ಕನ್ನಡ ಸಿನಿಮಾ ಸುದ್ದಿ

‘ಎಡಗೈ ಅಪಘಾತಕ್ಕೆ ಕಾರಣ’ ಬಿಡುಗಡೆಗೆ ನಿರ್ಮಾಪಕರ ನೆರವು

ಮೆಚ್ಚುಗೆ ಗಳಿಸುತ್ತಿದೆ ‘ಫೈರ್ ಫ್ಲೈ’ ಸಿನಿಮಾ ಟ್ರೇಲರ್

ಮಲಯಾಳಂನ ಈ ಸ್ಟಾರ್ ನಟ ಬಹಳ ಇಷ್ಟವಂತೆ ಶಿವಣ್ಣನಿಗೆ, ಅದಕ್ಕೆ ಕಾರಣ ಇದೆ

20ನೇ ವಯಸ್ಸಿಗೆ ಮದುವೆ, ಮೂರೇ ತಿಂಗಳಿಗೆ ವೈಮನಸ್ಸು; ಸೋನು ಗೌಡ ಕಷ್ಟದ ಜರ್ನಿ

ಹೊಸ ಹೆಜ್ಜೆ ಇಡಲು ಸಿದ್ಧರಾದ ಶೈಲಜಾ ನಾಗ್-ಬಿ. ಸುರೇಶ್ ಮಗಳು ಚಂದನಾ ನಾಗ್

ರಜತ್ ನನ್ನ ತಮ್ಮ, ನಾನು ಎಂದಿಗೂ ಬಿಟ್ಟುಕೊಡಲ್ಲ: ವಿನಯ್ ಗೌಡ ನೇರ ಮಾತು

ಮತ್ತೆ ಅರೆಸ್ಟ್ ಆದ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್; ಕಾರಣ ಏನು?

ಸೆಟ್ಟೇರಿತು ಸುದೀಪ್ ನಟನೆಯ ‘ಬಿಲ್ಲ ರಂಗ ಬಾಷ’; BRB ಫಸ್ಟ್ ಲುಕ್ ರಿವೀಲ್

ಸುಧಾರಾಣಿಗೆ ಶಿವಣ್ಣ ಪ್ರೀತಿಯಿಂದ ಕರೆಯೋದೇನು? ಕೊನೆಗೂ ರಿವೀಲ್ ಆಯ್ತು

ರಶ್ಮಿಕಾ ಸಸ್ಯಾಹಾರಿಯೋ, ಮಾಂಸಹಾರಿಯೋ? ಈ ತರಕಾರಿ ಕಂಡರೆ ಆಗುವುದೇ ಇಲ್ಲ

ಸಂಪೂರ್ಣ AI ಮೂಲಕವೇ ಸಿದ್ಧವಾಯ್ತು ಕನ್ನಡದ ‘ಲವ್ ಯೂ’ ಸಿನಿಮಾ

ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿದ ಪವಿತ್ರಾ ಗೌಡ, ವಿಶೇಷ ಪೂಜೆ

ಯಾರೂ ಬೆಂಬಲ ಕೊಡ್ತಾ ಇಲ್ಲ: ಸುನಾಮಿ ಕಿಟ್ಟಿ ಬೇಸರ

‘ಕೆಜಿಎಫ್ 3’ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಸುಳಿವು: ಯಶ್ ಅಭಿಮಾನಿಗಳಿಗೆ ಖುಷಿ

ಬ್ಯಾಂಕ್ ಜನಾರ್ದನ್ ಅಂತಿಮ ದರ್ಶನ: ವಿಪರೀತ ಕೋಪಗೊಂಡ ಪ್ರಥಮ್; ಕಾರಣ ಏನು?

ಅಪ್ಪಟ ಪ್ರತಿಭಾವಂತ ಜನಾರ್ಧನ ಎಲ್ಲ ಪಾತ್ರಗಳಿಗೆ ಸೈ ಅಂತಿದ್ರು: ಭಾಗ್ಯಶ್ರೀ

‘ವಿವಾದಗಳೇ ಇಲ್ಲದ ಕಲಾವಿದ’: ಬ್ಯಾಂಕ್ ಜನಾರ್ದನ್ ಅಗಲಿಕೆಗೆ ಉಪೇಂದ್ರ ಸಂತಾಪ

‘ಕೆಜಿಎಫ್ 2’ ರಿಲೀಸ್ ಆಗಿ ಮೂರು ವರ್ಷ; ಅಭಿಮಾನಿಗಳದ್ದು ಒಂದೇ ಪ್ರಶ್ನೆ

ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ

ದರ್ಶನ್, ಉಪೇಂದ್ರ, ಸುದೀಪ್ ನನ್ನನ್ನು ಮರೆತಿದ್ದಾರೆ; ಬ್ಯಾಂಕ್ ಜನಾರ್ಧನ್

860 ಸಿನಿಮಾ ಮಾಡಿದರೂ ಬ್ಯಾಂಕ್ ಬ್ಯಾಲೆನ್ಸ್ ಇಲ್ಲ; ಮರುಗಿದ್ದ ನಟ

ಬ್ಯಾಂಕ್ ಜನಾರ್ಧನ್ ವೃತ್ತಿ ಜೀವನ ಬದಲಿಸಿದ್ದು ಆ ಇಬ್ಬರು ವ್ಯಕ್ತಿಗಳು

ಹಿರಿಯ ನಟ ಬ್ಯಾಂಕ್ ಜನಾರ್ಧನ್ ನಿಧನ; 800ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ

‘ಯುದ್ಧಕಾಂಡ’ ವೇದಿಕೆಯಲ್ಲಿ ಅಪ್ಪನ ತ್ಯಾಗದ ವಿಷಯ ತೆರೆದಿಟ್ಟ ರವಿಚಂದ್ರನ್
ಕನ್ನಡ ಸಿನಿ ಉದ್ಯಮ
ಕನ್ನಡ ಚಿತ್ರರಂಗ ಆರಂಭ ಆಗಿ ಹಲವು ದಶಕಗಳು ಕಳೆದಿವೆ. ರಾಜ್ಕುಮಾರ್, ಅಂಬರೀಷ್, ವಿಷ್ಣುವರ್ಧನ್, ದ್ವಾರಕೀಶ್, ಪ್ರಭಾಕರ್, ಶ್ರೀನಾಥ್, ಜಗ್ಗೇಶ್, ರವಿಚಂದ್ರನ್ ಸೇರಿ ಅನೇಕ ಹೀರೋಗಳ ನಿರಂತರ ಶ್ರಮದಿಂದ ಸ್ಯಾಂಡಲ್ವುಡ್ ಬೆಳೆದು ನಿಂತಿತು. ಪುಟ್ಟಣ್ಣ ಕಣಗಾಲ್ ರೀತಿಯ ನಿರ್ದೇಶಕರ ಕೊಡುಗೆಯೂ ಇದರಲ್ಲಿ ಇದೆ. ಈಗಿನ ಹೀರೋಗಳಾದ ಯಶ್, ಸುದೀಪ್, ದರ್ಶನ್, ಶಿವರಾಜ್ಕುಮಾರ್ ಚಿತ್ರರಂಗಕ್ಕಾಗಿ, ಚಿತ್ರರಂಗದ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ. ‘ಕೆಜಿಎಫ್’, ‘ಕಾಂತಾರ’, ‘777 ಚಾರ್ಲಿ’ ರೀತಿಯ ಸಿನಿಮಾಗಳಿಂದ ಕನ್ನಡ ಚಿತ್ರರಂಗದ ಖ್ಯಾತಿ ಹೆಚ್ಚಾಗಿ