ಹೆಣ್ಣು ಮಕ್ಕಳ ಪರ ಧ್ವನಿ ಎತ್ತಿದ್ದ ಕನ್ನಡದ ಗಿರಿಕನ್ಯೆ ಜಯಮಾಲ ಅವರ ಸಾಧನೆಯ ಹೆಜ್ಜೆ
ಹೆಣ್ಣು ಮಕ್ಕಳ ಪರ ಧ್ವನಿ ಎತ್ತಿದ್ದ ಕನ್ನಡದ ಗಿರಿಕನ್ಯೆ ಜಯಮಾಲ ಅವರ ಸಾಧನೆಯ ಹೆಜ್ಜೆ

ಹೆಣ್ಣು ಮಕ್ಕಳ ಪರ ಧ್ವನಿ ಎತ್ತಿದ್ದ ಕನ್ನಡದ ಗಿರಿಕನ್ಯೆ ಜಯಮಾಲ ಅವರ ಸಾಧನೆಯ ಹೆಜ್ಜೆ

ಸಾಧು ಶ್ರೀನಾಥ್​

Updated on: Mar 08, 2021 | 10:46 AM

ಹೆಣ್ಣು ಮಕ್ಕಳ ಪರ ಧ್ವನಿ ಎತ್ತಿದ್ದ ಕನ್ನಡದ ಗಿರಿಕನ್ಯೆ ಜಯಮಾಲ ಅವರ ಸಾಧನೆಯ ಹೆಜ್ಜೆ ಮಹಿಳೆ ಅಂದ್ರೆ ಶಕ್ತಿ.. ಮಹಿಳೆ ಅಂದ್ರೆ ಮಾತೃಮೂರ್ತಿ.. ಮಹಿಳೆ ಅಂದ್ರೆ ಸಹನೆಗೆ ಮತ್ತೊಂದು ಹೆಸ್ರು. ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆ ಅಬಲೆ ಅಲ್ಲ ಸಬಲೆ ಅನ್ನೋದನ್ನ ತಮ್ಮನ್ನ ತಾವೇ ಪ್ರೂವ್ ಮಾಡಿಕೊಂಡು ಚಿತ್ರರಂಗದ ಸೇರಿದಂತೆ ರಾಜಕೀಯ ರಂಗದಲ್ಲೂ ಹೆಸರು ಮಾಡಿ ಸಾಕಷ್ಟು ಕೀರ್ತಿ ಗಳಿಸಿ ಹೆಣ್ಣು ಮಕ್ಕಳ ಪರ ಧ್ವನಿ ಎತ್ತಿದ್ದ ಕನ್ನಡದ ಗಿರಿಕನ್ಯೆ ಜಯಮಾಲ ಅವರ ಸಾಧನೆಯ ಹೆಜ್ಜೆಯನ್ನ ಮಹಿಳಾ ದಿನಾಚರಣೆಯ ಪ್ರಯುಕ್ತ ನೋಡೋಣ

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು