Home » ವಿಡಿಯೋ
ಮೈಸೂರು ಅರಮನೆ ಬಳಿ ಜೋಡಿಗಳ ಪೋಟೊ ಶೂಟ್. ಅರಮನೆ ರಸ್ತೆ ಅರಮನೆ ಮುಂಭಾಗ ಪೋಟೋ ಶೂಟ್ನಲ್ಲಿ ನಿರತರಾದ ಜೋಡಿಗಳು. ಜೋಡಿಗಳ ಜೊತೆ ಫ್ಯಾಮಿಲಿ ಪೋಟೋ ಶೂಟ್. ಮಹಿಳೆಯರು ಯುವತಿಯರು ಮಕ್ಕಳು ಪೋಟೋ ಶೂಟ್ನಲ್ಲಿ ಭಾಗಿ
ರಾಜ್ಯದಲ್ಲಿ ಮೆಡಿಕಲ್ ಸಿಸ್ಟಮ್ ಕೊಲ್ಯಾಪ್ಸ್ ಆಗುತ್ತಿದೆ ಎಂದ ಆರೋಗ್ಯ ಸಚಿವ ಡಾ. ಕೆ ಸುಧಾಕರ್
ಇಬ್ಬರು ಪುಟ್ಟ ಹೆಣ್ಣು ಮಕ್ಕಳು ತಂದೆ ಸಾವು. 8 ಮತ್ತು 5 ವರ್ಷದ ಹೆಣ್ಣು ಮಕ್ಕಳು ಅನಾಥವಾಗಿವೆ. ಇಬ್ಬರು ಪುಟ್ಟ ಕಂದಮ್ಮ ಜೊತೆ ಬಂದು ಕಾಯುತ್ತಿರುವ ಕುಟುಂಬಸ್ಥರು
ಸರ್ಕಾರದ ಕೊನೆಯ ದಿನಗಳಿವು.. ಎಲ್ರ ಪರ ಧ್ವನಿ ಆಗಿ ಕಾಂಗ್ರೆಸ್ ಪಕ್ಷ ಇರುತ್ತೆ: ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್
Covid Curfew in Karnataka: ರಾಜ್ಯದಲ್ಲಿ ಮುಂದಿನ 14 ದಿನ ಕಟ್ಟುನಿಟ್ಟಿನ ಕರ್ಫ್ಯೂ ಘೋಷಿಸಿದ ಸಿಎಂ ಯಡಿಯೂರಪ್ಪ. ಕೊರೊನಾ ಹೆಚ್ಚುತ್ತಿರುವ ಕಾರಣ ಲಾಕ್ಡೌನ್ ಮಾದರಿಯ ಕರ್ಫ್ಯೂ. ಸಾರಿಗೆ ವ್ಯವಸ್ಥೆ ಇರೋದಿಲ್ಲ
ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಜಾಸ್ತಿ ಮಾಡುವ ಕ್ರಮ ಕೈಗೋಳ್ಳುತ್ತೇವೆ | ಬಿಬಿಎಂಪಿ ಆಯುಕ್ತ
ತೀವ್ರ ಉಸಿರಾಟದ ತೊಂದರೆಯಿಂದ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ನಿನ್ನೆ ಸಂಜೆ ಜಿಲ್ಲಾಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಆಗಿದ್ದರು. ಮಧ್ಯೆ ರಾತ್ರಿ 1.30 ರ ಸುಮಾರಿನಲ್ಲಿ ಸಾವನ್ನಪ್ಪಿದ್ದಾರೆ. ಲಿವರ್ ಡ್ಯಾಮೇಜ್ ನಿಂದ ಮೃತಪಟ್ಟಿದ್ದಾರೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಕೊರೊನಾಗೆ ಭಯ ಬೇಡ.. 4 ಹನಿ ನಿಂಬೆ ರಸ ತೆಗೆದುಕೊಂಡು ಖಂಡಿತ ಒಳ್ಳೆಯದ್ದು ಆಗುತ್ತೆ. ಇದನ್ನ ತುಂಬಾ ಆರ್ಯುವೇದ ತಜ್ಞರು ಖಚಿತ ಪಡಿಸಿದ್ದಾರೆ. ನಾನು ಪಡೆದುಕೊಂಡು ನೋಡಿದ್ದೇನೆ.. ಜನರು ಕೂಡ ನಿಂಬೆ ರಸ ಬಳಸಬಹುದು ಎಂದು ಬಿಜೆಪಿ ನಾಯಕ ವಿಜಯ್ ಸಂಕೇಶ್ವರ್ ಹೇಳಿದ್ದಾರೆ.
ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ರಾಮನಾಥ ಪುರ ಗ್ರಾಮದಲ್ಲಿ ಮಾಸ್ಕ್ ಧರಿಸದ ಮಧು ಮಗಳಿಗೆ ದಂಡ ವಿಧಿಸಲಾಗಿದೆ. ಮದುವೆ ಮುಗಿಸಿ ಹೊರಡೋ ವೇಳೆ ಮಾಸ್ಕ್ ಹಾಕದೆ ಇದ್ದ ವದು. ಈ ವೇಳೆ ಸ್ಥಳಕ್ಕೆ ಬಂದ ತಹಸಿಲ್ದಾರ್ ರೇಣುಕುಮಾರ್. ಕೂಡಲೆ ಮಧು ಮಗಳಿಗೆ ನೂರು ರೂ ದಂಡ ವಿಧಿಸಿ ರಶೀದಿ ನೀಡಿದ ಅದಿಕಾರಿ.
ಕೋಲಾರದಲ್ಲಿ ಕೋವಿಡ್ ಟೆಸ್ಟ್ ಮಾಡಿಸಲು ಕಿತ್ತಾಟ. ಕೋವಿಡ್ ಪರೀಕ್ಷಾ ಕೇಂದ್ರದ ಬಳಿ ಮಾರಾಮಾರಿ. ಕೋಲಾರ ಜಿಲ್ಲಾಸ್ಪತ್ರೆಯ ಕೋವಿಡ್ ಟೆಸ್ಟ್ ಸೆಂಟರ್ ಬಳಿ ಮಾರಾಮಾರಿ. ಕೋವಿಡ್ ಟೆಸ್ಟ್ ಮಾಡಿಸಲು ಕ್ಯೂನಲ್ಲಿ ನಿಂತಿದ್ದ ವೇಳೆ ಕ್ಯೂ ಬಿಟ್ಟು ...
ಸೂಕ್ತ ಸಮಯಕ್ಕೆ ಆ್ಯಂಬುಲೆನ್ಸ್ ಬಾರದ ಹಿನ್ನೆಲೆ ಆಕ್ರೋಶ. ಡಿಸಿಎಂ ಅಶ್ವತ್ಥ್ ನಾರಾಯಣಗೆ ತರಾಟೆ ತೆಗೆದುಕೊಂಡ ಮಹಿಳೆ. ಕೆ.ಸಿ.ಜನರಲ್ ಆಸ್ಪತ್ರೆಗೆ ಭೇಟಿ ವೇಳೆ ಡಿಸಿಎಂ ಅಶ್ವತ್ಥ್ಗೆ ತರಾಟೆ. ಬೆಂಗಳೂರಿನ ವಿದ್ಯಾರಣ್ಯಪುರದ ಮಹಿಳೆಯಿಂದ ತರಾಟೆ. ವಾಹನದಲ್ಲೇ ಮೃತಪಟ್ಟ ...
ಕೊರೊನಾದ ಎರಡನೇ ಅಲೆಗೆ ಸಾವಿನ ಸರಣಿ ಬೆಂಗಳೂರಲ್ಲಿ ಮುಂದುವರಿದಿದೆ. ಬೆಂಗಳೂರಿನ ಸುಮನಹಳ್ಳಿ ಚಿತಾಗಾರದಲ್ಲಿ 3ರಿಂದ 7ಗಂಟೆಯವರಗೆ ಜನರು ಸರದಿಯಲ್ಲಿ ಕಾಯಬೇಕಾದ ಪರಿಸ್ಥಿತಿ ಇದೆ. ಇಷ್ಟೇ ಅಲ್ಲ ಡೇ ಕರ್ಫ್ಯೂ ಇದ್ದರೂ ಕೂಡಾ ಸುಮನಹಳ್ಳಿ ಜಂಕ್ಷನ್ನಲ್ಲಿ ...
ಕೊರೊನಾದ ಎರಡನೇ ಅಲೆಗೆ ಸಿಲುಕಿ ಕರ್ನಾಟಕ ನರಳುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ ವೀಕೆಂಡ್ ಕರ್ಪ್ಯೂ ಜಾರಿ ಮಾಡಿದೆ. ಆದ್ರೆ ವಿಧಾನ ಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರೇ ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸಿದ್ದು ಈಗ ...
ಕೊರೊನಾದ ಎರಡನೇ ಅಲೆ ಹೊಡೆತಕ್ಕೆ ರಾಜ್ಯ ಸರ್ಕಾರ ತತ್ತರಿಸಿ ಹೋಗಿದೆ. ಅದ್ಯಾವ ಮಟ್ಟಿಗೆ ಅಂದ್ರೆ ಕೊರೊನಾ ಸೋಂಕಿತರಿಗೆ ಈಗ ಆಕ್ಸಿಜನ್ ಸಿಗ್ತಿಲ್ಲ. ...
ಕೊರೊನಾದ ಎರಡನೇ ಅಲೆ ಹೊಡೆತಕ್ಕೆ ರಾಜ್ಯ ಸರ್ಕಾರ ತತ್ತರಿಸಿ ಹೋಗಿದೆ. ಅದ್ಯಾವ ಮಟ್ಟಿಗೆ ಅಂದ್ರೆ ಕೊರೊನಾ ಸೋಂಕಿತರಿಗೆ ಈಗ ಆಕ್ಸಿಜನ್ ಸಿಗ್ತಿಲ್ಲ. ...
ನಟ ದುಲ್ಕರ್ ಸಲ್ಮಾನ್ ಅವರು ನಿರ್ದೇಶಕ ಹನು ರಾಘವಪುಡಿಯೊಂದಿಗೆ ತಮ್ಮ ಮುಂದಿನ ತೆಲುಗು ಚಿತ್ರದ ಚಿತ್ರೀಕರಣ ಪ್ರಾರಂಭಿಸಿದ್ದಾರೆ ಮತ್ತು ಚಿತ್ರ ನಿರ್ಮಾಪಕರು ಈ ಚಿತ್ರದಲ್ಲಿ ನಟನ ಪಾತ್ರದ ಹೆಸರನ್ನು ಬಹಿರಂಗಪಡಿಸಿದ್ದಾರೆ. ...
ಪ್ರಶಾಂತ್ ನೀಲ್ ನಿರ್ದೆಶನದ ‘ಸಲಾರ್’ ಚಿತ್ರದ ಸೆಟ್ನಿಂದ ನಟ ಪ್ರಭಾಸ್ ಚಿತ್ರ ಹೊರಬಿದ್ದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿವೆ. ಫೆಬ್ರವರಿ ಮೊದಲ ವಾರದಲ್ಲಿ ರಾಮಗುಂಡಂನ ಕಲ್ಲಿದ್ದಲು ಗಣಿಗಳಲ್ಲಿ ನಡೆದ ಚಿತ್ರದ ಆಕ್ಷನ್ ...
ಏಪ್ರಿಲ್ 24, ಕನ್ನಡಿಗರು ಹಾಗು ಭಾರತೀಯರ ಪಾಲಿಗೆ ವಿಶೇಷವಾದ ದಿನ. ಯಾಕಂದ್ರೆ ಇಂದೇ ಕನ್ನಡ ಕಲಾತಿಲಕ ಹಾಗೂ ಲಿಟಲ್ ಮಾಸ್ಟರ್ ಹುಟ್ಟಿದ ಶುಭದಿನ. ಒಂದೇ ದಿನ ಹುಟ್ಟಿದ ಈ ಇಬ್ಬರು ಲೆಜೆಂಡ್ಗಳಲ್ಲಿರುವ ಸಿಮಿಲಾರಿಟಿಗಳನ್ನ ನೋಡೋಣ ...
ಕರ್ನಾಟಕದಲ್ಲಿ ಅದರಲ್ಲೂ ಬಿಜೆಪಿ ಪಕ್ಷದಲ್ಲಿ ಒಂದು ಕಾಲದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು ಸಂಸದೆ ಶೋಭಾ ಕರಂದ್ಲಾಜೆ. ...
