ಮಲ್ಪೆ ಭಾಗದಲ್ಲಿ ಸಾವಿರಾರು ಮಂದಿಗೆ ಈಜು ಕಲಿಸಿರುವ ಮಹಾಗುರು ಇವರು. ವಿಶಿಷ್ಟ ಈಜುಗಾರ ಈಗ ನೂತನ ದಾಖಲೆ ಬರೆದಿದ್ದಾರೆ. ಕಾಲುಗಳಿಗೆ ಕೋಳ ಬಿಗಿದ ಸ್ಥಿತಿಯಲ್ಲಿ ಪದ್ಮಾಸನ ಭಂಗಿಯಲ್ಲಿ ಕುಳಿತು ಕೈಗಳನ್ನು ಕೂಡ ಬಳಸದೆ ಈಜಿ ...
ಅದಾನಿ ನೇತೃತ್ವದ ಯುಪಿಸಿಎಲ್ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಮತ್ತೆ ಸಂತ್ರಸ್ತರಿಗೆ ಅನ್ಯಾಯ ಮಾಡಿದೆ. ಉದ್ಯೋಗದ ಭರವಸೆ ಕೊಟ್ಟು ಭೂಸ್ವಾಧೀನ ಮಾಡಿಕೊಂಡಿದ್ದ ಕಂಪನಿ ಸ್ಥಳೀಯ ಯುವಕರಿಗೆ ವಂಚಿಸಿದೆ. ಉದ್ಯೋಗದ ಆಸೆಗೆ ಕೃಷಿ ಬಿಟ್ಟವರು ...
ರಾಜಕೀಯ ಜಂಜಾಟದ ಮಧ್ಯೆ ಕರಾವಳಿ ಪ್ರವಾಸ ಮಾಡ್ತಿದ್ದೇನೆ. 3 ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಂದಿದ್ದೇನೆ ಎಂದು ಜಿಲ್ಲೆಯಲ್ಲಿ ಮುಖ್ಯಮಂತ್ರಿ B.S.ಯಡಿಯೂರಪ್ಪ ಹೇಳಿದರು. ...
ಕರ್ನಾಟಕದ ಜನ ರಾಜ್ಯದಲ್ಲಿ ಹುಟ್ಟುಹಾಕಿದ್ದ ಬ್ಯಾಂಕ್ಗಳನ್ನು ಬೇರೆ ಬ್ಯಾಂಕ್ಗಳಲ್ಲಿ ವಿಲೀನ ಮಾಡಿದ್ದರ ಕುರಿತಾಗಿ ಬೇಸರ ಹೊಂದಿದ್ದರು. ಈ ಮಧ್ಯೆ ಎಮ್ಆರ್ಪಿಎಲ್ ಮತ್ತು ಎಚ್ಪಿಸಿಎಲ್ ವಿಲೀನ ಪ್ರಕ್ರಿಯೆಯ ಸುದ್ದಿ ಜನರಿಗೆ ಶಾಕ್ ನೀಡಿತ್ತು. ತಾಂತ್ರಿಕ ಕಾರಣದಿಂದಾಗಿ ...
ಪಂಜು ಗಂಗೊಳ್ಳಿಯವರ ಪ್ರಧಾನ ಸಂಪಾದಕತ್ವದಲ್ಲಿ ಜನವರಿ 26ರಂದು ಬಿಡುಗಡೆಯಾಗುತ್ತಿರುವ ಈ ಕುಂದಾಪ್ರ ಕನ್ನಡ ನಿಘಂಟು ನಿಜಕ್ಕೂ ಕುಂದಾಪುರ ಕನ್ನಡದ ಹಲವು ಶಬ್ದಳನ್ನು ಒಟ್ಟಿಗೆ ಸೇರಿಸಿ ಜನರ ಮನೆಯನ್ನು ತಲುಪಿಸುವ ಕಾರ್ಯವನ್ನು ಮಾಡುತ್ತಿದೆ. ...
ಉಡುಪಿಯ ಪರ್ಕಳದ ‘ಹೊಸಬೆಳಕು’ ಆಶ್ರಮದ ವಾಸಿಗಳು ತಮ್ಮ ಕತ್ತಲೆ ಜಗತ್ತಿನಿಂದ ಈ ಆಶ್ರಮದಲ್ಲೇ ಬೆಳಕು ಕಂಡವರು. ಅವರೆಲ್ಲರೂ ಸೇರಿ ಒಂದು ಅಪೂರ್ವ ಸೀಮಂತ ಶಾಸ್ತ್ರ ಮಾಡಿದ್ದಾರೆ. ಮಗಳು ಗೌರಿಗೆ ಮಂಗಳಾರತಿ ಬೆಳಗಿದ್ದಾರೆ. ಯಾರು ಈ ...
ರಾಮಮಂದಿರ ನಿರ್ಮಾಣದ ಜನಜಾಗೃತಿ ಅಭಿಯಾನದಲ್ಲಿ ಸದ್ಯ ನಿರತಾಗಿರುವ ಶ್ರೀಗಳು ದೇಶಾದ್ಯಂತ ಸಂಚಾರ ಕೈಗೊಂಡಿದ್ದಾರೆ. ಅಲ್ಲಲ್ಲಿ ಸಭೆ ಸಮಾರಂಭ, ಕಾರ್ಯಕ್ರಮ ಉದ್ಘಾಟನೆ, ಧನ ಸಂಗ್ರಹ ಕಚೇರಿ ತೆರೆಯುತ್ತಿದ್ದಾರೆ. ...
ಹ್ಯಾಪಿ ನ್ಯೂ ಇಯರ್ ಎಂದು ನಿನ್ನೆ ತಡರಾತ್ರಿ ರಸ್ತೆಯಲ್ಲಿ ಬರೆಯುವಾಗ, ಕಾಜರಬೈಲು ಬಳಿ ಈಕೋ ಕಾರು ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದ್ದು, ಬಾಗಲಕೋಟೆ ಮೂಲದ ಶರಣ್(32), ಸಿದ್ದು(28) ಮೃತಪಟ್ಟಿದ್ದಾರೆ. ...
ವಿಶ್ವೇಶ ತೀರ್ಥರು ಬೃಂದಾವನಸ್ಥರಾಗಿ ಇಂದಿಗೆ (ಡಿ.29) ಒಂದು ವರ್ಷ. ಜಾತಿ-ಮತಭೇದ ಮರೆತು ಎಲ್ಲರೊಡನೆ ಬೆರೆಯುತ್ತಿದ್ದ ವಿಶ್ವೇಶ ತೀರ್ಥರನ್ನು ಸಾಣೆಹಳ್ಳಿ ತರಳಬಾಳು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೆನಪಿಸಿಕಂಡಿದ್ದಾರೆ. ವೈಚಾರಿಕ ಭಿನ್ನಾಭಿಪ್ರಾಯಗಳ ನಡುವೆಯೂ ...
ಕಂದಾವರ ಪರಿಸರದಲ್ಲಿ ವಿಜಯನಗರ ಕಾಲದ ಅಧಿಕ ಶಾಸನಗಳಿದ್ದು, ಸಂರಕ್ಷಿಸಬೇಕಾದ ಅಗತ್ಯ ಇದೆ. ಹಿಂದೆ ಈ ಊರಿನ ಸ್ವಲ್ಪ ದೂರದಲ್ಲಿಯೇ ವಾಮನ ಮುದ್ರಿಕೆ ಕಲ್ಲು ಹಾಗೂ ವಿಜಯನಗರ ಕಾಲದ ಶಾಸನ ಕಲ್ಲುಗಳನ್ನು ಪ್ರದೀಪ್ ಕುಮಾರ್ ಬಸ್ರೂರು ...