ಚಿಕ್ಕಮಗಳೂರು: ವಾರಾಂತ್ಯ ಹಿನ್ನೆಲೆ ಜನರು ಟ್ರಕ್ಕಿಂಗ್ ಮೂಡ್ನಲ್ಲಿದ್ದರು. ಅದರಂತೆ ಮುಳ್ಳಯ್ಯನಗಿರಿ (Mullayanagiri) ಮತ್ತು ದತ್ತಪೀಠಕ್ಕೆ (Datta Peetha) ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಪರಿಣಾಮ ದತ್ತಪೀಠಕ್ಕೆ ತೆರಳುವ ಮಾರ್ಗ ಮಧ್ಯೆದಲ್ಲಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ತುಂತುರು ಮಳೆ ನಡುವೆ ಟ್ರಾಫಿಕ್ ಜಾಮ್ನಿಂದ ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಪರದಾಡುವಂತಾಯಿರು. ಅಲ್ಲದೆ, ಬರೋಬ್ಬರಿ 5 ಕಿಮೀ ವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ