ಅಂಕೋಲಾ ತಾಲೂಕಿನ ಹಲವು ಗುಡ್ಡಗಾಡು ಪ್ರದೇಶಗಳಿಗೆ ಆಂಬ್ಯುಲೆನ್ಸ್ ಬರೋದೇ ಇಲ್ಲ. ಇವರಿಗೆ ಜೋಲಿಯೇ ಆಂಬ್ಯುಲೆನ್ಸ್ !
Hilly Areas Of Ankola Have no Ambulances: ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಹಲವು ಗುಡ್ಡಗಾಡು ಪ್ರದೇಶಗಳಿಗೆ ಆಂಬ್ಯುಲೆನ್ಸ್ ಬರೋದೇ ಇಲ್ಲ. ಇವರಿಗೆ ಜೋಲಿಯೇ ಆಂಬ್ಯುಲೆನ್ಸ್ ! ಇತ್ತೀಚೆಗಷ್ಟೇ ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರ ಕಾರು ಉತ್ತರ ಕನ್ನಡ ಜಿಲ್ಲೆ ಅಂಕೋಲಾದ ಬಳಿ ಅಪಘಾತಕ್ಕೀಡಾಗಿ ಕೇಂದ್ರ ಸಚಿವರ ಪತ್ನಿ ಸಾವಿಗೀಡಾಗಿದ್ರು. ಇದಾದ ನಂತರ ಜಿಲ್ಲೆಯ ಆಸ್ಪತ್ರೆಗಳ ಸ್ಥಿತಿಗತಿ ಬಗ್ಗೆ ಭಾರೀ ಚರ್ಚೆಯಾಗಿತ್ತು.
Loading...
Unable to load recommendations.
Follow Us

