ಮೋದಿ ಮೊದಲ ಲಸಿಕೆ ಹಾಕಿಸಿಕೊಂಡು ತೋರಿಸಬೇಕಿತ್ತು. ಜೊತೆಗೆ, 80 ವರ್ಷ ವಯಸ್ಸಾಗಿರುವ ಬಿಎಸ್ವೈಗೆ ಲಸಿಕೆ ಅಗತ್ಯವಿದೆ. ಜನರು ಇವಾಗ ಲಸಿಕೆ ಹಾಕಿಸಿಕೊಂಡರೆ ಪ್ರಯೋಜನವೇನು? ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರಕ್ಕೆ ...
ಚುಮುಚುಮು ಚಳಿಯಲ್ಲಿ ಸ್ಪೈಸಿ ಕಡಲೆ ಬೀಜ ಸವಿಯಬೇಕು ಎನ್ನುಸುತ್ತಿದೆ ಅಲ್ವೇ? ಹಾಗಾದಾರೆ ಚಿಂತಾಮಣಿಯಿಂದ ತಯಾರಾಗುವ ಕಡಲೆ ಬೀಜದ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.. ...
ದಿವ್ಯಾಂಗ ಬಾಲಕಿಯೊಬ್ಬಳನ್ನು ಆಕೆಯ ಚಿಕ್ಕಪ್ಪ ಕತ್ತು ಕೊಯ್ದು ಭೀಕರವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಅಂಗರೇಖನಹಳ್ಳಿಯಲ್ಲಿ ನಡೆದಿದೆ. 5 ವರ್ಷದ ಕಂದಮ್ಮ ಚಾರ್ವಿತಾಳನ್ನು ಆಕೆಯ ಚಿಕ್ಕಪ್ಪ ಶಂಕರ್ ಕೊಲೆಗೈದಿದ್ದಾನೆ. ...
ಜಿಲ್ಲೆಯಲ್ಲಿ ಸಾರ್ವಜನಿಕರು ಹಕ್ಕಿ ಜ್ವರದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಈವರೆಗೆ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಬಗ್ಗೆ ವರದಿಯಾಗಿಲ್ಲ. ಈಗಾಗಲೇ ಜಿಲ್ಲೆಯಾದ್ಯಂತ ಮುಂಜಾಗ್ರತೆ ವಹಿಸಿಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾನ್ಯ ಜಿಲ್ಲಾಧಿಕಾರಿಗಳು ...
ಮೀಟರ್ಬಡ್ಡಿ ದಂಧೆಕೋರರ ಕಿರುಕುಳ ತಾಳಲಾಗದೆ ಸಾವಿಗೆ ಕಾರಣರಾದವರ ಬಗ್ಗೆ ವಿಡಿಯೋ ಮಾಡಿ ಅರ್ಚಕ ಕೆ.ವಿ.ರಾಘವೇಂದ್ರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ...
ಯುವತಿಯನ್ನ ಚುಡಾಯಿಸಿದ್ದಕ್ಕೆ ಯುವಕನೊಬ್ಬನಿಗೆ ಸಿಕ್ಕಾಪಟ್ಟೆ ಧರ್ಮದೇಟು ಬಿದ್ದಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಸಾರ್ವಜನಿಕರಿಂದ ಬೀದಿ ಕಾಮಣ್ಣನಿಗೆ ಗೂಸಾ ಬಿದ್ದಿದೆ. ...
ಪ್ರವಾಸಿ ತಾಣಗಳಲ್ಲಿ, ಅದರ ಸುತ್ತಮುತ್ತ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿರೋ ಪೊಲೀಸರು, ಚಿಕ್ಕಬಳ್ಳಾಪುರದ ನಂದಿಗಿರಿಧಾಮದಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ಗೆ ಬ್ರೇಕ್ ಹಾಕಿದ್ದಾರೆ. ಬೆಂಗಳೂರಿನಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ಗೆ ಟಫ್ ರೂಲ್ಸ್ ಮಾಡಲಾಗಿದೆ. ...
ನ್ಯೂ ಇಯರ್ ಆಚರಣೆಗೆಂದು ಬೆಂಗಳೂರಿಗೆ ಹತ್ತಿರವಿರುವ ನಂದಿ ಬೆಟ್ಟಕ್ಕೆ ತೆರಳಲು ಪ್ಲಾನ್ ಮಾಡಿದ್ದ ಬೆಂಗಳೂರಿಗರಿಗೆ ನಿರಾಶೆ ಎದುರಾಗಲಿದೆ. ಇದಕ್ಕೆ ಕಾರಣ, ನಂದಿಗಿರಿಧಾಮದಲ್ಲಿ ಹೊಸವರ್ಷದ ಸಂಭ್ರಮಾಚರಣೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ...
ಬೈಕ್ ಮತ್ತು ಟಿಪ್ಪರ್ ಅಪಘಾತದಿಂದ ಬೈಕ್ ಸವಾರ ಸ್ಥಳದಲ್ಲೇ ಮರಣ ಹೊಂದಿದ್ದಾನೆ. ...
ಚಳಿಗಾಲದಲ್ಲಿ ಮಾತ್ರ ಮಾರುಕಟ್ಟೆಗೆ ಲಗ್ಗೆಯಿಡುವ ಅವರೆಕಾಯಿ ಸವಿರುಚಿಯನ್ನ ಸವಿಯದವರೇ ಇಲ್ಲ. ಮಾರುಕಟ್ಟೆಯಲ್ಲಿ ತರಕಾರಿಗಳನ್ನೇ ಮೀರಿಸುವ ಹಾಗೆ ನಾಟಿ ಅವರೆಕಾಯಿ ಲಗ್ಗೆಯಿಟ್ಟಿದೆ. ಚಿಕ್ಕಬಳ್ಳಾಪುರದ ಮಾರ್ಕೆಟ್ನಲ್ಲಿ ಅವರೆಕಾಯಿಯದ್ದೇ ದರ್ಬಾರ್ ಆಗಿದೆ. ...