Mandya News: ಮಳೆಗಾಗಿ ಕೆಆರ್​ಎಸ್ ಡ್ಯಾಂ ಮುಂಭಾಗ ವಿಶೇಷ ಪೂಜೆ: ಶಾಸಕ ರಮೇಶ್​ ಬಂಡಿಸಿದ್ದೇಗೌಡ ಭಾಗಿ

|

Updated on: Jun 13, 2023 | 2:52 PM

ಮಳೆಗಾಗಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್ ಡ್ಯಾಂ ಮುಂಭಾಗ ಡಾ.ಭಾನುಪ್ರಕಾಶ ಶರ್ಮಾ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ.

ಮಂಡ್ಯ: ರಾಜ್ಯದಲ್ಲಿ ಮಳೆಯಾಗದೆ ನದಿಗಳು ಬರಿದಾಗುತ್ತಿವೆ. ಈ ಹಿನ್ನೆಲೆ ಜನರು ದೇವರ ಹೆಸರಲ್ಲಿ ವಿವಿಧ ಪೂಜೆ ಮತ್ತು ವಿಶಿಷ್ಟವಾದ ಹರಕೆಗಳನ್ನು ನೆರವೇರುಸುತ್ತಿದ್ದಾರೆ. ಅದರಂತೆ ಕೆಆರ್​ಎಸ್​ ಡ್ಯಾಂ (KRS Dam) ಬರಿದಾಗುತ್ತಿರುವ ಹಿನ್ನೆಲೆ ಮಳೆಗಾಗಿ (Rain) ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್​ಎಸ್ ಡ್ಯಾಂ ಮುಂಭಾಗ ಡಾ.ಭಾನುಪ್ರಕಾಶ ಶರ್ಮಾ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ. ಪೂಜೆಯಲ್ಲಿ ಶಾಸಕ ರಮೇಶ್​ ಬಂಡಿಸಿದ್ದೇಗೌಡ ಭಾಗಿಯಾಗಿದರು. ಗಣಪತಿ ಹೋಮ, ಪರ್ಜನ್ಯ ಜಪ, ಹೋಮ ನಡೆದಿದೆ.

Follow us on