
ಮಲಗುವ ಮುನ್ನಾ ಒಡೆದ ಹಿಮ್ಮಡಿಗೆ ಜೇನುತುಪ್ಪ ಹಚ್ಚಿ. ಜೇನುತುಪ್ಪ ಔಷಧಿ ಗುಣವನ್ನು ಹೊಂದಿದೆ. ಹೀಗಾಗಿ ಒಡೆದ ಕಾಲಿಗೆ ಇದು ರಾಮಬಾಣ ಇದ್ದಂತೆ.

ತೆಂಗಿನ ಎಣ್ಣೆ ಸರ್ವ ಕಾಯಿಲೆಗೆ ಮದ್ದಿದ್ದಂತೆ. ಹೀಗಾಗಿ ಕಾಲನ್ನು ತೊಳೆದು ತೆಂಗಿನ ಎಣ್ಣೆಯನ್ನು ಬಳಸಿ.

ಬಾಳೆಹಣ್ಣನ್ನು ಮ್ಯಾಶ್ ಮಾಡಿ ಪೇಸ್ಟ್ ಮಾಡಿ. ಪೇಸ್ಟ್ನ ಕಾಲಿಗೆ ಹಚ್ಚಿ. 20ರಿಂದ 30 ನಿಮಿಷಗಳ ಕಾಲ ಒಣಗಲು ಬಿಡಿ.

