Home » Karnataka News » Chikmagalur News
ಬಿಯರ್ ತುಂಬಿಕೊಂಡು ಹೋಗುತ್ತಿದ್ದ ಲಾರಿ ಮರಕ್ಕೆ ಡಿಕ್ಕಿಯಾದ ಘಟನೆ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿ ನಡೆದಿದೆ. ಇದೇ ವೇಳೆ ಅಪಘಾತದ ಬಳಿಕ ಬಿಯರ್ಗಾಗಿ ಮುಗಿಬಿದ್ದ ಜನರ ಕಿತ್ತಾಟ ನಡೆಸಿದ್ದಾರೆ. ...
ಕಿಂಗ್ ಫಿಷರ್ ಬಾಟಲಿಯನ್ನು ಕಂಡ ಜನ ಕೈಗೆ ಸಿಕ್ಕಷ್ಟನ್ನು ಬಾಚಿಕೊಂಡಿದ್ದಲ್ಲದೇ ನಂಗೊಂದು ಅವನಿಗೊಂದು ಎಂದು ತುಂಬಿಕೊಂಡು ಹೋಗಲಾರಂಭಿಸಿದ್ದಾರೆ. ಜನರ ನೂಕುನುಗ್ಗಲಿನಿಂದ ಹತ್ತಿರಕ್ಕೆ ಬರಲಾಗದವರು ದೂರದಲ್ಲೇ ನಿಂತು ಪರಿಚಯದವರ ಬಳಿ ಲೋ ನಂಗ್ ಎಲ್ಡ್ ಬಾಟ್ಲು ...
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದ ಜಗನ್ನಾಥ್ (38) ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜಗನ್ನಾಥ್ ಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆ ಅಲೆದು ಸುಸ್ತಾದ ಪತ್ನಿ-ಮಗಳು. ಪತ್ನಿ-ಮಗಳು ಅಂಗಲಾಚಿದ್ರೂ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಹಿಂದೇಟು. ...
ರಾಜ್ಯದಲ್ಲಿ ಅದ್ರಲ್ಲೂ ಬೆಂಗಳೂರಿನ ಪರಿಸ್ಥಿತಿ ಹೇಗಾಗಿದೆ ಅಂದ್ರೆ, ಆಕ್ಸಿಜನ್ ಕೂಡ ಸಿಗದೆ ಸೋಂಕಿತರು ನರಳಿ ನರಳಿ ಪ್ರಾಣ ಬಿಡ್ತಿದ್ದಾರೆ. ನಗರದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಾಗಿದ್ದು ಉಸಿರಾಟ ಸಮಸ್ಯೆಯಿಂದ ಸೋಂಕಿತರು ವಿಲ ವಿಲ ಅಂತಿದ್ದಾರೆ. ಬಹಳಷ್ಟು ...
ಕಾಡುಗಳ ನಡುರಸ್ತೆಯಲ್ಲಿ ಓಡಾಡುವುದಕ್ಕೂ ಜನರು ಭಯಬೀಳುತ್ತಾರೆ. ಯಾವ ಸಂದರ್ಭದಲ್ಲಿ ಆನೆಗಳು ದಾಳಿ ನಡೆಸುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಇಂತಹದೊಂದು ಭಯ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನರಿಗೆ ಎದುರಾಗಿದೆ. ...
ಪ್ರಕರಣ ಬೆಳಕಿಗೆ ಬಂದ ಹಲವು ದಿನಗಳ ಕಾಲ 15 ವರ್ಷದ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಲು ಚಿಕ್ಕಮ್ಮ ಕುಮ್ಮಕ್ಕು ನೀಡುತ್ತಿದ್ದಳೆಂಬ ಮಾಹಿತಿ ತಿಳಿದುಬಂದಿತ್ತು. ಬಾಲಕಿ ಮೊದಲು ಚಿಕ್ಕಮ್ಮ ಅಂತಾ ಹೇಳಿಕೊಂಡಿದ್ದ ಮಹಿಳೆ ಈ ...
ರೈತ ರವಿ ಅವರ ಜಮೀನಿನ ಒಳಗೆ 11 ಕೆವಿ ವಿದ್ಯುತ್ ಪರಿವರ್ತಕ ಆಳವಡಿಸಿದ್ದು, ಆ ಪರಿವರ್ತಕದಿಂದ ಹೊರಹೊಮ್ಮುವ ಕಿಡಿಗಳಿಂದ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ...
ಕ್ರಿಕೆಟ್ನಲ್ಲಿ ಸಾಧನೆ ಮಾಡುವ ಕನಸು ಕಂಡಿದ್ದ ನನಗೆ ಅವಕಾಶ ಸಿಕ್ಕಿದೆ. ಎಲ್ಲಾ ಮಹಿಳೆಯರೂ ಕೂಡ ಎಲ್ಲಾ ಕ್ಷೇತ್ರದಲ್ಲೂ ಕಾಲಿಟ್ಟು, ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಬೇಕು ಎಂದು ವೇದಾ ಕೃಷ್ಣಮೂರ್ತಿ ಆಶಿಸಿದರು. ...
ಸ್ಥಳೀಯರು ಹಾಗೂ ಪೊಲೀಸರಿಂದ ಮರೆಮಾಚುವುದಕ್ಕಾಗಿ ಫ್ಲವರ್ ಪಾಟ್ನಲ್ಲಿ ಗಾಂಜಾ ಬೆಳೆದಿದ್ದವರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ತರೀಕೆರೆ ಮೂಲದ ಶಕೀಲ್ ಹಾಗೂ ಭದ್ರಾವತಿ ಮೂಲದ ರೋಷನ್ ಎಂಬುವರನ್ನ ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ...
ಜನರಿಗೆ ದೇಶದ ಬಗ್ಗೆ, ಸೈನ್ಯದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಕೂಡ ಹೆಬ್ಬಾರ್ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಅನೇಕ ಪ್ರಶಸ್ತಿ-ಪುರಸ್ಕಾರಗಳು ಕೂಡ ಹೆಬ್ಬಾರ್ ಅವರನ್ನ ಹುಡುಕಿಕೊಂಡು ಬಂದಿವೆ. ಆದರೆ ಅದ್ಯಾವುಕ್ಕೂ ತಲೆಕೆಡಿಸಿಕೊಳ್ಳದೇ, ಪ್ರಚಾರದ ಗೀಳಿಗೂ ...