ಕನ್ನಡ ಸಿನಿಮಾ ಸುದ್ದಿ
ಪಂಜುರ್ಲಿಗೆ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಹರಕೆ ತೀರಿಸಿದ ರಿಷಬ್ ಶೆಟ್ಟಿ
Explainer: ದರ್ಶನ್ ವಿರುದ್ಧ ಟ್ರಯಲ್ ಆರಂಭ: ಕೋರ್ಟ್ ವಿಚಾರಣೆ ಹೇಗಿರುತ್ತೆ?
ಸದ್ದಿಲ್ಲದೆ ಪೂರ್ಣಗೊಂಡಿತು ‘ಟಾಕ್ಸಿಕ್’ ಶೂಟ್? ಮುಂದಿರೋ ಪ್ಲ್ಯಾನ್ಗಳೇನು?
ಸಿನಿಮಾ ಶೂಟಿಂಗ್ ವೇಳೆ ಕುಸಿದು ಬಿದ್ದು ಕನ್ನಡದ ನಿರ್ದೇಶಕನ ಸಾವು
‘ಧುರಂಧರ್’ ರಿಲೀಸ್ಗೂ ಮೊದಲೇ ರಣವೀರ್ಗೆ ಬೆಂಗಳೂರಲ್ಲಿ ಎದುರಾಯ್ತು ಸಂಕಷ್ಟ
ಮೂರು ಬಾರಿ ಸಾಯಲು ಹೋಗಿದ್ದ ಚರಣ್ ರಾಜ್; ತಪ್ಪಿದ್ದು ಹೇಗೆ?
100 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾಯ್ತು ‘45’ ಸಿನಿಮಾ?
ದರ್ಶನ್ ಕೇಸ್: ಡಿಸೆಂಬರ್ 17ರಿಂದ ಸಾಕ್ಷ್ಯ ವಿಚಾರಣೆಗೆ ನ್ಯಾಯಾಲಯ ನಿರ್ಧಾರ
ಪಾಕಿಸ್ತಾನದಲ್ಲಿ ‘ಮಹಾವತಾರ ನರಸಿಂಹ’ ಸಿನಿಮಾ ಪ್ರದರ್ಶನ: ವಿಡಿಯೋ ವೈರಲ್
ಭಾರತದ ಅತ್ಯಂತ ಜನಪ್ರಿಯ ತಾರೆಯರ ಪಟ್ಟಿಯಲ್ಲಿ ಕನ್ನಡದ ಮೂವರಿಗೆ ಸ್ಥಾನ
ಸಿನಿಮಾ ಚೆನ್ನಾಗಿರಲು ಮುಖ್ಯವಾಗಿ ಬೇಕಾಗಿದ್ದು ಏನು? ರಾಜ್ಕುಮಾರ್ ಮಾತು
ಶುರುವಾಯ್ತು ‘ವೇಷಗಳು’ ಸಿನಿಮಾ ಶೂಟಿಂಗ್: ನಾಟಕದ ಬೃಹತ್ ಸೆಟ್ ನಿರ್ಮಾಣ
ದರ್ಶನ್ ಜೈಲಿಗೆ ಹೋಗಿದ್ದಕ್ಕೆ ‘ದಿ ಡೆವಿಲ್’ ಬಜೆಟ್ ಜಾಸ್ತಿ ಆಯ್ತಾ?
ಎಷ್ಟು ಕಾದರೂ ದರ್ಶನ್ ಬರಲಿಲ್ಲ: ಡಿ ಬಾಸ್ ಇಲ್ಲದೇ ನಡೆಯಿತು ಸುದ್ದಿಗೋಷ್ಠಿ
ಸೂಪರ್ ಹಿಟ್ ಸಿನಿಮಾದಲ್ಲಿ ಗಿಲ್ಲಿ ನಟ: ಟೀಸರ್ ತುಂಬಾ ಸಿಕ್ಕಾಪಟ್ಟೆ ನಗು
‘ಟಾಕ್ಸಿಕ್’ ಮ್ಯೂಸಿಕ್; ಅನಿರುದ್ಧ್ ಹೊರಗಿಟ್ಟು ಕನ್ನಡಿಗನಿಗೆ ಅವಕಾಶ
ಕನ್ನಡದ ‘ಮಣಿಕಂಠ’ ಸಿನಿಮಾಗೆ ಹಾರೈಸಲು ಕಾಶಿಯಿಂದ ಬಂದ ನಾಗಸಾಧುಗಳು
ಅರವಿಂದ್ ಬೋಳಾರ್, ಶ್ರೀಹನ್ ದೀಪಕ್ ಹೊಸ ಸಿನಿಮಾ ‘ಕೆಂಪು ಹಳದಿ ಹಸಿರು’
ದೈವ ಅವಮಾನಿಸಿದ ರಣವೀರ್ಗೆ ರಿಷಬ್ ಕೊಟ್ಟ ಉತ್ತರ ಹೇಗಿತ್ತು ನೋಡಿ
‘ಡೆವಿಲ್’ ಚಿತ್ರದ ಟ್ರೇಲರ್ ರಿಲೀಸ್ ದಿನಾಂಕ ಘೋಷಣೆ; ಹಬ್ಬಕ್ಕೆ ರೆಡಿ ಆಗಿ
ಕಷ್ಟ ಇದ್ದರೂ ಸ್ವಾಭಿಮಾನದಿಂದ ಜೀವನ ಮಾಡಿದ್ದ ಹಿರಿಯ ನಟ ಉಮೇಶ್
ಪ್ರೀತಿಸಿ ಮದುವೆಯಾದ ಪತ್ನಿಗಾಗಿ 80ನೇ ವಯಸ್ಸಲ್ಲೂ ದುಡಿಯುತ್ತಿದ್ದ ಉಮೇಶ್
ಹಾಸ್ಯನಟ ಉಮೇಶ್ ಅಭಿನಯದ ಚಿತ್ರಗಳ ಮಾಹಿತಿ ಇಲ್ಲಿದೆ
ಹಿರಿಯ ನಟ ಎಂ.ಎಸ್. ಉಮೇಶ್ ಇನ್ನಿಲ್ಲ: ಅನಾರೋಗ್ಯದಿಂದ ನಿಧನ
ಕನ್ನಡ ಸಿನಿ ಉದ್ಯಮ
ಕನ್ನಡ ಚಿತ್ರರಂಗ ಆರಂಭ ಆಗಿ ಹಲವು ದಶಕಗಳು ಕಳೆದಿವೆ. ರಾಜ್ಕುಮಾರ್, ಅಂಬರೀಷ್, ವಿಷ್ಣುವರ್ಧನ್, ದ್ವಾರಕೀಶ್, ಪ್ರಭಾಕರ್, ಶ್ರೀನಾಥ್, ಜಗ್ಗೇಶ್, ರವಿಚಂದ್ರನ್ ಸೇರಿ ಅನೇಕ ಹೀರೋಗಳ ನಿರಂತರ ಶ್ರಮದಿಂದ ಸ್ಯಾಂಡಲ್ವುಡ್ ಬೆಳೆದು ನಿಂತಿತು. ಪುಟ್ಟಣ್ಣ ಕಣಗಾಲ್ ರೀತಿಯ ನಿರ್ದೇಶಕರ ಕೊಡುಗೆಯೂ ಇದರಲ್ಲಿ ಇದೆ. ಈಗಿನ ಹೀರೋಗಳಾದ ಯಶ್, ಸುದೀಪ್, ದರ್ಶನ್, ಶಿವರಾಜ್ಕುಮಾರ್ ಚಿತ್ರರಂಗಕ್ಕಾಗಿ, ಚಿತ್ರರಂಗದ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ. ‘ಕೆಜಿಎಫ್’, ‘ಕಾಂತಾರ’, ‘777 ಚಾರ್ಲಿ’ ರೀತಿಯ ಸಿನಿಮಾಗಳಿಂದ ಕನ್ನಡ ಚಿತ್ರರಂಗದ ಖ್ಯಾತಿ ಹೆಚ್ಚಾಗಿ