ಟು ಮುಂದೆ ಹೋದ ಕಾರಣಕ್ಕೆ ಹೊಡೆದಾಟ

    ಕೋವಿಡ್​ ಟೆಸ್ಟ್​ ಸೆಂಟರ್​ ಬಳಿ ಮಾರಾಮಾರಿ.ಕ್ಯೂನಲ್ಲಿ ನಿಂತಿದ್ದ ವೇಳೆ ಕ್ಯೂ ಬಿಟ್ಟು ಮುಂದೆ ಹೋದ ಕಾರಣಕ್ಕೆ ಹೊಡೆದಾಟ

    Karnataka News13 hours ago

    ಕೋಲಾರದಲ್ಲಿ ಕೋವಿಡ್ ಟೆಸ್ಟ್ ಮಾಡಿಸಲು ಕಿತ್ತಾಟ. ಕೋವಿಡ್​ ಪರೀಕ್ಷಾ ಕೇಂದ್ರದ ಬಳಿ ಮಾರಾಮಾರಿ. ಕೋಲಾರ ಜಿಲ್ಲಾಸ್ಪತ್ರೆಯ ಕೋವಿಡ್​ ಟೆಸ್ಟ್​ ಸೆಂಟರ್​ ಬಳಿ ಮಾರಾಮಾರಿ. ಕೋವಿಡ್​ ಟೆಸ್ಟ್​​ ಮಾಡಿಸಲು ಕ್ಯೂನಲ್ಲಿ ನಿಂತಿದ್ದ ವೇಳೆ ಕ್ಯೂ ಬಿಟ್ಟು ...

  • KC ಜನರಲ್​ ಆಸ್ಪತ್ರೆಗೆ ಭೇಟಿ ನೀಡಿದ್ದ DCM ಅಶ್ವತ್ಥ್​ಗೆ ಮಹಿಳೆ ತರಾಟೆ | ಆ್ಯಂಬುಲೆನ್ಸ್​ ಬಾರದ ಹಿನ್ನೆಲೆ ಆಕ್ರೋಶ

    KC ಜನರಲ್​ ಆಸ್ಪತ್ರೆಗೆ ಭೇಟಿ ನೀಡಿದ್ದ DCM ಅಶ್ವತ್ಥ್​ಗೆ ಮಹಿಳೆ ತರಾಟೆ | ಆ್ಯಂಬುಲೆನ್ಸ್​ ಬಾರದ ಹಿನ್ನೆಲೆ ಆಕ್ರೋಶ

    Bengaluru News14 hours ago

    ಸೂಕ್ತ ಸಮಯಕ್ಕೆ ಆ್ಯಂಬುಲೆನ್ಸ್​ ಬಾರದ ಹಿನ್ನೆಲೆ ಆಕ್ರೋಶ. ಡಿಸಿಎಂ ಅಶ್ವತ್ಥ್​​ ನಾರಾಯಣಗೆ ತರಾಟೆ ತೆಗೆದುಕೊಂಡ ಮಹಿಳೆ. ಕೆ.ಸಿ.ಜನರಲ್​ ಆಸ್ಪತ್ರೆಗೆ ಭೇಟಿ ವೇಳೆ ಡಿಸಿಎಂ ಅಶ್ವತ್ಥ್​ಗೆ ತರಾಟೆ. ಬೆಂಗಳೂರಿನ ವಿದ್ಯಾರಣ್ಯಪುರದ ಮಹಿಳೆಯಿಂದ ತರಾಟೆ. ವಾಹನದಲ್ಲೇ ಮೃತಪಟ್ಟ ...

  • ಬೆಂಗಳೂರಲ್ಲಿ ಡೇ ಕರ್ಫ್ಯೂ ಇದ್ರೂ ಸುಮನಹಳ್ಳಿ ಜಂಕ್ಷನ್‌ನಲ್ಲಿ ವಾಹನಗಳ ಅಬ್ಬರ

    ಬೆಂಗಳೂರಲ್ಲಿ ಡೇ ಕರ್ಫ್ಯೂ ಇದ್ರೂ ಸುಮನಹಳ್ಳಿ ಜಂಕ್ಷನ್‌ನಲ್ಲಿ ವಾಹನಗಳ ಅಬ್ಬರ

    Bengaluru News15 hours ago

    ಕೊರೊನಾದ ಎರಡನೇ ಅಲೆಗೆ ಸಾವಿನ ಸರಣಿ ಬೆಂಗಳೂರಲ್ಲಿ ಮುಂದುವರಿದಿದೆ. ಬೆಂಗಳೂರಿನ ಸುಮನಹಳ್ಳಿ ಚಿತಾಗಾರದಲ್ಲಿ 3ರಿಂದ 7ಗಂಟೆಯವರಗೆ ಜನರು ಸರದಿಯಲ್ಲಿ ಕಾಯಬೇಕಾದ ಪರಿಸ್ಥಿತಿ ಇದೆ. ಇಷ್ಟೇ ಅಲ್ಲ ಡೇ ಕರ್ಫ್ಯೂ ಇದ್ದರೂ ಕೂಡಾ ಸುಮನಹಳ್ಳಿ ಜಂಕ್ಷನ್‌ನಲ್ಲಿ ...

  • ವಿಧಾನಸಭಾ ಸ್ಪೀಕರ್‌ Vishweshwar Hegde Kageri ಯಿಂದಲೇ corona ನಿಯಮ ಉಲ್ಲಂಘನೆ

    ವಿಧಾನಸಭಾ ಸ್ಪೀಕರ್‌ Vishweshwar Hegde Kageri ಯಿಂದಲೇ corona ನಿಯಮ ಉಲ್ಲಂಘನೆ

    Karnataka News15 hours ago

    ಕೊರೊನಾದ ಎರಡನೇ ಅಲೆಗೆ ಸಿಲುಕಿ ಕರ್ನಾಟಕ ನರಳುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ ವೀಕೆಂಡ್‌ ಕರ್ಪ್ಯೂ ಜಾರಿ ಮಾಡಿದೆ. ಆದ್ರೆ ವಿಧಾನ ಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿಯವರೇ ಮಾಸ್ಕ್‌ ಧರಿಸದೆ ನಿಯಮ ಉಲ್ಲಂಘಿಸಿದ್ದು ಈಗ ...

  • ಕೊರೊನಾ ಮಹಾಮಾರಿ ಆರ್ಭಟ ಹಿನ್ನೆಲೆ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಮುಂದೂಡ್ತಿವಿ: R Ashok

    ಕೊರೊನಾ ಮಹಾಮಾರಿ ಆರ್ಭಟ ಹಿನ್ನೆಲೆ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಮುಂದೂಡ್ತಿವಿ: R Ashok

    Bengaluru News15 hours ago

    ಕೊರೊನಾದ ಎರಡನೇ ಅಲೆ ಹೊಡೆತಕ್ಕೆ ರಾಜ್ಯ ಸರ್ಕಾರ ತತ್ತರಿಸಿ ಹೋಗಿದೆ. ಅದ್ಯಾವ ಮಟ್ಟಿಗೆ ಅಂದ್ರೆ ಕೊರೊನಾ ಸೋಂಕಿತರಿಗೆ ಈಗ ಆಕ್ಸಿಜನ್‌ ಸಿಗ್ತಿಲ್ಲ. ...

  • ಸುಖಾಸುಮ್ಮನೆ Oxygen ತಗೊಂಡ್ರೆ Side Effects ಆಗುತ್ತೆ ಅಂತಿದ್ದಾರೆ ವೈದ್ಯರು: R Ashok

    ಸುಖಾಸುಮ್ಮನೆ Oxygen ತಗೊಂಡ್ರೆ Side Effects ಆಗುತ್ತೆ ಅಂತಿದ್ದಾರೆ ವೈದ್ಯರು: R Ashok

    Bengaluru News15 hours ago

    ಕೊರೊನಾದ ಎರಡನೇ ಅಲೆ ಹೊಡೆತಕ್ಕೆ ರಾಜ್ಯ ಸರ್ಕಾರ ತತ್ತರಿಸಿ ಹೋಗಿದೆ. ಅದ್ಯಾವ ಮಟ್ಟಿಗೆ ಅಂದ್ರೆ ಕೊರೊನಾ ಸೋಂಕಿತರಿಗೆ ಈಗ ಆಕ್ಸಿಜನ್‌ ಸಿಗ್ತಿಲ್ಲ. ...

  • Dulquer Salmaan : ಕಾಶ್ಮೀರದಲ್ಲಿ ತೆಲುಗಿನ ಎರಡನೆ ಸಿನಿಮಾ ಚಿತ್ರೀಕರಣ ಆರಂಭಿಸಿದ ನಟ ದುಲ್ಕರ್ ಸಲ್ಮಾನ್

    Dulquer Salmaan : ಕಾಶ್ಮೀರದಲ್ಲಿ ತೆಲುಗಿನ ಎರಡನೆ ಸಿನಿಮಾ ಚಿತ್ರೀಕರಣ ಆರಂಭಿಸಿದ ನಟ ದುಲ್ಕರ್ ಸಲ್ಮಾನ್

    Entertainment News15 hours ago

    ನಟ ದುಲ್ಕರ್ ಸಲ್ಮಾನ್ ಅವರು ನಿರ್ದೇಶಕ ಹನು ರಾಘವಪುಡಿಯೊಂದಿಗೆ ತಮ್ಮ ಮುಂದಿನ ತೆಲುಗು ಚಿತ್ರದ ಚಿತ್ರೀಕರಣ ಪ್ರಾರಂಭಿಸಿದ್ದಾರೆ ಮತ್ತು ಚಿತ್ರ ನಿರ್ಮಾಪಕರು ಈ ಚಿತ್ರದಲ್ಲಿ ನಟನ ಪಾತ್ರದ ಹೆಸರನ್ನು ಬಹಿರಂಗಪಡಿಸಿದ್ದಾರೆ. ...

  • Salaar Prabhas : ಪ್ರಭಾಸ್ & ನಟ ಶ್ರೀನು ಫೋಟೋ ಸಿಕ್ಕಾ ಪಟ್ಟೆ ವೈರಲ್

    Salaar Prabhas : ಪ್ರಭಾಸ್ & ನಟ ಶ್ರೀನು ಫೋಟೋ ಸಿಕ್ಕಾ ಪಟ್ಟೆ ವೈರಲ್

    Entertainment News17 hours ago

    ಪ್ರಶಾಂತ್ ನೀಲ್ ನಿರ್ದೆಶನದ ‘ಸಲಾರ್’ ಚಿತ್ರದ ಸೆಟ್‌ನಿಂದ ನಟ ಪ್ರಭಾಸ್ ಚಿತ್ರ ಹೊರಬಿದ್ದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿವೆ. ಫೆಬ್ರವರಿ ಮೊದಲ ವಾರದಲ್ಲಿ ರಾಮಗುಂಡಂನ ಕಲ್ಲಿದ್ದಲು ಗಣಿಗಳಲ್ಲಿ ನಡೆದ ಚಿತ್ರದ ಆಕ್ಷನ್‌ ...

  • ವರನಟ -ಸಚಿನ್ ತೆಂಡೂಲ್ಕರ್‌ನಲ್ಲಿರುವ ಸಿಮಿಲಾರಿಟೀಸ್ ಹೀಗಿವೆ....

    ವರನಟ -ಸಚಿನ್ ತೆಂಡೂಲ್ಕರ್‌ನಲ್ಲಿರುವ ಸಿಮಿಲಾರಿಟೀಸ್ ಹೀಗಿವೆ….

    Bengaluru News18 hours ago

    ಏಪ್ರಿಲ್ 24, ಕನ್ನಡಿಗರು ಹಾಗು ಭಾರತೀಯರ ಪಾಲಿಗೆ ವಿಶೇಷವಾದ ದಿನ. ಯಾಕಂದ್ರೆ ಇಂದೇ ಕನ್ನಡ ಕಲಾತಿಲಕ ಹಾಗೂ ಲಿಟಲ್ ಮಾಸ್ಟರ್ ಹುಟ್ಟಿದ ಶುಭದಿನ. ಒಂದೇ ದಿನ ಹುಟ್ಟಿದ ಈ ಇಬ್ಬರು ಲೆಜೆಂಡ್‌ಗಳಲ್ಲಿರುವ ಸಿಮಿಲಾರಿಟಿಗಳನ್ನ ನೋಡೋಣ ...

  • CM BSY : ಸಿಎಂ ಬಿಎಸ್‌ ಯಡಿಯೂರಪ್ಪಗೆ ಸಂಸದೆ ಶೋಭಾ ಕರಂದ್ಲಾಜೆ ಪತ್ರ... ಏನಿದೆ ಅದ್ರಲ್ಲಿ..?

    CM BSY : ಸಿಎಂ ಬಿಎಸ್‌ ಯಡಿಯೂರಪ್ಪಗೆ ಸಂಸದೆ ಶೋಭಾ ಕರಂದ್ಲಾಜೆ ಪತ್ರ… ಏನಿದೆ ಅದ್ರಲ್ಲಿ..?

    Bengaluru News19 hours ago

    ಕರ್ನಾಟಕದಲ್ಲಿ ಅದರಲ್ಲೂ ಬಿಜೆಪಿ ಪಕ್ಷದಲ್ಲಿ ಒಂದು ಕಾಲದಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು ಸಂಸದೆ ಶೋಭಾ ಕರಂದ್ಲಾಜೆ. ...

  • 1
  • 2
  • 3
  • →

ಫೋಟೋ ಗ್ಯಾಲರಿ

ಇನ್ನೂ ಹೆಚ್ಚು ನೋಡು>
  • IPL 2021: ಡೆಲ್ಲಿ- ಹೈದರಾಬಾದ್ ಹಣಾಹಣಿ.. ಉಭಯ ತಂಡಗಳ ಐಪಿಎಲ್ ಇತಿಹಾಸ ಹೀಗಿದೆ

    IPL 2021: ಡೆಲ್ಲಿ- ಹೈದರಾಬಾದ್ ಹಣಾಹಣಿ.. ಉಭಯ ತಂಡಗಳ ಐಪಿಎಲ್ ಇತಿಹಾಸ ಹೀಗಿದೆ

    Cricket News23 hours ago
  • Photo Gallery: ಸಚಿನ್ ತೆಂಡೂಲ್ಕರ್ ಜನ್ಮದಿನಕ್ಕೆ ಸ್ಟಾರ್​ ಕ್ರೀಡಾಪಟುಗಳು, ಐಪಿಎಲ್ ಫ್ರ್ಯಾಂಚೈಸ್ ಶುಭಾಷಯ ಕೋರಿದ್ದು ಹೀಗೆ

    Photo Gallery: ಸಚಿನ್ ತೆಂಡೂಲ್ಕರ್ ಜನ್ಮದಿನಕ್ಕೆ ಸ್ಟಾರ್​ ಕ್ರೀಡಾಪಟುಗಳು, ಐಪಿಎಲ್ ಫ್ರ್ಯಾಂಚೈಸ್ ಶುಭಾಷಯ ಕೋರಿದ್ದು ಹೀಗೆ

    Cricket News2 days ago
  • IPL 2021: ಐಪಿಎಲ್​​ನಲ್ಲಿ 6000 ರನ್ ಪೂರೈಸಿದ ರನ್ ಸಾಮ್ರಾಟ ವಿರಾಟ್ ಕೊಹ್ಲಿ.. ಫೋಟೋ ನೋಡಿ

    IPL 2021: ಐಪಿಎಲ್​​ನಲ್ಲಿ 6000 ರನ್ ಪೂರೈಸಿದ ರನ್ ಸಾಮ್ರಾಟ ವಿರಾಟ್ ಕೊಹ್ಲಿ.. ಫೋಟೋ ನೋಡಿ

    Cricket News3 days ago
  • Nia Sharma : ಬಿಕಿನಿ ಧರಿಸಿ ಪಡ್ಡೆಗಳ ನಿದ್ದೆ ಕದ್ದ ನಿಯಾ ಶರ್ಮಾ; ಹಾಟ್ ಫೋಟೋಶೂಟ್ ವೈರಲ್

    Nia Sharma : ಬಿಕಿನಿ ಧರಿಸಿ ಪಡ್ಡೆಗಳ ನಿದ್ದೆ ಕದ್ದ ನಿಯಾ ಶರ್ಮಾ; ಹಾಟ್ ಫೋಟೋಶೂಟ್ ವೈರಲ್

    Bollywood News4 days ago
  • IPL 2021: ಚೆನ್ನೈ- ಕೋಲ್ಕತ್ತಾ ನಡುವೆ ಇಂದು 25ನೇ ಐಪಿಎಲ್ ಪಂದ್ಯ .. ಶಾರುಖ್​ ತಂಡದೆದುರು ಧೋನಿ ತಂಡದ್ದೆ ಮೇಲುಗೈ!

    IPL 2021: ಚೆನ್ನೈ- ಕೋಲ್ಕತ್ತಾ ನಡುವೆ ಇಂದು 25ನೇ ಐಪಿಎಲ್ ಪಂದ್ಯ .. ಶಾರುಖ್​ ತಂಡದೆದುರು ಧೋನಿ ತಂಡದ್ದೆ ಮೇಲುಗೈ!

    Cricket News5 days ago
  • IPL 2021: ಕೋಲ್ಕತ್ತಾ ವಿರುದ್ಧ ಅಬ್ಬರಿಸಿ ದಾಖಲೆ ನಿರ್ಮಿಸಿದ ಡಿವಿಲಿಯರ್ಸ್! ರೋಹಿತ್, ಧೋನಿಯನ್ನು ಹಿಂದಿಕ್ಕಿದ ಎಬಿಡಿ

    IPL 2021: ಕೋಲ್ಕತ್ತಾ ವಿರುದ್ಧ ಅಬ್ಬರಿಸಿ ದಾಖಲೆ ನಿರ್ಮಿಸಿದ ಡಿವಿಲಿಯರ್ಸ್! ರೋಹಿತ್, ಧೋನಿಯನ್ನು ಹಿಂದಿಕ್ಕಿದ ಎಬಿಡಿ

    Cricket News1 week ago
  • ಆರೋಗ್ಯದಲ್ಲಿ ಏರುಪೇರು; ಯೋಗಾಸನದ ಮೊರೆಹೋದ ಶಾಸಕ ರೇಣುಕಾಚಾರ್ಯ

    ಆರೋಗ್ಯದಲ್ಲಿ ಏರುಪೇರು; ಯೋಗಾಸನದ ಮೊರೆಹೋದ ಶಾಸಕ ರೇಣುಕಾಚಾರ್ಯ

    Kannada News Photos1 week ago
  • IPL 2021 MI vs SRH: ಐಪಿಎಲ್​ನಲ್ಲಿ 4000 ರನ್​.. ಎರಡು ಸಿಕ್ಸರ್​ಗಳೊಂದಿಗೆ ಧೋನಿ ದಾಖಲೆ ಮುರಿದ ರೋಹಿತ್!

    IPL 2021 MI vs SRH: ಐಪಿಎಲ್​ನಲ್ಲಿ 4000 ರನ್​.. ಎರಡು ಸಿಕ್ಸರ್​ಗಳೊಂದಿಗೆ ಧೋನಿ ದಾಖಲೆ ಮುರಿದ ರೋಹಿತ್!

    Kannada News Photos1 week ago
  • IPL 2021: ಸಿಎಸ್​ಕೆ ಪರ 200ನೇ ಪಂದ್ಯವನ್ನಾಡಿದ ಧೋನಿ! ಸೋಜಿಗವೆಂಬಂತೆ ಪಂಜಾಬ್​ ವಿರುದ್ಧವೇ ದಾಖಲಾದವು 3 ದಾಖಲೆಗಳು

    IPL 2021: ಸಿಎಸ್​ಕೆ ಪರ 200ನೇ ಪಂದ್ಯವನ್ನಾಡಿದ ಧೋನಿ! ಸೋಜಿಗವೆಂಬಂತೆ ಪಂಜಾಬ್​ ವಿರುದ್ಧವೇ ದಾಖಲಾದವು 3 ದಾಖಲೆಗಳು

    Kannada News Photos1 week ago
  • IPL 2021 PBKS vs CSK: ಪಂಜಾಬ್ ಎದುರಿನ 23 ಪಂದ್ಯಗಳಲ್ಲಿ ಧೋನಿ ತಂಡದ್ದೇ ಸಿಂಹಪಾಲು! ಆದರೆ ಈ ವಿಚಾರದಲ್ಲಿ ರಾಹುಲ್​ಗಿಲ್ಲ ಸರಿಸಾಟಿ

    IPL 2021 PBKS vs CSK: ಪಂಜಾಬ್ ಎದುರಿನ 23 ಪಂದ್ಯಗಳಲ್ಲಿ ಧೋನಿ ತಂಡದ್ದೇ ಸಿಂಹಪಾಲು! ಆದರೆ ಈ ವಿಚಾರದಲ್ಲಿ ರಾಹುಲ್​ಗಿಲ್ಲ ಸರಿಸಾಟಿ

    Cricket News1 week ago

Also Read 

  • ಬಿಗ್​ ಬಾಸ್​ ಬೆಡ್​ರೂಂನಿಂದ ಬಂತು ಮುತ್ತಿನ ಶಬ್ದ! ಕೊಟ್ಟಿದ್ಯಾರು, ತೆಗೆದುಕೊಂಡಿದ್ಯಾರು?

    Entertainment News14 mins ago
  • ಒಂದೇ ಒಂದು ಹಾಡು ನೋಡಿ ಅಲ್ಲು ಅರ್ಜುನ್​ ಪ್ರತಿಭೆಗೆ ಸಲಾಂ ಎಂದ ಸಲ್ಮಾನ್​ ಖಾನ್​

    Bollywood News16 mins ago
  • IPL 2021: ಬಿಗ್ ಬ್ಯಾಷ್ ಲೀಗ್‌ ನೋಡಿ ಮೋಸ ಹೋದ ಪಂಜಾಬ್.. 22 ಕೋಟಿ ಪಡೆದ ಈ ಇಬ್ಬರ ಆಟ ಮಾತ್ರ ಶೂನ್ಯ

    Cricket News32 mins ago
  • ದೆಹಲಿಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊವಿಡ್ ಲಸಿಕೆ ಉಚಿತ: ಅರವಿಂದ್ ಕೇಜ್ರಿವಾಲ್

    National News43 mins ago
  • Covid Curfew: ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಿಸಲಿ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹ

    Bengaluru News54 mins ago
  • Covid Curfew: ಕರ್ನಾಟಕ ಕೊವಿಡ್​ ಕರ್ಫ್ಯೂನಲ್ಲಿ ಮದ್ಯಪ್ರಿಯರಿಗೆ ಸಿಹಿಸುದ್ದಿ; ಬಾರ್​ಗಳಲ್ಲಿ ಪಾರ್ಸೆಲ್​ಗೆ ಅವಕಾಶ

    Karnataka News1 hour ago
  • ನಾಳೆಯಿಂದ ರಾಜ್ಯದಲ್ಲಿ ಕೊವಿಡ್ ಕರ್ಫ್ಯೂ: ಏನಿರುತ್ತೆ? ಏನಿರಲ್ಲ?

    Bengaluru News1 hour ago
  • ನಾಳೆ ನಡೆಯಬೇಕಿದ್ದ ಎಲ್ಲ ಚುನಾವಣೆಗಳನ್ನು ಮುಂದೂಡಲು ಮನವಿ; ಸಿಎಂ ಯಡಿಯೂರಪ್ಪ

    Karnataka News1 hour ago
  • ಕೊರೊನಾ ಸಕ್ರಿಯ ಪ್ರಕರಣದಲ್ಲಿ ದೇಶದ ನಗರಗಳ ಪೈಕಿ ಬೆಂಗಳೂರು ಟಾಪ್ ಒನ್

    Bengaluru News1 hour ago
  • IPL 2021: ಆರ್ಸಿಬಿಯ ಸತತ 5ನೇ ಗೆಲುವಿಗೆ ತೊಡಕಾಗಿದ್ದು ಕೊಹ್ಲಿ ಮಾಡಿದ ಈ 5 ತಪ್ಪುಗಳಾ?

    Cricket News1 hour ago

News Top 9

  • Karnataka Lockdown: ನಾಳೆ ಸಂಜೆಯಿಂದ ಕರ್ನಾಟಕದಲ್ಲಿ ಕೊವಿಡ್​ ಕರ್ಫ್ಯೂ​! ಕೊರೊನಾ ನಿಯಂತ್ರಣಕ್ಕಾಗಿ 14 ದಿನ ರಾಜ್ಯಕ್ಕೆ ಬೀಗ

    Bengaluru News2 hours ago
  • Covid Curfew: ಕರ್ನಾಟಕ ಕೊವಿಡ್​ ಕರ್ಫ್ಯೂನಲ್ಲಿ ಮದ್ಯಪ್ರಿಯರಿಗೆ ಸಿಹಿಸುದ್ದಿ; ಬಾರ್​ಗಳಲ್ಲಿ ಪಾರ್ಸೆಲ್​ಗೆ ಅವಕಾಶ

    Karnataka News1 hour ago
  • 18ರಿಂದ 45 ವರ್ಷದವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಉಚಿತ; ಸಿಎಂ ಯಡಿಯೂರಪ್ಪ ಘೋಷಣೆ

    Bengaluru News2 hours ago
  • Oxygen Containers Import| ದುಬೈ, ಬ್ಯಾಂಕಾಕ್, ಶಾಂಘೈನಿಂದ ಆಕ್ಸಿಜನ್ ಕಂಟೈನರ್​ಗಳ ಆಮದಿಗೆ ಸರ್ಕಾರ ನಿರ್ಧಾರ

    Karnataka News2 hours ago
  • ಟಿವಿ9 ಡಿಜಿಟಲ್​ ವಿಶೇಷ: ಕೊರೊನಾ ಮೊದಲ ಅಲೆಗಿಂತ ಈಗ ಆಕ್ಸಿಜನ್​ ಬೇಡಿಕೆ ಜಾಸ್ತಿ ಆಗಿದ್ದು ಏಕೆ? ಇಲ್ಲಿದೆ ಉತ್ತರ

    ಆರೋಗ್ಯ3 hours ago
  • HD Devegowda: ಪ್ರಧಾನಿ ನರೇಂದ್ರ ಮೋದಿಗೆ 4 ಪುಟಗಳ ಸುದೀರ್ಘ ಪತ್ರ ಬರೆದ ಮಾಜಿ ಪ್ರಧಾನಿ ದೇವೇಗೌಡ

    Bengaluru News3 hours ago
  • PBKS vs KKR IPL 2021 Match Prediction: ಪಂಜಾಬ್ ಕಿಂಗ್ಸ್​ಗೆ ಕೋಲ್ಕತ್ತಾ ನೈಟ್ ಚಾಲೆಂಜ್​, ಗೆಲುವು ಯಾರ ಪಾಲಾಗಲಿದೆ?

    Cricket News6 hours ago
  • ಕೊವಿಡ್ 2ನೇ ಅಲೆಗೆ ಚುನಾವಣಾ ಆಯೋಗವೇ ಹೊಣೆ; ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು: ಮದ್ರಾಸ್ ಹೈಕೋರ್ಟ್

    National News2 hours ago
  • ಬೆಂಗಳೂರಿನಲ್ಲಿ ಪ್ರತಿ ನಿಮಿಷಕ್ಕೆ 15-16 ಜನರಿಗೆ ಸೋಂಕು; ಪ್ರತಿ ಗಂಟೆಗೆ 6-8 ಸೋಂಕಿತರು ಸಾವು

    Bengaluru News3 hours ago
  • Network
  • TV9Telugu.com
  • TV9Marathi.com
  • TV9Hindi.com
  • TV9Gujarati.com
  • TV9Bangla.com
  • Money9.com
  • ರಾಜ್ಯ
  • ಬಳ್ಳಾರಿ
  • ಬೆಳಗಾವಿ
  • ಬೆಂಗಳೂರು
  • ಬೀದರ್​
  • ಚಿತ್ರದುರ್ಗ
  • ಚುನಾವಣೆ 2021
  • ಪಶ್ಚಿಮ ಬಂಗಾಳ ಚುನಾವಣೆ
  • ಪುದುಚೇರಿ ಚುನಾವಣೆ
  • ಕೇರಳ ಚುನಾವಣೆ
  • ತಮಿಳುನಾಡು ಚುನಾವಣೆ
  • ಅಸ್ಸಾಂ ಚುನಾವಣೆ
  • ಜೀವನಶೈಲಿ
  • ಆರೋಗ್ಯ
  • ಮನರಂಜನೆ
  • ಸ್ಯಾಂಡಲ್​ವುಡ್
  • ott
  • ಕಿರುತೆರೆ
  • ಕಿರುತೆರೆ
  • ಸಿನಿ ವಿಮರ್ಶೆ
  • ಕ್ರೀಡೆ
  • ಐಪಿಎಲ್ 2021
  • ಕ್ರಿಕೆಟ್
  • ಇತರೇ ಕ್ರೀಡೆ
  • ಇತರ
  • ವಿದೇಶ
  • ಟ್ರೆಂಡಿಂಗ್
  • ಅಭಿಮತ
  • ತಂತ್ರಜ್ಞಾನ
  • ಕ್ರೈಂ
  • ವಿಡಿಯೋ
  • ಫೋಟೋ ಗ್ಯಾಲರಿ
  • ವಾಣಿಜ್ಯ
  • Contact Us
  • About Us
  • Advertise With Us
  • Privacy & Cookies Notice
  • Copyright © 2020 TV9Kannada. All rights reserved.
  • Powered by Veegam
  • Follow us
  • FaceBook
  • Twitter
  • Youtube
  • Instagram