ಕೊರೊನಾ ಪೀಡಿತ ಕುಟುಂಬಸ್ಥರ ಮೇಲೆ ಅಕ್ಕಪಕ್ಕದ ಮನೆಯವರಿಂದ ದೌರ್ಜನ್ಯ ಆರೋಪ
ಕೊರೊನಾ ಪೀಡಿತ ಕುಟುಂಬಸ್ಥರ ಮೇಲೆ ಅಕ್ಕಪಕ್ಕದ ಮನೆಯವರಿಂದ ದೌರ್ಜನ್ಯ ಆರೋಪ

ಕೊರೊನಾ ಪೀಡಿತ ಕುಟುಂಬಸ್ಥರ ಮೇಲೆ ಅಕ್ಕಪಕ್ಕದ ಮನೆಯವರಿಂದ ದೌರ್ಜನ್ಯ ಆರೋಪ

ಸಾಧು ಶ್ರೀನಾಥ್​

Updated on: May 24, 2021 | 7:18 PM

ಕೊರೊನಾ ಪೀಡಿತ ಕುಟುಂಬಸ್ಥರ ಮೇಲೆ ಅಕ್ಕಪಕ್ಕದ ಮನೆಯವರಿಂದ ದೌರ್ಜನ್ಯ ಆರೋಪ

ಕೊರೊನಾ ಪೀಡಿತ ಕುಟುಂಬಸ್ಥರ ಮೇಲೆ ಅಕ್ಕಪಕ್ಕದ ಮನೆಯವರಿಂದ ದೌರ್ಜನ್ಯ ಆರೋಪ:
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಎಸ್.ಆರ್.ಪಿ.ವಡ್ಡರಹಳ್ಳಿಯಲ್ಲಿ ಕೊರೊನಾ ಪೀಡಿತ ಕುಟುಂಬಸ್ಥರ ಮೇಲೆ ಅಕ್ಕಪಕ್ಕದ ಮನೆಯವರಿಂದ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಮನೆಯಲ್ಲಿರೋ ಮಹಿಳೆಯರ ಮೇಲೆ ಕೆಲ ಸ್ಥಳೀಯರಿಂದ ದೌರ್ಜನ್ಯ ಮಾಡಿದ್ದಾರೆ ಎನ್ನಲಾಗಿದೆ.

(corona affected family members allege attack by neighbours in Hassan)

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು