Home » World News
UAE suspends flights: ಇದೇ ಏಪ್ರಿಲ್ 25ರಿಂದ ಹತ್ತು ದಿನಗಳ ಕಾಲ ಭಾರತದಿಂದ ವಿಮಾನ ಹಾರಾಟವನ್ನು ಅಮಾನತು ಮಾಡಿ ಯುಎಇ ಹೇಳಿಕೆ ನೀಡಿದೆ.
ವಿದೇಶಕ್ಕೆ ಲಸಿಕೆ ರಫ್ತು ಮಾಡುತ್ತಿರುವುದನ್ನು ವಿರೋಧ ಮಾಡುತ್ತಿರುವ ಭಾರತೀಯ ರಾಜಕೀಯ ಪಕ್ಷಗಳ ನಿಲುವಿನ ನಡುವೆ, ಒಪ್ಪಂದಕ್ಕೆ ವಿರುದ್ಧವಾಗಿ ಕೊವಿಶೀಲ್ಡ್ ಲಸಿಕೆಯನ್ನು ಕಡಿಮೆ ಕೊಟ್ಟಿದ್ದಕ್ಕಾಗಿ, ಯುರೋಪಿನ್ ಯೂನಿಯನ್, ಆಕ್ಸಫರ್ಡ್ ವಿಶ್ವವಿದ್ಯಾಲಯ-ಆಸ್ಟ್ರಾಜೆನೆಕಾ ವಿರುದ್ಧ ಕೋರ್ಟ್ಗೆ ಹೋಗಲು ನಿರ್ಧರಿಸಿದೆ.
ನೈಋತ್ಯ ಬಲೂಚಿಸ್ತಾನ ಪ್ರಾಂತ್ಯದಲ್ಲಿ, ಬಲೂಚಿಸ್ತಾನ ಲಿಬರೇಶನ್ ಫ್ರಂಟ್ ಮತ್ತು ಬಲೂಚಿಸ್ತಾನ ಲಿಬರೇಶನ್ ಆರ್ಮಿಯಂಥ ಪ್ರತ್ಯೇಕತಾವಾದಿಗಳ ಗುಂಪು ಪದೇಪದೆ ಬಂಡಾಯ ಏಳುವುದು ಸಾಮಾನ್ಯವಾಗಿದೆ.
ಜಾರ್ಜ್ ಫ್ಲಾಯ್ಡ್ನ ಕುತ್ತಿಗೆ ಒತ್ತಿ ಆತ ಕೊನೆಯುಸಿರೆಳೆಯಲು ಕಾರಣರಾದ ಪೊಲೀಸ್ ಅಧಿಕಾರಿಯನ್ನು ಅಮೇರಿಕದ ಕೆಳ ನ್ಯಾಯಾಲಯವೊಂದು ಅಪರಾಧಿಯೆಂದು ಘೋಷಿಸಿದೆ. ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಘೋಷಿಸುವುದು ಬಾಕಿ ಇದೆ.
ಭಾರತದಲ್ಲಿ ತಯಾರಾದ ಕೊವಿಶೀಲ್ಡ್ ಲಸಿಕೆಯನ್ನು ಅಗತ್ಯ ಇರುವ ದೇಶಗಳಿಗೆ ನೀಡಲು ಸಿದ್ಧರಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದರು. ಅದರಂತೆ ನಡೆದುಕೊಂಡಿದ್ದರು. ಆದರೆ ಮೋದಿಯವರ ಈ ನಿರ್ಧಾರಕ್ಕೆ ಕಾಂಗ್ರೆಸ್ ಸೇರಿ ಹಲವು ಪಕ್ಷಗಳಿಂದ ವಿರೋಧ ವ್ಯಕ್ತವಾಗಿತ್ತು.
Queen Elizabeth Birthday: ಸುದೀರ್ಘ ಕಾಲ ಅಧಿಕಾರದಲ್ಲಿದ್ದ ಎಲಿಜಬೆತ್ ಹುಟ್ಟುಹಬ್ಬದಂದು ಅರಮನೆಯಲ್ಲೇ ಇರಲಿದ್ದು, ಹುಟ್ಟು ಹಬ್ಬದ ಕಾರ್ಯಕ್ರಮ ಸರಳವಾಗಿ ಇಲ್ಲವೇ ಸಂಭ್ರಮಾಚರಣೆ ಯಾವುದೂ ಇಲ್ಲದೆಯೂ ಇರಬಹುದು ಎಂದು ಬಲ್ಲಮೂಲಗಳು ಹೇಳಿವೆ.
ಟೆಸ್ಲಾ ಕಂಪೆನಿಯ ಆಟೋ ಪೈಲಟ್ ಕಾರು ಶನಿವಾರ ಅಪಘಾತವಾಗಿ, ಹೊತ್ತಿ ಉರಿದಿದೆ. ಅದರೊಳಗಿದ್ದವರು ದಹನವಾಗಿ ಹೋಗಿದ್ದಾರೆ. ಕಾರಿನ ಬೆಂಕಿ ಆರಿಸಲು 1.20 ಲಕ್ಷ ಲೀಟರ್ ನೀರು ಬಳಸಲಾಗಿದೆ.
ಫ್ಲೋರಿಡಾ ಏರ್ ಶೋ ಸಮಯದಲ್ಲಿ ವಿಮಾನವು ನೀರಿಗಿಳಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎರಡು ಬೇರೆ ಬೇರೆ ಪಕ್ಷಗಳ ಈ ಗೆಳೆತನವು ಇದೀಗ ಅಮೆರಿಕ ಜನರ ಮಾತಿಗೆ ಕಾರಣವಾಗಿದೆ. ಈ ಕುರಿತಂತೆ ಆಶ್ಚರ್ಯಗೊಂಡ ಜಾರ್ಜ್ ಡಬ್ಲ್ಯು ಬುಷ್ ಸಿಬಿಎಸ್ ನ್ಯೂಸ್ನಲ್ಲಿ ಮಿಚೆನ್ ಒಬಾಮಾ ಸ್ನೇಹದ ಕುರಿತಾಗಿ ಮಾತನಾಡಿದ್ದಾರೆ.
Coronavirus: ಭಾರತದಲ್ಲಿ ಕೊವಿಡ್ ಪ್ರಕರಣ ದಾಖಲೆ ಏರಿಕೆ ಕಂಡಿರುವುದರಿಂದ ಭಾರತದಿಂದ ಬರುವ ಪ್ರಯಾಣಿಕರಿಗೆ ಎರಡು ವಾರಗಳ ಕಾಲ ನಿರ್ಬಂಧ ವಿಧಿಸುವ ಬಗ್ಗೆ ಪಾಕಿಸ್ತಾನ ಸೋಮವಾರ ನಿರ್ಧಾರ ಕೈಗೊಂಡಿದೆ. ...
Anti France Protests in Pakistan: ಕಳೆದ ವರ್ಷ ಫ್ರಾನ್ಸ್ನಲ್ಲಿ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿ ಚಾರ್ಲಿ ಹೆಬ್ಡೊ ಮ್ಯಾಗಜಿನ್ನಲ್ಲಿ ಅವಹೇಳನಕಾರಿ ವ್ಯಂಗ್ಯ ಚಿತ್ರಗಳನ್ನು ಪ್ರಕಟಿಸಿದ್ದನ್ನು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಬೆಂಬಲಿಸಿದ್ದರು. ಇದನ್ನು ಪ್ರತಿಭಟಿಸಿರುವ ...
ಸಿಂಗಾಪೂರದಲ್ಲಿ 25 ವರ್ಷದಲ್ಲೇ ಅತಿ ದೊಡ್ಡ ಪ್ರಮಾಣದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಆ ದೇಶದಲ್ಲಿ 500 ಗ್ರಾಂ ಮತ್ತು ಅದಕ್ಕಿಂತ ಮೇಲ್ಪಟ್ಟ ಪ್ರಮಾಣದ ಗಾಂಜಾ ಸಾಗಣೆ ಮಾಡಿದರೆ ಗರಿಷ್ಠ ಪ್ರಮಾಣದ ಶಿಕ್ಷೆಯಾಗಿ ಮರಣದಂಡನೆಯನ್ನೂ ಸಹ ...
ಭಾರತದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ಸರ್ಕಾರವು ಈ ನಿರ್ಧಾರಕ್ಕೆ ಬಂದಿದೆ ...
11 ಜನರು ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನಿಬ್ಬರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಇವರೆಲ್ಲ ಭಾನುವಾರ ಸಂಜೆ 6ರ ಹೊತ್ತಿಗೆ ಟಬೂಕ್ ಸಿಟಿಯ ಬರಂಗೇ ಬುಲೋದಲ್ಲಿರುವ ಪ್ರಸಿದ್ಧ ಸರೋವರ ಬುಲೋ ಲೇಕ್ಗೆ ಹೊರಟಿದ್ದರು. ...
ಇಸ್ರೇಲ್ನಲ್ಲಿ ಕೊರೊನಾ ಸೋಂಕಿತರ ಮರಣ ಪ್ರಮಾಣವೂ ಕಡಿಮೆಯಾಗಿದ್ದು, ಸೋಂಕು ಹಬ್ಬುವಿಕೆಗೂ ಕಡಿವಾಣ ಬಿದ್ದಿದೆ. ದೇಶದಲ್ಲಿರುವ ಒಟ್ಟು ಅರ್ಧದಷ್ಟು ಜನರಿಗೆ ಕೊರೊನಾ ಲಸಿಕೆ ನೀಡಲಾಗಿರುವ ಬೆನ್ನಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ ಇನ್ನುಮುಂದೆ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಎಂಬ ...
ಪಾಕಿಸ್ತಾನದ ಪಠ್ಯಪುಸ್ತಕಗಳಲ್ಲಿ ಹಿಂದೂಗಳು ಮತ್ತು ಹಿಂದೂ ಧರ್ಮದ ಬಗ್ಗೆ ಏನು ಕಲಿಸಲಾಗುತ್ತಿದೆ ಎಂಬ ಬಗ್ಗೆ ಬಿಬಿಸಿ ಪಾಕಿಸ್ತಾನಿ ಸರ್ವೀಸ್ ವಿಡಿಯೋ ಯೂಟ್ಯೂಬ್ನಲ್ಲಿದೆ. ಆ ದೇಶದಲ್ಲಿ ಹಿಂದೂಗಳ ಸಂಖ್ಯೆ ಶೇಕಡಾ 2 ಕುಸಿಯುವುದಕ್ಕೆ ಏನು ಕಾರಣ ...
ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿನ 14,000 ಕೋಟಿ ರೂಪಾಯಿ ವಂಚನೆ ಪ್ರಕರಣ ಆರೋಪಿ, ದೇಶಭ್ರಷ್ಟ ಶತಕೋಟ್ಯಧಿಪತಿ- ವಜ್ರದ ವ್ಯಾಪಾರಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವ ಶಿಫಾರಸನ್ನು ಯು.ಕೆ. ಗೃಹ ಇಲಾಖೆ ವಿಲೇವಾರಿ ಮಾಡಿದೆ. ...
ಅಂದು ಹಡಗು ಮುಳುಗಿದಾಗ ಒಟ್ಟು 304 ಮಂದಿ ಸಾವನ್ನಪ್ಪಿದ್ದಾರೆ. 172 ಜನರ ಜೀವ ಉಳಿದಿದೆ. ಆದರೆ ಹೀಗೆ ಮೃತಪಟ್ಟ 304 ಜನರಲ್ಲಿ 254 ಮಕ್ಕಳೇ ಆಗಿದ್ದು ಬಹುದೊಡ್ಡ ದುರಂತ ಎಂದೇ ಪರಿಗಣಿಸಲ್ಪಟ್ಟಿದೆ. ...
ಅಮೆರಿಕದಲ್ಲಿ ಅತೀ ಹೆಚ್ಚು ಸೋಂಕಿತರಿದ್ದು ಇಲ್ಲಿ 3,14,95,164 (3.1ಕೋಟಿ) ಪ್ರಕರಣಗಳು ವರದಿ ಆಗಿದೆ. ಎರಡನೇ ಸ್ಥಾನದಲ್ಲಿ ಭಾರತವಿದ್ದು ಇಲ್ಲಿ ಸೋಂಕಿತರ ಸಂಖ್ಯೆ 1, 40,74,564 (1.4 ಕೋಟಿ) ತಲುಪಿದೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್ ದೇಶದಲ್ಲಿ ...