ಇದಕ್ಕಾಗಿಯೇ ನಾವು ಇಂಧನಕ್ಕಾಗಿ ಸರದಿಯಲ್ಲಿ ಕಾಯದಂತೆ ನಾವು ಜನರನ್ನು ವಿನಂತಿಸಿದ್ದೇವೆ. ಡೀಸೆಲ್ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ದಯವಿಟ್ಟು ಪೆಟ್ರೋಲ್ಗಾಗಿ ಸರತಿ ಸಾಲಿನಲ್ಲಿ ನಿಲ್ಲಬೇಡಿ. ನಾವು ಪೆಟ್ರೋಲ್ನ ಸೀಮಿತ ದಾಸ್ತಾನುಗಳನ್ನು ಹೊಂದಿದ್ದೇವೆ
ಮೇ 11 ರಂದು ಟೆಕ್ಸಾಸ್ನಲ್ಲಿ ಚಿತ್ರೀಕರಿಸಲಾದ ವಿಡಿಯೊದಲ್ಲಿ ಶಾನ್ ಪ್ರೀತ್ಮಣಿ ಕ್ಯಾಮೆರಾದ ಕಡೆಗೆ ಮುಖ ಮಾಡಿ ಕುಳಿತಿರುವುದನ್ನು ತೋರಿಸುತ್ತದೆ. ಬಿಳಿಯ ವಿದ್ಯಾರ್ಥಿಯು ಹಿಂದಿನಿಂದ ಬಂದು...
ಹುಮೈರಾ ಅವರಿಗೆ ಒಂದು ಕೋಟಿಗಿಂತ ಹೆಚ್ಚು ಟಿಕ್ ಟಾಕ್ ಫಾಲೋಯರ್ಸ್ ಇದ್ದಾರೆ. ತಮ್ಮ ಸಹಾಯಕನೊಬ್ಬನ ಮೂಲಕ ಬಿಡುಗಡೆ ಮಾಡಿಸಿರುವ ಹೇಳಿಕೆಯಲ್ಲಿ ಅವರು, ‘ಕಾಡಿಗೆ ಬೆಂಕಿ ಹಚ್ಚಿದ್ದು ನಾನಲ್ಲ, ಅದನ್ನು ಹಿನ್ನೆಲೆಯಲ್ಲಿಟ್ಟು ವಿಡಿಯೋ ಮಾಡಿದರೆ ಅದರಲ್ಲಿ ತಪ್ಪೇನಿದೆ?’ ಎಂದು ಹೇಳಿದ್ದಾರೆ.
ಮಸ್ಕ್ ಟ್ವಿಟರ್ ಖರೀದಿಸಿದ ಸುದ್ದಿಗೆ ಅವರ ಸಹೋದ್ಯೋಗಿಗಳು ಹೇಗೆ ಪ್ರತಿಕ್ರಿಯಿಸಿದರು ಎಂಬ ಪ್ರಶ್ನೆಗೆ ಮುರುಗೇಶನ್ ಅವರು " ಇದು ಸಂಭವಿಸಿದರೆ ಇದು ನನ್ನ ಕೊನೆಯ ದಿನವಾಗಿರುತ್ತದೆ" ಎಂಬಂತೆ ಪ್ರತಿಕ್ರಿಯಿಸಿದ್ದರು ಎಂದಿದ್ದಾರೆ.
ಮುಕ್ತ ಮಾರುಕಟ್ಟೆಯ ಮೂಲಕ ಒಂದಿಷ್ಟು ಡಾಲರ್ ಸಂಗ್ರಹಿಸಲು ಯತ್ನಿಸುತ್ತಿದ್ದೇವೆ ಎಂದು ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಹೇಳಿದರು.
ಎರಡು ದೇಶಗಳ ನಡುವೆ ಕ್ರೀಡಾ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಒಪ್ಪಂದವೊಂದು ಆಗುತ್ತಿದ್ದು, ಇದು ಅಂತಿಮ ಹಂತದಲ್ಲಿದೆ ಎಂದು ಹೇಳಲಾಗಿದೆ. ಇದರ ನಡುವೆ ಜಮೈಕಾದ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳಿಗೆ ಭಾರತದ ಕಡೆಯಿಂದ ಕಿಟ್ಗಳ ಉಡುಗೊರೆ ನೀಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದ ದಿನದಿಂದಲೂ ಮರಿಯುಪೋಲ್ನಲ್ಲಿ ಸಂಘರ್ಷ ತೀವ್ರಗೊಂಡಿತ್ತು.
ವಿಚಾರಣೆ ನಡೆಯುವಾಗ ಅವನು; ಮೇ 11, 2021 ರಂದು ಕೆರೋಲೀನ್ ಳನ್ನು ಕೊಲ್ಲುವ ಮೊದಲು ತಮ್ಮಿಬ್ಬರ ನಡುವೆ ಜಗಳವಾಗಿತ್ತು ಅಂತ ಹೇಳಿದ. ಮಾಡಿದ ಹೇಯ ಕೃತ್ಯಕ್ಕೆ ಪಶ್ಚಾತ್ತಾಪ ಪಡುತ್ತಿದ್ದೇನೆ ಅಂತಲೂ ತಪ್ಪೊಪ್ಪಿಗೆಯಲ್ಲಿ ಹೇಳಿದ.
ಮೋಟಾರ್ಸೈಕಲ್ನಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಅಳವಡಿಸಲಾಗಿದೆ ಎಂದು ಆರಂಭಿಕ ವರದಿ ಬಹಿರಂಗಪಡಿಸಿದೆ. ಸ್ಫೋಟದ ನಂತರ ಅಗ್ನಿಶಾಮಕ ದಳವು ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿತು.
"ಪ್ರಸ್ತುತ ಶ್ರೀಲಂಕಾದ ಆರ್ಥಿಕತೆಯು ಅತ್ಯಂತ ಅನಿಶ್ಚಿತವಾಗಿದೆ. ಹಿಂದಿನ ಸರ್ಕಾರದ ಬಜೆಟ್ ಎಸ್ಎಲ್ಆರ್ 2.3 ಟ್ರಿಲಿಯನ್ ಆದಾಯವನ್ನು ನಿರೀಕ್ಷಿಸಿದ್ದರೂ, ಎಸ್ಎಲ್ಆರ್ 1.6 ಟ್ರಿಲಿಯನ್ ಈ ವರ್ಷದ ಆದಾಯದ...
ಮನೆಯಿಂದ ಕೆಲಸ ಮಾಡುವುದು ಸರಿಹೋಗುವುದಿಲ್ಲ .ಮನೆಯಿಂದ ಕೆಲಸ ಮಾಡುವಾಗ ಜನರು ಕಾಫಿ ಮಾಡಿಕೊಂಡು, ಚೀಸ್ ತಿನ್ನುವ ಮೂಲಕ ಕಚೇರಿ ಕೆಲಸದಿಂದ ವಿಚಲಿತರಾಗುತ್ತಾರೆ ಎಂದು ಅವರು ಹೇಳಿದ್ದಾರೆ.
ವಿಶ್ವದ ಎರಡನೇ ಅತಿ ದೊಡ್ಡ ಗೋಧಿ ಉತ್ಪಾದಕ ದೇಶವಾದ ಭಾರತ, ಮಾರ್ಚ್ನ ನಂತರ ರಫ್ತುಗಳನ್ನು ನಿಷೇಧಿಸುತ್ತಿದೆ ಎಂದು ಶನಿವಾರ ಹೇಳಿದೆ. ಕಡಿಮೆ ಉತ್ಪಾದನೆ ಮತ್ತು ತೀವ್ರವಾಗಿ ಹೆಚ್ಚಿದ ಜಾಗತಿಕ ಬೆಲೆಗಳು ಸೇರಿದಂತೆ...
ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ಲುಂಬಿನಿಯಲ್ಲಿ ಭಾರತೀಯ ಸಮುದಾಯದಿಂದ ಆತ್ಮೀಯ ಸ್ವಾಗತವನ್ನು ಸ್ವೀಕರಿಸುತ್ತಿರುವಾಗ ತನ್ನ ಮತ್ತು ಭಗವಾನ್ ಬುದ್ಧನ ರೇಖಾಚಿತ್ರದ ಮೇಲೆ ಆಟೋಗ್ರಾಫ್ ಮಾಡುತ್ತಿರುವುದು...
ನ್ಯಾಟೊಗೆ ಸೇರುವುದರಿಂದ ಈ ಎರಡೂ ದೇಶಗಳ ಭದ್ರತೆ ಸುಧಾರಿಸುವುದಿಲ್ಲ ಎಂದು ರಷ್ಯಾ ಎಚ್ಚರಿಸಿದೆ.
ಸಣ್ಣ ವಿಮಾನವೊಂದು ಪತನವಾಗಿ ಸೇತುವೆಯ ಮೇಲಿದ್ದ ಎಸ್ಯುವಿ ಮೇಲೆ ಅಪ್ಪಳಿಸಿ, ಸ್ಫೋಟಗೊಂಡಿರುವ ಘಟನೆ ಮಿಯಾಮಿ ಬಳಿ ನಡೆದಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ನ್ಯೂಯಾರ್ಕ್ ನಗರದ ದಿನಸಿ ಅಂಗಡಿಯಲ್ಲಿ ಗುಂಡಿನ ದಾಳಿ ನಡೆದ ಒಂದು ದಿನದ ನಂತರ ಈ ಘಟನೆಗಳು ವರದಿಯಾಗಿವೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತೀವ್ರ ಅಸ್ವಸ್ಥರಾಗಿದ್ದಾರೆ. ಇದು ಉಕ್ರೇನ್ನಲ್ಲಿ(Russian Ukraine War) ನಡೆಯುತ್ತಿರುವ ಭೀಕರತೆಯ ಭಾಗ ಎಂದು ಮಾಜಿ ಬ್ರಿಟನ್ ಗುಪ್ತಚರ ಹೇಳಿದ್ದಾರೆ.
ತನ್ನ ವಿರುದ್ದ ಕೊಲೆ ಸಂಚು ರೂಪಿಸಲಾಗಿದೆ ಎಂದು ಸ್ವತಃ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗಂಭೀರ ಆರೋಪ ಮಾಡಿದ್ದು, ಸಾರ್ವಜನಿಕ ಸಭೆಯಲ್ಲಿ ಶತ್ರುಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
18ನೇ ಶತಮಾನದಲ್ಲಿ ಅಂದಿನ ತಿರುವಾಂಕೂರು ಸಾಮ್ರಾಜ್ಯದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ದೇವಸಹಾಯಂ ಅವರನ್ನು ಇಂದು ವ್ಯಾಟಿಕನ್ ನಲ್ಲಿ ಲಜಾರಸ್ ಸಂತ ಎಂದು ಪೋಪ್ ಫ್ರಾನ್ಸಿಸ್ ಅವರು ಘೋಷಣೆ ಮಾಡಿದರು.