ಇದು ಅಪ್ಪ - ಮಕ್ಕಳ ಜಗಳದಂತೆ, ಅದನ್ನ ಮರೆಯಬೇಕು: ನಟ ಜಗ್ಗೇಶ್

ಇದು ಅಪ್ಪ – ಮಕ್ಕಳ ಜಗಳದಂತೆ, ಅದನ್ನ ಮರೆಯಬೇಕು: ನಟ ಜಗ್ಗೇಶ್

ಸಾಧು ಶ್ರೀನಾಥ್​

Updated on: Mar 17, 2021 | 3:38 PM

‘ಇದು ಅಪ್ಪ, ಮಕ್ಕಳ ಜಗಳದಂತೆ ಅದನ್ನ ಮರಿಬೇಕು’:ನಟ ಜಗ್ಗೇಶ್ |Actor Jaggesh Exclusive Talk With TV9 ಇಂದು ನಟ ಜಗ್ಗೇಶ್​ಗೆ 58ನೇ ಹುಟ್ಟು ಹಬ್ಬದ ಸಂಭ್ರಮದ ಹಿನ್ನೆಲೆ ಮನೆಯಲ್ಲಿ ವಿಶೇಷವಾದ ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದ್ದಾರೆ.ಎಕ್ಸ್​ಕ್ಲೂಸಿವ್ ಆಗಿ ಟಿವಿ9 ನೊಂದಿಗೆ ನಟ ಜಗ್ಗೇಶ್ ಮಾತಾನಾಡಿದ್ದು, ಇಲ್ಲಿ ತನಕ ನಾನು ಯಾರಿಗಾದ್ರು ಬೇಸರ ಮಾಡಿದ್ರೆ, ಏನಾದ್ರು ತಪ್ಪು ಮಾಡಿದ್ರೆ ದೇವರಲ್ಲಿ ಕ್ಷಮೆ ಕೇಳಲು ಈ ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದ್ದೇನೆ ಅಂತಾ ನಟ ಜಗ್ಗೇಶ್ ತಿಳಿಸಿದ್ರು.

‘ಇದು ಅಪ್ಪ, ಮಕ್ಕಳ ಜಗಳದಂತೆ ಅದನ್ನ ಮರಿಬೇಕು’:ನಟ ಜಗ್ಗೇಶ್ |Actor Jaggesh Exclusive Talk With TV9

ಇಂದು ನಟ ಜಗ್ಗೇಶ್​ಗೆ 58ನೇ ಹುಟ್ಟು ಹಬ್ಬದ ಸಂಭ್ರಮದ ಹಿನ್ನೆಲೆ ಮನೆಯಲ್ಲಿ ವಿಶೇಷವಾದ ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದ್ದಾರೆ.ಎಕ್ಸ್​ಕ್ಲೂಸಿವ್ ಆಗಿ ಟಿವಿ9 ನೊಂದಿಗೆ ನಟ ಜಗ್ಗೇಶ್ ಮಾತಾನಾಡಿದ್ದು, ಇಲ್ಲಿ ತನಕ ನಾನು ಯಾರಿಗಾದ್ರು ಬೇಸರ ಮಾಡಿದ್ರೆ, ಏನಾದ್ರು ತಪ್ಪು ಮಾಡಿದ್ರೆ ದೇವರಲ್ಲಿ ಕ್ಷಮೆ ಕೇಳಲು ಈ ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದ್ದೇನೆ ಅಂತಾ ನಟ ಜಗ್ಗೇಶ್ ತಿಳಿಸಿದ್ರು.

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು