ಪಂತ್ ಪ್ರತಿಭಾವಂತನಾಗಿದ್ದದರು ಉಡಾಫೆ ಮನೋಭಾವ, ಶಾಟ್ ಸೆಲೆಕ್ಷನ್ನಲ್ಲಿ ಪದೇಪದೆ ಎಸಗುವ ಪ್ರಮಾದ ಮತ್ತು, ಅಷ್ಠೇನೂ ಉತ್ತಮವಲ್ಲದ ವಿಕೆಟ್ಕೀಪಿಂಗ್ನಿಂದ ಸದಾ ಟೀಕೆಗೊಳಗಾಗುತ್ತಿದ್ದರು. ...
ಆಸ್ಟ್ರೇಲಿಯಾದಲ್ಲಿ ಇಂದು ಕೊನೆಗೊಂಡ ಟೆಸ್ಟ್ ಸರಣಿಯ ಕೊನೆ ಪಂದ್ಯದಲ್ಲಿ ಪಾದಾರ್ಪಣೆ ಮಾಡಿ ಮೊದಲ ಇನ್ನಿಂಗ್ಸ್ನಲ್ಲಿ 75ರನ್ಗಳಿಗೆ 3 ವಿಕೆಟ್ ಪಡೆದಿದ್ದ ತಂಗರಸು ನಟರಾಜನ್ ಅವರನ್ನು 18-ಸದಸ್ಯರ ತಂಡದಿಂದ ಕೈಬಿಡಲಾಗಿದೆ. ...
ಅಥ್ಲೆಟಿಕ್ಸ್, ಆಸ್ಟ್ರೇಲಿಯನ್ ರೂಲ್ಸ್ ಫುಟ್ಬಾಲ್, ಬೇಸ್ಬಾಲ್, ಸೈಕ್ಲಿಂಗ್, ರಗ್ಬಿ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಸಾಕ್ಷಿಯಾಗಿರುವ ಈ ಮೈದಾನ ಪ್ರಸ್ತುತ ಅಲ್ಲಿನ ಕ್ವೀನ್ಸ್ಲ್ಯಾಂಡ್ ಬುಲ್ಸ್ ಕ್ರಿಕೆಟ್ ತಂಡಕ್ಕೆ ತವರು ನೆಲವೆನಿಸಿಕೊಂಡಿದೆ. ...
ನಾನು ಈಗಷ್ಟೇ ಟೆಸ್ಟ್ನಲ್ಲಿ ಭಾರತದ ಗೆಲುವನ್ನು ನೋಡುತ್ತಿದ್ದೆ ಎಂದು ರೋಹ್ಟಗಿ ಹೇಳಿದ್ದು, ನಿಜಕ್ಕೂ ಇದು ಅರ್ಹ ಗೆಲುವು ಎಂದು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ಪ್ರತಿಕ್ರಿಯಿಸಿದ್ದಾರೆ. ...
ಟೀಮ್ ಇಂಡಿಯಾ ಇಂದು ಸಾಧಿಸಿದ ಸರಣಿ ಗೆಲುವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಮಾಜಿ ಆಟಗಾರರು ಮತ್ತು ಈಪಿಎಲ್ನಲ್ಲಾಡುವ ಟಾಟೆನ್ಹ್ಯಾಮ್ ಹಾಟ್ಸ್ಪುರ್ ಕ್ಲಬ್ಬಿನ ಹ್ಯಾರಿ ಕೇನ್ ಸಹ ಅಭಿನಂದಿಸಿದ್ದಾರೆ. ...
ಪ್ರತಿಯೊಬ್ಬ ಭಾರತೀಯ ಇಂದು ಆನಂದ ಸಾಗರದಲ್ಲಿ ಮುಳುಗಿದ್ದಾನೆ. ಅವನ ಸಂತೋಷ, ಸಂಭ್ರಮಗಳಿಗೆ ಎಣೆಯೇ ಇಲ್ಲ. ಇವತ್ತಿನ ಗೆಲುವು ಸೃಷ್ಟಿಸಿರುವ ಸಡಗರ ಬಹಳ ದಿನಗಳವರೆಗೆ ಮನಸ್ಸಿಗೆ ಮುದ ನೀಡುವ ನೆನಪಾಗಿ ಉಳಿಯಲಿದೆ. ...
ನಾಲ್ಕನೇ ಪಂದ್ಯದಲ್ಲಿ ಸೋತರೂ ಭಾರತ ಕಳೆದುಕೊಳ್ಳುವುದಕ್ಕೆ ಏನೂ ಇರಲಿಲ್ಲ. ಅದಾಗಲೇ ಸೋತೇ ಬಿಡುತ್ತೇವೆ ಅಂದುಕೊಂಡಿದ್ದ ಮೂರನೇ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದು ಇಡೀ ಸರಣಿಯಲ್ಲಿ ಭಾರತದ ಪಾಲಿಗೆ ಅತ್ಯಂತ ಮಹತ್ವದ ಸಂಗತಿಯಾಗಿತ್ತು. ...
ಕಾಂಗರೂ ಪಡೆಯ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗೆಲುವು ಸಾಧಿಸಿದ ಭಾರತೀಯ ಕ್ರಿಕೆಟ್ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ. ...
138 ಎಸೆತಗಳಲ್ಲಿ 89 ರನ್ ಗಳಿಸಿ ಅಜೇಯರಾದ ರಿಷಬ್ ಪಂತ್ ಮತ್ತು 146 ಎಸೆತಗಳಲ್ಲಿ 91 ರನ್ ಗಳಿಸಿದ ಶುಭ್ಮನ್ ಗಿಲ್ ಎಲ್ಲರ ಗಮನ ಸೆಳೆದಿದ್ದಾರೆ. ಈ ಗೆಲುವಿನ ಮೂಲಕ ಟೆಸ್ಟ್ ಸರಣಿ ಭಾರತದ ...
ಫೆಬ್ರವರಿ ಮೊದಲ ವಾರದಲ್ಲಿ ಇಂಗ್ಲೆಂಡ್ ತಂಡ ಭಾರತದ ಪ್ರವಾಸ ಕೈಗೊಳ್ಳಲಿದೆ. ಅದಕ್ಕಾಗಿ ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಇಂದು ನಡೆಯಲಿದೆ. ಐದು ಮಂದಿ ರಾಷ್ಟ್ರೀಯ ಸೆಲೆಕ್ಟರ್ಗಳು ಮತ್ತು ರೆಗ್ಯುಲರ್ ಕ್ಯಾಪ್ಟನ್ ಕೊಹ್ಲಿ ಇಂದು ಆ ...