ರಾಷ್ಟ್ರೀಯ ಹೆದ್ದಾರಿ ನಂ 4ರಲ್ಲಿ ವ್ಹೀಲಿಂಗ್‌ ಮಾಡ್ತಿದ್ದ ಪುಂಡರು ಅಂದರ್
ರಾಷ್ಟ್ರೀಯ ಹೆದ್ದಾರಿ ನಂ4ರಲ್ಲಿ ವ್ಹೀಲಿಂಗ್‌ ಮಾಡ್ತಿದ್ದ ಪುಂಡರು ಅಂದರ್‌

ರಾಷ್ಟ್ರೀಯ ಹೆದ್ದಾರಿ ನಂ 4ರಲ್ಲಿ ವ್ಹೀಲಿಂಗ್‌ ಮಾಡ್ತಿದ್ದ ಪುಂಡರು ಅಂದರ್

ಸಾಧು ಶ್ರೀನಾಥ್​

Updated on: Mar 27, 2021 | 3:20 PM

ರಾಷ್ಟ್ರೀಯ ಹೆದ್ದಾರಿ ನಂ4ರಲ್ಲಿ ವ್ಹೀಲಿಂಗ್‌ ಮಾಡ್ತಿದ್ದ ಪುಂಡರು ಅಂದರ್‌ ನಮ್ಮ ಹುಡುಗಿ ಮುಂದೆ ನಾನ್ ವ್ಹೀಲಿಂಗ್ ಹೊಡಿಲೇ ಬೇಕು, ನನ್ನ ವ್ಹೀಲಿಂಗ್‌ಗೆ ಎಲ್ರೂ ಫಿದಾ ಆಗಬೇಕು.. ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗ್ಬೇಕು.. ಇಂಥ ಹುಚ್ಚು ನೆತ್ತಿಗೇರಿದ ಉಡಾಫೆಗಳನ್ನ ನೆಲಮಂಗಲ ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ.

Published on: Mar 27, 2021 03:20 PM
Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು