ಕಾಶ್ಮೀರದ ಕುರಿತು ಪಾಕ್ ಸೇನಾ ಮುಖ್ಯಸ್ಥರ ಹೇಳಿಕೆಗೆ ಭಾರತ ತಿರುಗೇಟು
ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ಕಾಶ್ಮೀರವನ್ನು ಪಾಕಿಸ್ತಾನದ "ಕುತ್ತಿಗೆಯ ರಕ್ತನಾಳ" ಎಂದು ಕರೆದಿದ್ದರು. ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರ ಹೇಳಿಕೆಗೆ ತೀಕ್ಷ್ಣವಾದ ತಿರುಗೇಟು ನೀಡಿರುವ ಭಾರತ, ಕಾಶ್ಮೀರ ಮತ್ತು ಪಾಕಿಸ್ತಾನದ ನಡುವಿನ ಏಕೈಕ ಕೊಂಡಿ ಎಂದರೆ ಇಸ್ಲಾಮಾಬಾದ್ ಆ ಪ್ರದೇಶದ ಒಂದು ಭಾಗವನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವುದಾಗಿದೆ. ಆದಷ್ಟು ಬೇಗ ಅದನ್ನು ಖಾಲಿ ಮಾಡಬೇಕು ಎಂದು ಭಾರತ ಪ್ರತಿಪಾದಿಸಿದೆ. ಪಾಕ್ ಸೇನಾ ಮುಖ್ಯಸ್ಥರ ಈ ಹೇಳಿಕೆಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಮತ್ತೊಮ್ಮೆ ವಿವಾದ ಶುರುವಾಗಿದೆ.
- Web contact
- Updated on: Apr 17, 2025
- 8:04 pm
ಗದ್ದುಗೆ ಅಥವಾ ಬೃಂದಾವನ ದರ್ಶನದ ಹಿಂದಿನ ಅಧ್ಯಾತ್ಮಿಕ ರಹಸ್ಯ
ಈ ಲೇಖನದಲ್ಲಿ ದೇವಸ್ಥಾನಗಳು, ಸಮಾಧಿಗಳು ಮತ್ತು ಗದ್ದುಗೆಗಳ ದರ್ಶನದಿಂದ ಲಭಿಸುವ ಶುಭಫಲಗಳನ್ನು ಚರ್ಚಿಸಲಾಗಿದೆ. ಮಹಾತ್ಮರ ಜೀವನ ಮತ್ತು ಸಾವಿನ ನಂತರದ ಪರಿಣಾಮಗಳನ್ನು ವಿವರಿಸಲಾಗಿದೆ. ಎಡೆಯೂರು, ಶಿವಗಂಗೆ, ಸಿದ್ದಗಂಗೆ ಮುಂತಾದ ಪವಿತ್ರ ಸ್ಥಳಗಳನ್ನು ಉದಾಹರಣೆಗಳಾಗಿ ನೀಡಲಾಗಿದೆ. ಗದ್ದಿಗೆಗಳಲ್ಲಿ ಧ್ಯಾನ ಮತ್ತು ಪ್ರಾರ್ಥನೆಯ ಮಹತ್ವವನ್ನು ಒತ್ತಿಹೇಳಲಾಗಿದೆ.
- Web contact
- Updated on: Apr 14, 2025
- 7:13 am
ರವಿ ಮೇಷ ಪ್ರವೇಶದ ದಿನ: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಏಪ್ರಿಲ್ 14, 2025 ರ ಸೌರ ಯುಗಾದಿಯಂದು, ರವಿ ಮೇಷ ರಾಶಿ ಪ್ರವೇಶಿಸುತ್ತಾನೆ. ಈ ದಿನದ ರಾಶಿ ಫಲಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ವಿವಿಧ ರಾಶಿಗಳಿಗೆ ಆರ್ಥಿಕ ಲಾಭ, ಉದ್ಯೋಗದಲ್ಲಿ ಯಶಸ್ಸು, ಆರೋಗ್ಯ, ಮತ್ತು ಪ್ರಯಾಣದ ಯೋಗಗಳ ಬಗ್ಗೆ ತಿಳಿಸಲಾಗಿದೆ. ಅಂಬೇಡ್ಕರ್ ಜಯಂತಿಯ ಪ್ರಾಮುಖ್ಯತೆಯನ್ನೂ ಉಲ್ಲೇಖಿಸಲಾಗಿದೆ.
- Web contact
- Updated on: Apr 14, 2025
- 6:59 am
Weekly Horoscope: ವಾರ ಭವಿಷ್ಯ, ಏಪ್ರಿಲ್ 14 ರಿಂದ ಏಪ್ರಿಲ್ 21 ರವರೆಗೆ ವಾರ ಭವಿಷ್ಯ
ಏಪ್ರಿಲ್ ತಿಂಗಳ ಮೂರನೇ ವಾರ 14-04-2025ರಿಂದ 21-04-2025ರವರೆಗೆ ಇರಲಿದೆ. ರವಿಯು ತನ್ನ ಉಚ್ಚ ರಾಶಿಗೆ ಅಂದರೆ ಮೇಷ ರಾಶಿಗೆ ಪ್ರವೇಶ ಮಾಡುವನು. ರವಿ ದಶೆ ಇದ್ದವರಿಗೆ ಇದು ಒಳ್ಳೆಯದು. ಅದಿಲ್ಲವಾದರೆ ಸ್ಥಾನವಶದಿಂದ ರವಿಯು ಅವಕೃಪೆಗೆ ಪಾತ್ರರಾಗುವಿರಿ. ರವಿಯು ಆರೋಗ್ಯ ಕಾರಕನಾದ ಕಾರಣ ಅನಾರೋಗ್ಯ ಕಾಡುವ ಸಾಧ್ಯತೆ ಹೆಚ್ಚು. ಪ್ರಾತಃಕಾಲದಲ್ಲಿ ರವಿಯನ್ನು ಧ್ಯಾನಿಸಿ, ಸೂರ್ಯನಾರಾಯಣನ ಅನುಗ್ರಹ ಪಡೆಯಬಹುದು.
- Web contact
- Updated on: Apr 13, 2025
- 1:33 am
ಹಾಸನದಲ್ಲಿ ಪತ್ರಕರ್ತರ ರಾಜ್ಯಮಟ್ಟದ ಕ್ರಿಕೆಟ್ ಕ್ರೀಡಾಕೂಟಕ್ಕೆ ಬ್ಯಾಟಿಂಗ್ ಮೂಲಕ ಚಾಲನೆ
ಹಾಸನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾದ ಎರಡು ದಿನಗಳ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಸಂಸದ ಶ್ರೇಯಸ್ ಪಟೇಲ್ ಚಾಲನೆ ನೀಡಿದರು. 24 ತಂಡಗಳು ಭಾಗವಹಿಸಿದ ಈ ಪಂದ್ಯಾವಳಿಯಲ್ಲಿ ಪತ್ರಕರ್ತರು ತಮ್ಮ ಒತ್ತಡವನ್ನು ನಿವಾರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶ್ರೇಯಸ್ ಪಟೇಲ್ ಶ್ಲಾಘಿಸಿದರು. ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳುವಂತೆ ಅವರು ಕರೆ ನೀಡಿದರು. ಪ್ರತಿ ವರ್ಷವೂ ಈ ಕ್ರೀಡಾಕೂಟ ಆಯೋಜಿಸಲಾಗುತ್ತದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ತಿಳಿಸಿದರು.
- Web contact
- Updated on: Apr 12, 2025
- 7:26 pm
ನಕಲಿ ಜೇನುತುಪ್ಪ ಮಾರಾಟದ ಬಗ್ಗೆ ತನಿಖೆ ಅಗತ್ಯ!
ಭಾರತದ ಜೇನುತುಪ್ಪ ಉತ್ಪಾದನೆಯಲ್ಲಿನ ಅಸಂಗತತೆಗಳ ಬಗ್ಗೆ ಈ ಲೇಖನ ಚರ್ಚಿಸುತ್ತದೆ. ವಾರ್ಷಿಕ ಜೇನು ಉತ್ಪಾದನೆಗಿಂತ ಹೆಚ್ಚಿನ ಪ್ರಮಾಣದ ಜೇನುತುಪ್ಪ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂಬ ಆತಂಕವಿದೆ. ಸರ್ಕಾರದಿಂದ ವಿಶೇಷ ತನಿಖೆ, ಜೇನುಗೂಡುಗಳ ಸಂಖ್ಯೆಯ ಪರಿಶೀಲನೆ ಮತ್ತು ಜೇನುತುಪ್ಪದ ಗುಣಮಟ್ಟ ನಿಯಂತ್ರಣದ ಅಗತ್ಯವನ್ನು ಈ ಲೇಖನ ಪ್ರತಿಪಾದಿಸುತ್ತದೆ. ರೋಗಿ ಜೇನು ಹುಳಗಳ ವಿತರಣೆ ಮತ್ತು ಕೀಟನಾಶಕಗಳ ಬಳಕೆಯ ಪರಿಣಾಮಗಳನ್ನೂ ಚರ್ಚಿಸಲಾಗಿದೆ.
- Web contact
- Updated on: Apr 12, 2025
- 3:21 pm
ಯತ್ನಾಳ್ಗೆ ತಾಕತ್ತಿದ್ದರೆ ಬಿಜೆಪಿಗೆ ರಾಜೀನಾಮೆ ನೀಡಿ ಚುನಾವಣೆ ಗೆದ್ದು ತೋರಿಸಲಿ: ವಿಜಯಾನಂದ್ ಕಾಶಪ್ಪನವರ್
ಬಸನಗೌಡ ಯತ್ನಾಳ್ ಅವರು, ಪಾದಯಾತ್ರೆ ಸಮಯದಲ್ಲಿ ಯಡಿಯೂರಪ್ಪರನ್ನು ತರಾಟೆಗೆ ತೆಗೆದುಕೊಂಡಾಗ ನೀವು ಖುಷಿ ಪಟ್ಟೀರಲ್ಲ ಎಂದಾಗ ಕಾಶಪ್ಪನವರ್, ಅವರು ಈಗಲೂ ಯಡಿಯೂರಪ್ಪ ಮಾತ್ರ ಯಾಕೆ ಎಲ್ಲರನ್ನೂ ಬಯ್ಯುತ್ತಾರೆ, ಬಸವಣ್ಣನವರನ್ನೂ ಅವರು ಬಿಟ್ಟಿಲ್ಲ, ಯತ್ನಾಳ್ ಸಂಸ್ಕೃತಿಯನ್ನು ಚೆನ್ನಾಗಿ ಬಲ್ಲೆ, ಎಷ್ಟು ಸಂಸ್ಕಾರವಂತರು ಅಂತಲೂ ಬಲ್ಲೆ ಎಂದು ಹೇಳಿದರು.
- Web contact
- Updated on: Apr 11, 2025
- 7:13 pm
ಮುಜುಗರ ಆಗುವ ಒಂದು ದೃಶ್ಯ ಕೂಡ ‘ವಿದ್ಯಾಪತಿ’ ಚಿತ್ರದಲ್ಲಿ ಇಲ್ಲ: ಮಲೈಕಾ
ಏಪ್ರಿಲ್ 10ರಂದು ಬಿಡುಗಡೆ ಆಗಲಿರುವ ‘ವಿದ್ಯಾಪತಿ’ ಸಿನಿಮಾದಲ್ಲಿ ಮಲೈಕಾ ವಸುಪಾಲ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಇದು ಕಾಮಿಡಿ ಸಿನಿಮಾ ಆಗಿದ್ದರೂ ಕೂಡ ಇದರಲ್ಲಿ ಪ್ರೇಕ್ಷಕರಿಗೆ ಮುಜುಗರ ಆಗುವಂತಹ ದೃಶ್ಯಗಳಿಲ್ಲ ಎಂದು ಮಲೈಕಾ ಹೇಳಿದ್ದಾರೆ. ಡಾಲಿ ಧನಂಜಯ ನಿರ್ಮಾಣ ಮಾಡಿದ ಈ ಚಿತ್ರದಲ್ಲಿ ನಾಗಭೂಷಣ ಹೀರೋ ಆಗಿದ್ದಾರೆ.
- Web contact
- Updated on: Apr 8, 2025
- 5:29 pm
ಸ್ನೇಹಿತರ ಬೆಂಬಲವು ನಿಮ್ಮ ಧೈರ್ಯ, ಆತ್ಮವಿಶ್ವಾಸ ಹೆಚ್ಚಿಸುವುದು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಶುಕ್ಲ ಪಕ್ಷದ ಏಕಾದಶೀ ತಿಥಿ, ಮಂಗಳವಾರ ಕುಟುಂಬದ ಮೇಲೆ ಅಕ್ಕರೆ, ಮುಂದಡಿಗೆ ಧೈರ್ಯ, ಮಿತಿಮೀರಿದ ಮಾತು ಇದೆಲ್ಲ ಈ ದಿನದ ಭವಿಷ್ಯ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.
- Web contact
- Updated on: Apr 8, 2025
- 1:23 am
ಆರ್ಟ್ ಆಫ್ ಲಿವಿಂಗ್ ಕೇಂದ್ರದಲ್ಲಿ ಯುವಕ ಯುವತಿಯರಿಗೆ ಸೆಕ್ಯೂರಿಟಿ ತರಬೇತಿ
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಸೆಕ್ಯೂರಿಟಿ ತರಬೇತಿ ಮತ್ತು ಔದ್ಯೋಗಿಕ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ಪಶ್ಚಿಮ ಬಂಗಾಳ, ಛತ್ತೀಸ್ ಘಢ, ಒಡಿಶಾ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ, ರಾಜಸ್ತಾನ, ಝಾರ್ಖಂಡ ಮತ್ತು ದೆಹಲಿಯ ಒಟ್ಟು 43 ಯುವಕ ಯುವತಿಯರು ಪಾಲ್ಗೊಂಡಿದ್ದರು. ಹಾಗಾದ್ರೆ, ಈ ಕಾರ್ಯಕ್ರಮದ ಉದ್ದೇಶವೇನು?
- Web contact
- Updated on: Apr 7, 2025
- 10:11 pm
ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ: ಡೆತ್ ನೋಟ್ ಮೇಲೆಯೇ ಅನುಮಾನ ವ್ಯಕ್ತಪಡಿಸಿದ ಪೊನ್ನಣ್ಣ
BJP Vinay Somaiya Suicide Case: ಎಫ್ಐಆರ್ ದಾಖಲಿಸಿದ್ದಕ್ಕೆ ಮನನೊಂದು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಮಡಿಕೇರಿಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ, ಬೆಂಗಳೂರಿನ ನಾಗವಾರದ ತನ್ನ ಕಚೇರಿಯಲ್ಲಿ ನೇಣಿಗೆ ಶರಣಾಗಿದ್ದಾನೆ. ಸೂಸೈಡ್ಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಡೆತ್ನೋಟ್ ಪೋಸ್ಟ್ ಮಾಡಿದ್ದು, ಡೆತ್ನೋಟ್ನಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಆಪ್ತ ತೆನ್ನೀರಾ ಮಹೀನಾ ಕಾರಣ ಎಂದು ಆರೋಪಿಸಿದ್ದಾನೆ. ಆದ್ರೆ, ವಾಟ್ಸಪ್ ನಲ್ಲಿ ಬಂದಿದ್ದು ಡೆತ್ ನೋಟ್ ಹೇಗಾಯಿತು? ಎಂದು ಪೊನ್ನಣ್ಣ ಪ್ರಶ್ನಿಸಿದ್ದಾರೆ.
- Web contact
- Updated on: Apr 4, 2025
- 6:10 pm
Horoscope: ಈ ರಾಶಿಯ ವಿದ್ಯಾರ್ಥಿಗಳಿಗೆ ಇಂದು ಸಿಹಿ ಸುದ್ದಿ ಕೇಳುವರು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಶುಕ್ಲ ಪಕ್ಷದ ಪಂಚಮೀ ತಿಥಿ, ಬುಧವಾರ ಸಂಬಂಧ ಮರು ನಿರ್ಮಾಣದಲ್ಲಿ ಸೋಲು, ಬಲ್ಲವರಿಂದ ಸಲಹೆ, ಕೆಣಕುವವರ ಎದುರು ನಗೆಪಾಟಲು, ಔದ್ಯೋಗಿಕ ಚಿಂತೆ ಇವು ಇಂದಿನ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.
- Web contact
- Updated on: Apr 2, 2025
- 1:15 am