Home » Karnataka News » Koppal News
ಕೊಪ್ಪಳದಲ್ಲಿ ಆಟದ ಮೈದಾನ ಬಂದ್ ಆಗಿದ್ದರೂ ಕ್ರಿಕೆಟ್ ಆಡಲು ಬಂದಿರುವ ಯುವಕರು ಜಿಲ್ಲಾ ಕ್ರೀಡಾಂಗಣದಲ್ಲೇ ಬೆಳ್ಳಂಬೆಳಗ್ಗೆ ಆಟ ಶುರುಮಾಡಿಕೊಂಡಿದ್ದಾರೆ. ಕೊರೊನಾ ನಿಯಮಾವಳಿಗಳನ್ನು ಪಾಲಿಸದೇ ಮಾಸ್ಕ್ ಧರಿಸದೇ ಆಟದಲ್ಲಿ ತೊಡಗಿರುವ ಯುವಕರ ಬಗ್ಗೆ ಕೆಲ ಪ್ರಜ್ಞಾವಂತ ...
ಜನ ದತ್ತ ಮಾಲೆ ಹಾಕುವುದನ್ನು ಕೇಳಿದ್ದೇವೆ. ಆದರೆ, ಈಗ ಭಕ್ತರು ಹನುಮ ಮಾಲೆ ಧರಿಸಿ 41 ದಿನ ಕಠಿಣ ವೃತ ಆಚರಿಸುವ ಪದ್ಧತಿ ಈಗ ಉತ್ತರ ಮತ್ತು ಕಲ್ಯಾಣ ಕರ್ನಾಟಕದಲ್ಲಿ ನಡೆದುಬಂದಿದೆ. ...
Kishkindha God Anjaneya Birthplace: ‘ಕಿಷ್ಕಿಂದೆಯೇ ಹನುಮನ ಜನ್ಮಸ್ಥಳ. ಅದಕ್ಕೆ ಪೂರಕ ದಾಖಲೆಗಳು ನಮ್ಮಬಳಿ ಇವೆ. ಟಿಟಿಡಿ ಇಷ್ಟು ವರ್ಷ ಸುಮ್ಮನಿದ್ದು ಇದೀಗ ಯಾಕೆ ಈ ವಿಷಯ ತಗೆದಿದ್ದಾರೆ’ ಎಂದು ಅರ್ಚಕ ವಿದ್ಯಾದಾಸ್ ಬಾಬಾ ...
Kishkindha God Anjaneya Birthplace: ಆಡುವ್ಯಾಗ ಅಂಜನಾದೇವಿ ಹನುಮನ ಹಡದಾಳೋ, ತೊಡೆ ತೊಳೆಯೋಕೆ ನೀರಿಲ್ಲ, ಬಾಲ ಹನುಮ ಬೆಟ್ಟ ಇಳಿದು ಹೊಳೆಯ ತಿರುವ್ಯಾನ ಎಂಬ ಸಾಲುಗಳು ಸ್ಥಳೀಯ ಜಾನಪದ ಗೀತೆಗಳಲ್ಲಿ ಉಲ್ಲೇಖವಿದೆ. ಈ ಸಾಲುಗಳು ...
ಕರ್ತವ್ಯಕ್ಕೆ ಹಾಜರಾಗುವ ಸಾರಿಗೆ ನೌಕರರಿಗೆ 200 ರೂಪಾಯಿ ಪ್ರೋತ್ಸಾಹಧನ ನೀಡಲಾಗುವುದು ಎಂದು ಕೊಪ್ಪಳ ಜಿಲ್ಲೆ ವಿಭಾಗೀಯ ನಿಯಂತ್ರಣಾಧಿಕಾರಿ ಎ.ಹೆಚ್ ಮುಲ್ಲಾ ತಿಳಿಸಿದ್ದಾರೆ. ...
ಕೊಪ್ಪಳ: ದೇಶದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಕರ್ನಾಟಕದಲ್ಲೂ ನಿತ್ಯ ಐದಾರು ಸಾವಿರ ಪ್ರಕರಣಗಳು ಬರುತ್ತಿವೆ. ಹೀಗಿರುವಾಗ ಕಾರ್ಮಿಕರಿಗೆ ಮತ್ತೆ ಲಾಕ್ಡೌನ್ ಭೀತಿ ಶುರುವಾಗಿದೆ. ದುಡಿಯಲು ಗುಳೆ ಹೋಗಿದ್ದ ಕಾರ್ಮಿಕರು ಹಿಂತಿರುಗಿ ಗ್ರಾಮಕ್ಕೆ ...
ಪ್ರಾದೇಶಿಕ ವಲಯ ಅರಣ್ಯ ಇಲಾಖೆ, ಕುಷ್ಟಗಿ-ಕೊಪ್ಪಳ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟಿತ್ತು. ಇದೀಗ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆ ನೆಟ್ಟ ಗಿಡಗಳು ಒಣಗುತ್ತಿವೆ. ದಿನದಿಂದ ದಿನಕ್ಕೆ ಗಿಡಗಳು ಒಣಗುತ್ತಿರುವುದನ್ನು ಕಂಡ ...
ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಮಗುವನ್ನು ಪೋಷಕರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆ ಮಗುವಿಗೆ ಕೊವಿಡ್ ಟೆಸ್ಟ್ ಮಾಡಿಸಲಾಗಿತ್ತು. ಕೊರೊನಾ ಪರೀಕ್ಷೆಯಿಂದ ಮಗುವಿಗೆ ರಕ್ಕಸ ಕೊರೊನಾ ಸೋಂಕು ಇರುವುದು ದೃಢವಾಗಿದೆ. ...
Woman gives birth to twins in Ambulance: ಶಾಕಾಪೂರದಿಂದ ಕುಷ್ಟಗಿ ತಾಲೂಕ ಆಸ್ಪತ್ರೆಗೆ ಕರೆದುಕೊಂಡು ಬರಲಾಗುತ್ತಿದ್ದ ವೇಳೆ ಮಾರ್ಗಮಧ್ಯೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ 108 ವಾಹನದಲ್ಲಿದ್ದ ತುರ್ತು ಸಿಬ್ಬಂದಿ ಭೀಮಪ್ಪ ...
ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾರ್ಭಟ ಮುಂದುವರಿದಿದೆ. ಜಿಲ್ಲೆಯ ಗಂಗಾವತಿ ಪಟ್ಟಣದ ಜಯನಗರದಲ್ಲಿರೋ ವಸತಿ ನಿಲಯವೊಂದರ ವಿದ್ಯಾರ್ಥಿಗಳಿಗೆ ವೈರಸ್ ವಕ್ಕರಿಸಿದೆ. ವಸತಿ ನಿಲಯದ ಹತ್ತು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ...