ಭಾಷಾವಾರು ಪ್ರಾಂತ್ಯ ಮಾಡುವಾಗ ದೇಶಾದ್ಯಂತ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಈಗ ಉದ್ಧವ್ ಠಾಕ್ರೆ ಅವರ ಹೆಗಲ ಮೇಲೆಯೇ ಕೂತು ಅದರ ವಿರುದ್ಧ ಮಾತನಾಡುತ್ತಿರುವುದು ವಿಪರ್ಯಾಸ. ...
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲಿ ನೋಡಿದ್ರೂ ಕಾಫಿ ಹೂಗಳ ಘಮಲೇ ಹೆಚ್ಚಾಗಿದೆ. ಕಾಫಿತೋಟದ ಹಸಿರ ರಾಶಿಯಲ್ಲಿ ಶ್ವೇತವರ್ಣದ ಕಾಫಿ ಹೂಗಳು ಸುಗಂಧ ಸೂಸುತ್ತಿದ್ರೂ ಕಾಫಿ ಬೆಳೆಗಾರರ ಕಣ್ಣಲ್ಲಿ ಮಾತ್ರ ನೀರು ತರಿಸುತ್ತಿದೆ. ಮುಂದಿನ ಬಾರಿಗೆ ...
ಸಿಡಿನೂ ಇಲ್ಲ, ಪಾಡಿನೂ ಇಲ್ಲ, ಸುಮ್ನೆ ಹೇಳ್ತಾರೆ ಅಷ್ಟೇ. ಯತ್ನಾಳ್ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ರೆ ಈ ರೀತಿ ಮಾತನಾಡುತ್ತಿರಲಿಲ್ಲ. ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ, ನೋವಿನಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಸಚಿವ ...
ತಮಿಳುನಾಡು ಮೂಲದ ಪರಮೇಶ್ವರನ್ ಎಂಬಾತ ಉಡ ಬೇಟೆಯಾಡಿದ್ದ. ಈತನ ವಿರುದ್ಧ ವನ್ಯಜೀವಿ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ...
ಮಲಗಿದ್ದ ವ್ಯಕ್ತಿಯ ಮೈಮೇಲೆ ಕಾಳಿಂಗ ಸರ್ಪ ಹರಿದು ಹೋದ ಅಪರೂಪದ ಭಯಾನಕ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ದಯಂಬಳ್ಳಿ ಗ್ರಾಮದಲ್ಲಿ ನಡೆದಿದೆ. ...
ಅಪಘಾತದ ತೀವ್ರತೆಗೆ ಎರಡು ಕಾರುಗಳು ನಜ್ಜುಗುಜ್ಜಾಗಿದ್ದು, ಅದರಲೊಂದು ಕಾರು ರಸ್ತೆ ವಿಭಜಕದ ಮೇಲೆ ಹೋಗಿ ಕುಳಿತಿದೆ. ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ...
ಕೊಯ್ಲು ಮಾಡಿದ ಗದ್ದೆಗಳಲ್ಲಿ ಒಂದರಿಂದ ಎರಡು ಅಡಿಯಷ್ಟು ನೀರು ನಿಂತಿದ್ದು, ವರ್ಷದ ಕೂಳಿಗೂ ಇದೀಗ ಮಳೆರಾಯ ಕತ್ತರಿ ಹಾಕಿದ್ದಾನೆ. ಹೇಗೋ ಒಂದು ಅಥವಾ ಎರಡು ದಿನ ಮಳೆ ಬಂದು ಹೋಗಿದ್ದರೆ ಮತ್ತೆ ಭತ್ತ ಒಣಗಬಹುದು ...
ನನ್ನಿಷ್ಟ ನೀನು ಯಾವನ್ ಕೇಳಕ್ಕೆ ನಾನು ತಿಂತೀನಿ ಅಂದೆ. ನನ್ನ ವಿರುದ್ಧ ಏನು ವ್ಯಾಖ್ಯಾನಗಳು, ಚರ್ಚೆಗಳು! ಎಲ್ಲರಿಗೂ ನಾನೊಬ್ಬನೇ ಟೀಕೆ ಮಾಡಲು ಸಿಕ್ಕಿರುವುದು ಎಂದು ಕಡೂರಲ್ಲಿ ಸಿದ್ದರಾಮಯ್ಯ ಹೇಳಿದರು. ...
ಕೆರೆಯಲ್ಲಿದ್ದ ಮೀನುಗಳು ವಿಷದಿಂದಾಗಿ ಸಾವನ್ನಪ್ಪಿವೆ. ...
ಶಾಲೆಯ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿರುವ ಕಾರಣ ಜ.8ರವರೆಗೆ ಶಾಲೆಯನ್ನು ಮುಚ್ಚುವುದಾಗಿ ಚಿಕ್ಕಮಗಳೂರು ಕಳಸ ತಾಲೂಕಿನ JEM ಪ್ರೌಢಶಾಲೆಯ ಆಡಳಿತ ಮಂಡಳಿ ನಿರ್ಧರಿಸಿದೆ. ...