Home » Spiritual News
ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಕುಟುಂಬದ 16 ವರ್ಷದ ವಟುವಾಗಿರುವ ನೂತನ ಪೀಠಾಧಿಕಾರಿಯಾಗಿ ನಿಯುಕ್ತಿಗೊಂಡಿರುವ ಅನಿರುದ್ಧ್ ಸರಳತ್ತಾಯ, ಉಡುಪಿಯ ವಿದ್ಯೋದಯ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಪೂರೈಸಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಆವಣಿ ಗ್ರಾಮದಲ್ಲಿ ಈ ನಾಲ್ಕೂ ಜನ ಅಣ್ಣ ತಮ್ಮಂದಿರು ಒಟ್ಟಾಗಿರುವ ದೇಗುಲವೊಂದಿದೆ. ಇಲ್ಲಿ ರಾಮಲಿಂಗೇಶ್ವರನೆಂದು ಹೆಸರುವಾಸಿ . ಈತನ ಅಕ್ಕಪಕ್ಕದಲ್ಲಿ ಸೀತಮ್ಮ ಆಂಜನೇಯ ಅಲ್ಲದೆ ಉಳಿದ ತಮ್ಮಂದಿರು ಬೇರೆ ಬೇರೆ ದೇಗುಲಗಳಲ್ಲಿ ವಿರಾಜಮಾನರಾಗಿದ್ದಾರೆ.
Shatavadhani Ganesh: ರಾಮ ಮತ್ತು ಅರ್ಜುನನನ್ನು ಜೊತೆಗಿಟ್ಟು ನೋಡೊದರೆ ರಾಮನೇ ಹೆಚ್ಚು ಉತ್ತಮನಾಗಿ ಕಾಣಲು ಕಾರಣ ಆತನ ಏಕಾಂಗಿ ಸಾಹಸ. ರಾಮ ಬಿಲ್ಲು ಹಿಡಿದು ನಿಲ್ಲುವಾಗ ತನ್ನ ಬಲವನ್ನೇ ನಂಬಿ ನಿಲ್ಲುತ್ತಿದ್ದ ಎನ್ನುವುದು ಮುಖ್ಯ. ಆದರೆ, ಅರ್ಜುನನ ವಿಚಾರಕ್ಕೆ ಬಂದಾಗ ಆತ ಯುದ್ಧದಲ್ಲಿ ಪೂರ್ತಿ ಕುಸಿದು ಬಿದ್ದಾಗ ಕೃಷ್ಣನೇ ಭಗವದ್ಗೀತೆ ಪಠಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಶ್ರೀ ರಾಮನವಮಿ ಹಿಂದೂ ದೇವರಾದ ರಾಮನ ಹುಟ್ಟಿದ ದಿನ. ಶ್ರೀ ರಾಮ ರಾಮಾಯಣದ ಕಥಾ ನಾಯಕ ಹಾಗೂ ಆದಿಕಾಲದ ಭಾರತದ ಅಯೋಧ್ಯೆಯ ರಾಜ. ದಶರಥ ಮಹಾ ರಾಜ ಶ್ರೀ ರಾಮನ ತಂದೆ. ಹಿಂದೂ ಸಂಪ್ರದಾಯದಲ್ಲಿ ರಾಮನನ್ನು ವಿಷ್ಣುವಿನ ಅವತಾರವಾಗಿ ಪೂಜಿಸಲಾಗುತ್ತದೆ.
ದೂರದಲ್ಲೆಲ್ಲೋ ಇರುವ ನಿಮ್ಮ ಸ್ನೇಹಿತರಿಗೆ, ಕುಟುಂಬದವರಿಗೆ ರಾಮನವಮಿ ಹಬ್ಬದ ಶುಭಾಶಯವನ್ನು ಹೇಗೆ ಹೇಳಲಿದ್ದೀರಿ? ಹೊಸ ಯೋಚನೆಯೊಂದಿಗೆ ಒಳ್ಳೆಯ ಸಂದೇಶ ನಿಮ್ಮದಾಗಿರಲಿ. ಅಂತಹ ಸಂದೇಶಗಳ ಪಟ್ಟಿ ಈ ಕೆಳಗಿನಂತಿದೆ.
ಕೆಲವರು ದೈವ ಸಾನಿಧ್ಯವನ್ನು ಕಂಡುಕೊಳ್ಳಲು ಸದಾ ಭಗವಂತನ ಸ್ಮರಣೆ ಮಾಡ್ತಿರ್ತಾರೆ. ಮತ್ತೆ ಕೆಲವರು ದೇವರ ಸ್ತೋತ್ರಗಳನ್ನು ಹೇಳುತ್ತಾ ಜೀವನದಲ್ಲಿ ಸಾರ್ಥಕತೆಯನ್ನು ಪಡೆದುಕೊಳ್ತಾರೆ. ಮನುಷ್ಯ ಜನ್ಮ ಸಾರ್ಥಕವಾಗಬೇಕಾದರೆ ದೇವರುಗಳ ಸ್ತ್ರೋತ್ರ ಪಠಿಸುವುದು ಸರಳ ಉಪಾಯ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.
Rama Navami Festival 2021: ಈ ವರ್ಷದ ರಾಮನವಮಿಯನ್ನು ಏಪ್ರಿಲ್ ತಿಂಗಳ 21ನೇ ತಾರೀಕಿನಂದು ಆಚರಿಸಲಾಗುತ್ತಿದೆ.
ಮನೆಗಳಲ್ಲಿ ಆಕಸ್ಮಿಕವಾಗಿ ಕನ್ನಡಿ ಒಡೆದು ಹೋದರೆ ಅದು ಏಳು ವರ್ಷಗಳ ಕಾಲ ಅಮಂಗಳವನ್ನು ತರುತ್ತದೆ. ಅದರಲ್ಲಿ ವ್ಯಕ್ತಿಯ ಆತ್ಮ ಸಿಲುಕಿಕೊಳ್ಳುತ್ತದೆ ಎನ್ನಲಾಗುತ್ತೆ. ಇನ್ನು ಒಡೆದ ಕನ್ನಡಿಯ ಚೂರುಗಳು ದೇಹಕ್ಕೆ ಅಥವಾ ಕಾಲಿಗೆ ಚುಚ್ಚಿದರೆ ಇದ್ರಿಂದ ಗಂಭೀರ ಗಾಯಗಳಾಗುತ್ತವೆ.
ನಮ್ಮ ಜೀವನದಲ್ಲಿ ಸಂತೋಷವನ್ನು ಕಾಣಲು ಮತ್ತು ತೃಪ್ತಿಕರವಾದ ಜೀವನವನ್ನು ನಡೆಸಲು ಮೊದಲು ಜನರು ಸೂಚಿಸುವುದು ಚಾಣಕ್ಯ ನೀತಿ.
ಸಚೇಲ ಸ್ನಾನದ ಪರಿಕಲ್ಪನೆಯನ್ನು ನೋಡಿದಾಗ ಇದೊಂದು ವೈಜ್ಞಾನಿಕವಾದ ಸ್ನಾನ. ಪ್ರಾಣಿಗಳನ್ನು ಮುಟ್ಟಿದಾಗ ಅವುಗಳಲ್ಲಿರುವ ಅಪಾಯಕಾರಿ ಕ್ರೀಮಿಕೀಟಗಳಿಂದ ಮಾರಕ ರೋಗಗಳು ಬರುವ ಸಾಧ್ಯತೆ ಇರುತ್ತೆ. ಇತರರ ರಕ್ತದಿಂದ ಕೆಲವು ಅಂಟುರೋಗಗಳು ಬರಬಹುದು. ಹಲ್ಲಿ ಮೈ ಮೇಲೆ ...
ಹಿಂದೂ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಮನೆಯಲ್ಲೂ ದೇವರ ಆರಾಧನೆಗೆ ಒಂದು ಪವಿತ್ರವಾದ ಸ್ಥಳ ಇರುತ್ತೆ. ಅಲ್ಲಿ ದೇವರ ಫೋಟೋ ಅಥವಾ ಮೂರ್ತಿಯನ್ನು ಇಟ್ಟು ಪೂಜಿಸಲಾಗುತ್ತೆ. ಮೂರ್ತಿಯನ್ನು ಇಟ್ಟು ಪೂಜಿಸುವಾಗ ಕೆಲವು ರೀತಿ-ನೀತಿಗಳನ್ನು ಹಾಗೂ ಧಾರ್ಮಿಕ ...
ಯಾವ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ ಎಂದು ತಿಳಿಸುವ ಲೇಖನ ಇದು. ನೆನಪಿನಲ್ಲಿಡಿ, ಉದ್ಯೋಗವನ್ನು ಮಾತ್ರ ತಿಳಿಸಲಾಗುತ್ತದೆ, ವ್ಯಾಪಾರದ ವಿಚಾರವಾಗಿ ಇನ್ನೊಂದು ಲೇಖನದಲ್ಲಿ ಮಾಹಿತಿ ನೀಡಲಾಗುತ್ತದೆ. ಈ ಲೇಖನವನ್ನು ಓದಿದ ಮೇಲೂ ಅನುಮಾನಗಳಿದ್ದಲ್ಲಿ ಜ್ಯೋತಿಷಿಗಳಲ್ಲಿ ...
ಉತ್ತಮ ಗುಣವುಳ್ಳ 4 ನಾಲ್ಕು ರಾಶಿಗಳ ಕುರಿತಾಗಿ ಹೇಳುತ್ತಿದ್ದೇವೆ. ಕುತೂಹಲ ಹೆಚ್ಚಾಗಿರಬೇಕಲ್ಲವೇ? ನಿಮ್ಮ ರಾಶಿಯೂ ಇರಬಹುದು. ಈ ಮಾಹಿತಿ ಗಮನಿಸಿ. ...
ಯಾವ ರಾಶಿಯವರು ಉತ್ತಮ ಜೋಡಿಗಳಾದರೆ ಜೀವನದಲ್ಲಿ ಒಳ್ಳೆಯ ಜೋಡಿಗಳಾಗಬಹುದು ಎಂಬುದನ್ನು ತಿಳಿದುಕೊಳ್ಳೋಣ. ...
Kishkindha God Anjaneya Birthplace: ಆಡುವ್ಯಾಗ ಅಂಜನಾದೇವಿ ಹನುಮನ ಹಡದಾಳೋ, ತೊಡೆ ತೊಳೆಯೋಕೆ ನೀರಿಲ್ಲ, ಬಾಲ ಹನುಮ ಬೆಟ್ಟ ಇಳಿದು ಹೊಳೆಯ ತಿರುವ್ಯಾನ ಎಂಬ ಸಾಲುಗಳು ಸ್ಥಳೀಯ ಜಾನಪದ ಗೀತೆಗಳಲ್ಲಿ ಉಲ್ಲೇಖವಿದೆ. ಈ ಸಾಲುಗಳು ...
ಬಟ್ಟೆ ಖರೀದಿಗಾಗಿ ಶುಕ್ರವಾರ ಅತ್ಯಂತ ಪ್ರಶಸ್ತವಾದ ಸಮಯ ಎನ್ನಲಾಗುತ್ತೆ. ಶನಿವಾರ ಹೊಸ ಬಟ್ಟೆಯನ್ನು ಖರೀದಿಸಬಾರದು. ಭಾನುವಾರ ಹೊಸ ಬಟ್ಟೆಯನ್ನು ಧರಿಸಬಾರದು. ಹೀಗೆ ಹೊಸ ಬಟ್ಟೆ ಖರೀದಿ ಹಾಗೂ ಧರಿಸೋ ಬಗ್ಗೆ ಕೆಲ ನಿಯಮಗಳನ್ನು ಪಾಲಿಸಬೇಕು ...
ಮನೆಯಲ್ಲಿ ದೇವರುಗಳ ಫೋಟೋ ಹಾಕಿದ್ರೆ, ಇಲ್ಲವೇ ಮೂರ್ತಿಗಳನ್ನು ಇಟ್ಟರೆ ಮನೆಯಲ್ಲಿರುವ ಅನೇಕ ಸಮಸ್ಯೆಗಳು ನಿವಾರಣೆಯಾಗಿ, ಸುಖ-ಶಾಂತಿ ನೆಲೆಸಿರುತ್ತೆ ಎನ್ನಲಾಗುತ್ತೆ. ಹಾಗಾದ್ರೆ ಯಾವ ದೇವರ ಪೋಟೋಗಳನ್ನು ಯಾವ ದಿಕ್ಕಿಗೆ ಹಾಕಬೇಕು? ಅದರಿಂದ ಸಿಗೋ ಫಲಗಳೇನು ಇಲ್ಲಿ ...
ದೈಹಿಕ ಅಂತರ ಪಾಲಿಸುವುದಕ್ಕಾಗಿ 3 ಪಾಳಿಯಲ್ಲಿ ಸಮಯವನ್ನು ರಾಜ್ಯ ಸರ್ಕಾರ ನಿಗದಿ ಮಾಡಿದೆ. ಮಧ್ಯಾಹ್ನ 12.45 ರಿಂದ 1.45ರ ವರೆಗೆ ನಮಾಜ್ ಮಾಡಲು ಅವಕಾಶವಿರುತ್ತದೆ. ನಂತರ ಮಧ್ಯಾಹ್ನ 1.30 ರಿಂದ 2 ಗಂಟೆಯವರೆಗೆ ಮತ್ತು ...
Effects On Zodiac Sign | S K Jain, Astrologer | ಯುಗಾದಿ ಭವಿಷ್ಯ 2021: ಖ್ಯಾತ ಜ್ಯೋತಿಷಿ ಎಸ್ ಕೆ ಜೈನ್ ಅವರಿಂದ ದ್ವಾದಶ ರಾಶಿಗಳ ಭವಿಷ್ಯ ...