ಭಾರತದ ಪುರುಷರ ಟೆನಿಸ್ ಆಟಗಾರ ಸುಮಿತ್ ನಾಗಲ್ ಅವರು ಆಸ್ಟ್ರೇಲಿಯನ್ ಓಪನ್ -2021 ರ ಸಿಂಗಲ್ಸ್ ವಿಭಾಗದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ. ...
ಕೊವಿಡ್-19 ನಿಯಮಾವಳಿಯಂತೆ ಜಲ್ಲಿಕಟ್ಟು ನಡೆಯುವ ಸ್ಥಳದಲ್ಲಿ 150 ಸ್ಪರ್ಧಾಳುಗಳು ಭಾಗವಹಿಸಬಹುದಾಗಿದೆ. ಅವರೆಲ್ಲರೂ ಕೊರೊನಾ ನೆಗೆಟಿವ್ ವರದಿ ಪ್ರಮಾಣ ಪತ್ರ ಹೊಂದಿರಬೇಕಿದೆ. ...
ಎಲ್ಲ ಭಾರತೀಯರನ್ನೊಳಗೊಂಡ ರೇಸಿಂಗ್ ಟೀಮ್ ಇಂಡಿಯ ಫೆಬ್ರುವರಿಯಲ್ಲಿ ನಡೆಯಲಿರುವ ಏಷ್ಯನ್ ಲಿ ಮ್ಯಾನ್ಸ್ ರೇಸಿಂಗ್ ಸ್ಫರ್ಧೆಯಲ್ಲಿ ಭಾಗವಹಿಸಿ ಇತಿಹಾಸ ಸೃಷ್ಟಿಸಲಿದೆ. ಟೀಮಿನ ನಾಯಕತ್ವವನ್ನು ಖ್ಯಾತ ಉದ್ಯಮಿ ಮತ್ತು ಖುದ್ದು ರೇಸಿಂಗ್ ಡ್ರೈವರ್ ಆಗಿರುವ ಗೌತಮ್ ...
ಕಳೆದೆರಡು ತಿಂಗಳುಗಳಿಂದ ಲಂಡನ್ನಲ್ಲಿ ತರಬೇತಿ ಪಡೆಯುತ್ತಿರುವ ಭಾರತದ ಚಾಂಪಿಯನ್ ಶಟ್ಲರ್ ಪಿ ವಿ ಸಿಂಧೂ ಜನೆವರಿಯಲ್ಲಿ ಥೈಲ್ಯಾಂಡ್ನಲ್ಲಿ ನಡೆಯಲಿರುವ ಎರಡು ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ಆಶಾಭಾವನೆ ತಳೆದಿದ್ದಾರೆ. ...
ಚೆಸ್ ದಂತಕತೆ ವಿಶ್ವನಾಥನ್ ಆನಂದ್ ಖಾಸಗಿ ಸಂಸ್ಥೆಯೊಂದರ ಸಹಭಾಗಿತ್ವದಲ್ಲಿ ಒಂದು ಚೆಸ್ ಅಕಾಡೆಮಿಯನ್ನು ಚೆನೈ ನಗರದಲ್ಲಿ ಶೀಘ್ರದಲ್ಲೇ ಸ್ಥಾಪಿಸಲಿದ್ದು ಭಾರತದ ಪ್ರತಿಭಾವಂತ ಯುವ ಆಟಗಾರರಿಗೆ ತರಬೇತಿ ನೀಡಲಿದ್ದಾರೆ. ಬೇರೆ ದೇಶದ ಗ್ರ್ಯಾಂಡ್ ಮಾಸ್ಟರ್ಗಳು ಸಹ ...
ಫುಟ್ಬಾಲ್ ಮಾಂತ್ರಿಕ ಕ್ರಿಸ್ಟಿಯಾನೊ ರೊನಾಲ್ಡೊ ಅಪರೂಪದ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಪೋರ್ಚುಗಲ್ನ ಈ ಅಪ್ರತಿಮ ಆಟಗಾರ ಅಂತರರಾಷ್ಟ್ರೀಯ ಸಾಕರ್ ಪಂದ್ಯಗಳಲ್ಲಿ 100 ಗೋಲುಗಳನ್ನು ಬಾರಿಸಿರುವ ವಿಶ್ವದ ಕೇವಲ ಎರಡನೇ ಆಟಗಾರನೆನಿಸಿಕೊಳ್ಳುವ ಮೂಲಕ ಕ್ರೀಡೆಯ ...
ನ್ಯೂಯಾರ್ಕ್: ಕೊರೊನಾ ಸಂಕಷ್ಟದ ನಡುವೆಯೂ ಭಾರತಕ್ಕೆ ಕ್ರೀಡೆಯಲ್ಲಿ ಖುಷಿಯ ಸುದ್ದಿಯೊಂದು ಅಮೆರಿಕದಿಂದ ಬಂದಿದೆ. ಇದೇ ಮೊದಲ ಬಾರಿಗೆ 2013ರ ನಂತರ ಭಾರತದ ಟೆನಿಸ್ ಆಟಗಾರರೊಬ್ಬರು ಗ್ರಾಂಡಸ್ಲಾಮ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಸುತ್ತು ತಲುಪಿದ ...
ದೆಹಲಿ: ದೇಶದಲ್ಲಿ ಕ್ರೀಡಾ ಲೋಕದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಅರ್ಜುನ ಪ್ರಶಸ್ತಿಯನ್ನ ಪಡೆಯಲು ನಾನು ಯಾವ ಪದಕ ಗೆಲ್ಲಬೇಕು ಎಂದು ನೀವೇ ಹೇಳಿ ಅಂತಾ ಕ್ರೀಡಾಪಟು ಒಬ್ಬರು ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಸಂಗತಿ ...
ಕ್ರೀಡಾಪಟುಗಳೆಂದರೆ ನಮ್ಮ ಸ್ಮೃತಿಪಟಲಕ್ಕೆ ಬರೋದು ಉತ್ತಮ ಆರೋಗ್ಯ ಮತ್ತು ಬಲಿಷ್ಠ ಕಾಯ. ತಮ್ಮತಮ್ಮ ಕ್ರೀಡೆಯಲ್ಲಿ ಸತತವಾಗಿ ಉತ್ತಮ ಪ್ರದರ್ಶನವನ್ನು ನೀಡಲು ಅವರಿಗೆ ಇದು ಅತ್ಯಾವಶ್ಯ. ಆದರೆ ಇಂಥ ಗಟ್ಟಿ ದೇಹದ ಕ್ರೀಡಾಪಟುಗಳನ್ನು ಬಿಡದೆ ಕಾಡುತ್ತಿದೆ ...
ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಪಡೆದಿದ್ದ ಬಾಕ್ಸರ್ ಸುಮಿತ್ ಸಂಗ್ವಾನ್ಗೆ ನಾಡಾ ಒಂದು ವರ್ಷ ನಿಷೇಧ ಹೇರಿದೆ. ಸುಮಿತ್ ಉದ್ದೀಪನ ದ್ರವ್ಯ ಸೇವನೆ ಮಾಡಿರೋದು ಸಾಬೀತಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಸಾಂಗ್ವಾನ್ಗೆ ನಿಷೇಧ ಹೇರಲಾಗಿದೆ. ...