ರೈತರು ಹೊಸ ಜೆಸಿಬಿ ಖರೀದಿ ಮಾಡಿದ ಖುಷಿಯಲ್ಲಿದ್ದರು. ದಿನಕ್ಕೆ 10 ರಿಂದ 15 ಸಾವಿರ ಹಣ ಸಂಪಾದನೆ ಮಾಡುವ ಕನಸು ಕಂಡಿದ್ದರು. ಹೊಸ ಜೆಸಿಬಿ ಖರೀಸಿದ ಆರೇ ತಿಂಗಳಿಗೆ ಕೆಟ್ಟು ನಿಂತಿವೆ. ...
ಮಾಜಿ ಶಾಸಕ ರಾಮಸ್ವಾಮಿ ಸಿದ್ದರಾಮಯ್ಯ ಬಲದಲ್ಲಿ ಟಿಕೆಟ್ ಕೇಳಲು ಮುಂದಾದರೆ, ಡಿಕೆ ಶಿವಕುಮಾರ್ ಸಂಬಂಧಿ ಡಾ.ರಂಗನಾಥ್ಗೆ ಟಿಕೆಟ್ ನೀಡದಂತೆ ಒತ್ತಡ ಹೇರುತ್ತಿದ್ದಾರೆ. ...
ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಅಂತಾ ಮತ್ತೊಮ್ಮೆ ಸಾಬೀತಾಗಿದೆ. ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ನಾಯಕರುಗಳ ಮಧ್ಯೆ ಮುನಿಸು, ಭಿನ್ನಾಭಿಪ್ರಾಯಗಳು ಪದೇ ಪದೇ ಗೊಚರವಾಗುತ್ತಿವೆ. ...
ನಾನು ನಿಮ್ಮ ಅಭಿಮಾನಿ, ನೀವು ಮುಂದೆಯೂ ಸಿಎಂ ಆಗಬೇಕು. ನೀವು ದೀನದಲಿತರ ಆಶಾಕಿರಣ, ನಾನು ನಿಮ್ಮ ದೊಡ್ಡ ಅಭಿಮಾನಿ. ನನ್ನ ಮಗನಿಗೆ ಈ ವೇದಿಕೆಯಲ್ಲಿ ಸಿದ್ದರಾಮಯ್ಯ ಎಂದು ಹೆಸರು ನಾಮಕರಣ ಮಾಡಿ ಎಂದು ಮಾಜಿ ...
ತುಮಕೂರು ಜಿಲ್ಲೆಯಲ್ಲಿ ನಿರತಂತ ಮಳೆಯಾಗುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾದ ಅರಗ ಜ್ಞಾನೇಂದ್ರ ಅವರು ಕ್ಷೇತ್ರಕ್ಕೆ ಕಾಲಿಡದೆ ನಾಪತ್ತೆಯಾಗಿದ್ದಾರೆ. ಸೌಜನ್ಯಕ್ಕೆ ಅಧಿಕಾರಿಗಳ ಸಭೆಯೂ ನಡೆಸಿಲ್ಲ. ...
ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ವಿಭಾಗದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 2ಲಕ್ಷ ಮೌಲ್ಯದ ಮಾದಕವಸ್ತುವನ್ನು ವಶಕ್ಕೆ ಪಡೆಯಲಾಗಿದೆ. ...
ಮಾರುಕಟ್ಟೆಗೆ ದಿನಕ್ಕೆ ಐದಾರು ಲಾರಿಯಲ್ಲಿ ಟೊಮೆಟೊ ಬರುತ್ತಿತ್ತು. ಆದರೆ ಸದ್ಯ ಒಂದು ಲಾರಿಯಲ್ಲಿ ಮಾತ್ರ ಬರುತ್ತಿದೆ. ಟೊಮೆಟೊ ದರ ಏರಿಕೆಯಾಗಿರುವ ಕಾರಣ ಖರೀದಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ...
ವ್ಯಕ್ತಿ ಮನೆಗೆ ಬಂದು ವೃದ್ಧರನ್ನ ನಂಬಿಸಲು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಪಡೆದು ಅಧಿಕಾರಿಗಳಿಗೆ ಫೋನ್ ಮಾಡುವ ನಾಟಕವಾಡಿದ್ದಾನೆ. ಬಳಿಕ ವೃದ್ಧೆಯನ್ನ ಕೂರಿಸಿಕೊಂಡು ಸಾರ್ವಜನಿಕ ಆಸ್ಪತ್ರೆ ಮುಂಭಾಗ ಬಂದಿದ್ದಾನೆ. ...
ಕರುವೊಂದು ನಾಯಿಯ ಹಾಲು ಕುಡಿದಿದೆ. ನಾಯಿ ಕೆಚ್ಚಲಿಗೆ ಬಾಯಿ ಹಾಕಿ ಹಸುವಿನ ಕರು ಹಾಲು ಕುಡಿದಿದೆ. ಈ ಮೂಲಕ ಶ್ವಾನ ಕರುವಿಗೆ ತಾಯಿಯ ಮಮತೆ ಕರುಣಿಸಿದೆ. ತುಮಕೂರು ತಾಲೂಕಿನ ಕುಂದೂರಿನಲ್ಲಿ ಈ ಘಟನೆ ನಡೆದಿದೆ. ...
ರಾಜ್ಯಾದ್ಯಂತ ಇಂದಿನಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭವಾಗಲಿವೆ. ಕೊರೊನಾ ಕಾರಣಕ್ಕೆ ಎರಡು ವರ್ಷ ಶಾಲೆಗಳು ಸರಿಯಾಗಿ ನಡೆದಿಲ್ಲದ ಹಿನ್ನಲೆ ಈ ವರ್ಷ ಮೇ ತಿಂಗಳ ಎರಡನೇ ವಾರದಲ್ಲಿಯೇ ಶಾಲೆಗಳು ಆರಂಭವಾಗಲಿವೆ. ...