AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಹವಾಮಾನದ ಸ್ಥಿತಿ

ಬೆಂಗಳೂರು ಹವಾಮಾನದ ಸ್ಥಿತಿ

ಪ್ರಸ್ತುತ ತಾಪಮಾನದ ಮಟ್ಟ
ಬೆಂಗಳೂರು ಹವಾಮಾನದ ಸ್ಥಿತಿ

22°C

ಆನಂದದಾಯಕ

ಭಾಗಶಃ ಮೋಡ

ಅನುಭವವಾಗುವ ತಾಪಮಾನ 23° C ಆರ್ದ್ರತೆ 53%
ಬೆಂಗಳೂರು ಹವಾಮಾನದ ಸ್ಥಿತಿ

ಪ್ರತಿ ಗಂಟೆಯ ನವೀಕರಣ

11 PM 11 PM 19 19°
ಕೊನೆಯ ನವೀಕರಣ: 2026-01-09 11:52 (ಸ್ಥಳೀಯ ಸಮಯ)

ಬೆಂಗಳೂರು ಹವಾಮಾನ ಪೂರ್ವಾನುಮಾನ – ಮುಂದಿನ ಕೆಲವು ದಿನಗಳು

ಇಂದು
Condition Icon
Temperature Sensor 23°C
Humidity Sensor 53%
ಇಂದು 15 Jan
Weather Conditon Icon

ಸೂರ್ಯಪ್ರಕಾಶ

ಸೂರ್ಯಪ್ರಕಾಶ ಸಾಧ್ಯತೆ ಇದೆ ಮತ್ತು ಆರ್ದ್ರತೆ 53% ಇರಬಹುದು.
Ttemperature Sensor

29°C / 17°C

Humidity Sensor

ಆರ್ದ್ರತೆ (%) 53%

Precipitation

ಮಳೆ (ಮಿಮೀ) 0 mm

Sunrise
ಸೂರ್ಯೋದಯ 06:46 AM
11hrs 26mins
Sunset
ಸೂರ್ಯಾಸ್ತ 06:12 PM
ಸಮಯ ಹವಾಮಾನದ ಸ್ಥಿತಿ Temperature Sensor ತಾಪಮಾನ ಆರ್ದ್ರತೆ UV ಅಲ್ಟ್ರಾವಯೊಲೆ ಕಿರಣಗಳು (ಸೂರ್ಯನ ತೀವ್ರತೆ) Wind ಗಾಳಿಯ ವೇಗ ಮತ್ತು ದಿಕ್ಕು
11 PM Day Time Iconಸ್ಪಷ್ಟ ಆಕಾಶ 19.9°C 66% 0 15.5 kmph / ESE

ಬೆಂಗಳೂರು ಪ್ರಸ್ತುತ ಹವಾಮಾನ ಪರಿಸ್ಥಿತಿಗಳು

20.9

ಗಾಳಿಯ ವೇಗ

20.9 Km/H

ಗಾಳಿಯ ವೇಗದ ಅಲೆಗಳು

weather blowing snow gust speed
24 Km/H

ಗಾಳಿಯ ದಿಕ್ಕು ಮತ್ತು ವೇಗ

83°E
clouds

ಮೋಡದ ಪ್ರಮಾಣ

50%

ದೃಶ್ಯಮಾನತೆ

6 Km

ಮಳೆಯ ಸಾಧ್ಯತೆ

rain
0 mm

ವಾಯು ಒತ್ತಡ

pressure-guage
1021 mb High

UV ಸೂಚ್ಯಂಕ

sun

UV ಸೂಚ್ಯಂಕ

9

ಭಾರತದ ಅತ್ಯಂತ ಬಿಸಿಯಾದ ನಗರಗಳು

ಕ್ರಮಾಂಕ ನಗರ ತಾಪಮಾನ ಸ್ಥಿತಿ ಹವಾಮಾನದ ಸ್ಥಿತಿ
1 ವಾರಣಾಸಿ 39°C ಬಿಸಿ Weather Conditionsಸ್ಪಷ್ಟ ಆಕಾಶ
2 ಗಾಜಿಪುರ 39°C ಬಿಸಿ Weather Conditionsಸ್ಪಷ್ಟ ಆಕಾಶ
3 ಬಕ್ಸರ್ 39°C ಬಿಸಿ Weather Conditionsಸ್ಪಷ್ಟ ಆಕಾಶ
4 ಅಜಂಗಢ 39°C ಬಿಸಿ Weather Conditionsಸ್ಪಷ್ಟ ಆಕಾಶ
5 ಜಾನ್ಪುರ್ 38°C ಬಿಸಿ Weather Conditionsಸ್ಪಷ್ಟ ಆಕಾಶ
6 ಅಲಹಾಬಾದ್​ 38°C ಬಿಸಿ Weather Conditionsಸ್ಪಷ್ಟ ಆಕಾಶ
7 ಪ್ರಯಾಗ್ರಾಜ್ 38°C ಬಿಸಿ Weather Conditionsಸ್ಪಷ್ಟ ಆಕಾಶ
8 ಮಿರ್ಜಾಪುರ 38°C ಬಿಸಿ Weather Conditionsಸ್ಪಷ್ಟ ಆಕಾಶ
9 ಕಾನ್ಪುರ 38°C ಬಿಸಿ Weather Conditionsಅಸ್ಪಷ್ಟತೆ
10 ಫೈಜಾಬಾದ್ 37°C ಬಿಸಿ Weather Conditionsಸ್ಪಷ್ಟ ಆಕಾಶ
ಕೊನೆಯ ನವೀಕರಣ: 2026-06-20 23:30 (ಸ್ಥಳೀಯ ಸಮಯ)
ಕ್ರಮಾಂಕ ನಗರ ತಾಪಮಾನ ಸ್ಥಿತಿ ಹವಾಮಾನದ ಸ್ಥಿತಿ
1 ಮನಾಲಿ 4°C Chilly Weather Conditionsಸ್ಪಷ್ಟ ಆಕಾಶ
2 ಶಂಶಿ 10°C Chilly Weather Conditionsಸ್ಪಷ್ಟ ಆಕಾಶ
3 ಬಂಡಿಪೋರಾ 11°C ತಂಪು Weather Conditionsಕೆಲವೆಡೆ ಮಳೆಯ ಸಾಧ್ಯತೆ
4 ಹಂದ್ವಾರ 11°C ತಂಪು Weather Conditionsಕೆಲವೆಡೆ ಮಳೆಯ ಸಾಧ್ಯತೆ
5 ಬಾರಾಮುಲ್ಲಾ 12°C ತಂಪು Weather Conditionsಕೆಲವೆಡೆ ಮಳೆಯ ಸಾಧ್ಯತೆ
6 ಸೋಪೋರ್ 12°C ತಂಪು Weather Conditionsಕೆಲವೆಡೆ ಮಳೆಯ ಸಾಧ್ಯತೆ
7 ಕುಲ್ಗಾಮ್ 13°C ತಂಪು Weather Conditionsಕೆಲವೆಡೆ ಮಳೆಯ ಸಾಧ್ಯತೆ
8 ಶ್ರೀನಗರ 13°C ತಂಪು Weather Conditionsಕೆಲವೆಡೆ ಮಳೆಯ ಸಾಧ್ಯತೆ
9 ಗ್ಯಾಂಗ್ಟಾಕ್ 16°C ತಂಪು Weather Conditionsಕೆಲವೆಡೆ ಮಳೆಯ ಸಾಧ್ಯತೆ
10 ಧರ್ಮಶಾಲಾ 18°C ತಂಪು Weather Conditionsಸ್ಪಷ್ಟ ಆಕಾಶ
ಕೊನೆಯ ನವೀಕರಣ: 2026-06-20 23:30 (ಸ್ಥಳೀಯ ಸಮಯ)

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

1. ಇಂದು ಬೆಂಗಳೂರು ನಲ್ಲಿ ತಾಪಮಾನ ಎಷ್ಟು ಇದೆ?

ಇಂದು ಬೆಂಗಳೂರು ನಲ್ಲಿ ತಾಪಮಾನ ಸುಮಾರು 23 ಡಿಗ್ರಿ ಸೆಲ್ಸಿಯಸ್ ಆಗಿದೆ.

2. ಇಂದು ಬೆಂಗಳೂರು ನ ಕನಿಷ್ಠ ತಾಪಮಾನ ಎಷ್ಟು?

ಬೆಂಗಳೂರು ನಲ್ಲಿ ಇಂದು ಕನಿಷ್ಠ ತಾಪಮಾನ 17°C ಇರಬಹುದು.

3. ಇಂದು ಬೆಂಗಳೂರು ನ ಗರಿಷ್ಠ ತಾಪಮಾನ ಎಷ್ಟು?

ಬೆಂಗಳೂರು ನಲ್ಲಿ ಇಂದು ಗರಿಷ್ಠ ತಾಪಮಾನ 29°C ಇರಬಹುದು.

4. ನಾಳೆ ಬೆಂಗಳೂರು ನಲ್ಲಿ ತಾಪಮಾನ ಎಷ್ಟು ಇರಬಹುದು?

ನಾಳೆ ಬೆಂಗಳೂರು ನಲ್ಲಿ ಕನಿಷ್ಠ ತಾಪಮಾನ 0°C ಮತ್ತು ಗರಿಷ್ಠ ತಾಪಮಾನ 0°C ಇರಬಹುದು.

5. ನಾಳೆ ಬೆಂಗಳೂರು ನಲ್ಲಿ ಸೂರ್ಯೋದಯ ಯಾವಾಗ?

ಬೆಂಗಳೂರು ನಲ್ಲಿ ನಾಳೆ ಸೂರ್ಯೋದಯ ಕ್ಕೆ ಆಗುತ್ತದೆ.

6. ನಾಳೆ ಬೆಂಗಳೂರು ನಲ್ಲಿ ಸೂರ್ಯಾಸ್ತ ಯಾವಾಗ?

ಬೆಂಗಳೂರು ನಲ್ಲಿ ನಾಳೆ ಸೂರ್ಯಾಸ್ತ ಕ್ಕೆ ಆಗುತ್ತದೆ.

7. ನಾಳೆ ಬೆಂಗಳೂರು ನಲ್ಲಿ ಮಳೆ ಬೀಳುತ್ತದೆಯಾ?

ನಾಳೆ ಬೆಂಗಳೂರು ನಲ್ಲಿ ಮಳೆಯ ಸಾಧ್ಯತೆ 0 ಪ್ರತಿಶತ ಇದೆ.

ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು, ಲೈಟ್ ಹಾಕಿಕೊಂಡು ಚಲಿಸಿದ ವಾಹನ ಚಾಲಕರು

ಬೆಂಗಳೂರು ಮಾತ್ರವಲ್ಲ ದೇಶದಲ್ಲೂ ಸಹ ಈ ಬಾರಿ ವಾಡಿಕೆಗಿಂತ ಮಳೆಯಾಗಿಲ್ಲ. ಆದರೂ ಇಂದು (ಜೂನ್ 20) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆರಾಯ ಕೃಪೆತೋರಿದ್ದಾನೆ. ಆದ್ರೆ, ಬಂದ ಸಣ್ಣ ಹನಿಯ ಮಳೆಗೆ ಬೆಂಗಳೂರಿನ ರಸ್ತೆಗಳು ಕೆರೆಗಳಂತಾಗಿವೆ. ಹೌದು...ಸಂಜೆ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡುವಂತಾಯ್ತು. ನೀರು ಹೋಗದ ರೀತಿ ಬಂದೋಬಸ್ತ್ ಮಾಡಿರುವುದಿಂದ ಎಲ್ಲೊಂದರಲ್ಲಿ ಮಳೆ ನೀರು ನೀಂತುಕೊಂಡಿದ್ದು, ಹಲವೆಡೆ ಸಂಚಾರ ದಟ್ಟಣೆಯಾಗಿದೆ. ಸಣ್ಣ ಮಳೆಗೆ ಬೆಂಗಳೂರು ಹೇಗಾಗಿದೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

Karnataka Weather Forecast: ಕರಾವಳಿಯಲ್ಲಿ ಮುಂಗಾರು ಚುರುಕು, ಉ.ಕ ಜಿಲ್ಲೆಗಳಲ್ಲಿ ಬಿಸಿ ಗಾಳಿ: 5 ದಿನದ ವರದಿ ಹೀಗಿದೆ

ಈ ಬಾರಿಗೆ ಮೇ 29ರ ವೇಳೆಗೆ ಕೇರಳಕ್ಕೆ ಮುಂಗಾರು ಪ್ರವೇಶಿಸುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿತ್ತಾದರೂ, ಜೂ.4ಕ್ಕೆ ಅಧಿಕೃತವಾಗಿ ಕೇರಳಕ್ಕೆ ಮುಂಗಾರು ಪ್ರವೇಶಿಸಿತ್ತು. ಬಳಿಕದಲ್ಲಿ ಕರಾವಳಿ ಕರ್ನಾಟದ ಮೂಲಕ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿತ್ತು. ಆದರೆ ಮಳೆಗಾಲ ಆರಂಭದಲ್ಲೇ ಮುಂಗಾರು ದುರ್ಬಲಗೊಂಡಿದೆ. ಇದರ ಮಧ್ಯೆಯೂ ಕರ್ನಾಟಕದಲ್ಲಿ ಮಳೆ ಮುನ್ಸೂಚನೆ ಇದೆ. ಹಾಗಾದ್ರೆ, ಎಲ್ಲೆಲ್ಲಿ ಎಷ್ಟು ದಿನ ಮಳೆಯಾಗಲಿದೆ ಎನ್ನುವ ಭಾರತೀಯ ಹವಾಮಾನ ಇಲಾಖೆಯ ವರದಿ ಇಲ್ಲಿದೆ.

ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ; ಬೆಂಗಳೂರಿನಲ್ಲಿ ವೀಕೆಂಡ್ ಕೂಲ್ ಕೂಲ್

ರಾಜಧಾನಿ ಬೆಂಗಳೂರಲ್ಲಿ ಜೂ.20ರಂದು ವಾರಾಂತ್ಯದ ಮಜಾ ಹೆಚ್ಚಿಸುವ ತಂಪಾದ ವಾತಾವರಣ, ಮಳೆಯ ಮುನ್ಸೂಚನೆಯಿದೆ. ನೈಋತ್ಯ ಮುಂಗಾರು ಚುರುಕಾಗಿದ್ದು, ನಗರದಲ್ಲಿ ಹಗಲಿನಲ್ಲಿ ಶೇ.40, ರಾತ್ರಿಯಲ್ಲಿ ಶೇ.65ರಷ್ಟು ಮಳೆ ನಿರೀಕ್ಷಿಸಲಾಗಿದೆ. ಕರಾವಳಿಯಲ್ಲಿ ಜೂ.21ರಿಂದ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಮಲೆನಾಡು, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲೂ ಮಳೆ, ಗುಡುಗು ಸಹಿತ ಗಾಳಿ ಇರಲಿದೆ.

Karnataka Weather Forecast: ಮುಂದಿನ ಒಂದು ವಾರ ರಾಜ್ಯದ ಈ ಭಾಗಗಳಲ್ಲಿ ಮಳೆ, ಉತ್ತರ ಒಳನಾಡಿಗೆ ಬಿಸಿ ಗಾಳಿಯ ಎಚ್ಚರಿಕೆ

Monsoon 2026: ರಾಜ್ಯದಲ್ಲಿ ಮುಂಗಾರು ಕೊರತೆಯ ನಡುವೆಯೂ ಮುಂದಿನ ಒಂದು ವಾರದ ಕಾಲ ಹಲವೆಡೆ ಮಳೆಯಾಗಲಿದ್ದು, ಕರಾವಳಿ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಜೂನ್ 21 ರಿಂದ ಭಾರಿ ಮಳೆಯ ಮುನ್ಸೂಚನೆಯೊಂದಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ 24 ಗಂಟೆಯ ಅವಧಿಯಲ್ಲಿ ಕರಾವಳಿ ಕರ್ನಾಟಕ ಮತ್ತು ಉತ್ತರ ಒಳನಾಡಿನ ಕೆಲ ಪ್ರದೇಶಗಳಲ್ಲಿ ಮಳೆಯ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರಿ ಮಳೆಗೆ ಕೊಚ್ಚಿಹೋದ ದುಧಿಯಾ ಸೇತುವೆ; ಡಾರ್ಜಿಲಿಂಗ್-ಸಿಲಿಗುರಿ ಸಂಪರ್ಕ ಸಂಪೂರ್ಣ ಕಡಿತ!

ಪಶ್ಚಿಮ ಬಂಗಾಳದ ಪರ್ವತ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಡಾರ್ಜಿಲಿಂಗ್ ಮತ್ತು ಸಿಲಿಗುರಿ ನಡುವಿನ ಪ್ರಮುಖ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೇವಲ ಕೆಲವೇ ಗಂಟೆಗಳಲ್ಲಿ ಬರೋಬ್ಬರಿ 200 ಮಿಲಿಮೀಟರ್‌ನಷ್ಟು ದಾಖಲೆ ಪ್ರಮಾಣದ ಮಳೆ ಸುರಿದ ಪರಿಣಾಮ, ಪ್ರಸಿದ್ಧ ಪ್ರವಾಸಿ ತಾಣವಾದ ದುಧಿಯಾ ಸೇತುವೆಯು ನೀರಿನ ರಭಸಕ್ಕೆ ಕೊಚ್ಚಿಹೋಗಿದೆ.

Karnataka Weather Forecast: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗಾಳಿ, ಮಳೆಯಬ್ಬರ!

Monsoon 2026: ಕರ್ನಾಟಕದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂಬರುವ ದಿನಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದರೊಂದಿಗೆ ಬೆಂಗಳೂರು ಸೇರಿದಂತೆ ವಿವಿಧೆಡೆ ಗಂಟೆಗೆ 30 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆಯಿದ್ದು, ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಲು ಹಾಗೂ ಎಚ್ಚರಿಕೆಯಿಂದ ಇರಲು ಹವಾಮಾನ ಕೇಂದ್ರ ಸೂಚಿಸಿದೆ.

ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ; ಹತ್ತಾರು ಮನೆಗಳಿಗೆ ಹಾನಿ

ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಮೇಲ್ಭಾಗದ ಪರ್ವತ ಪ್ರದೇಶಗಳಲ್ಲಿ ತಡರಾತ್ರಿ ಹಠಾತ್ತಾಗಿ ಭಾರಿ ಮೇಘಸ್ಫೋಟ ಸಂಭವಿಸಿದೆ. ಇದರ ಪರಿಣಾಮವಾಗಿ ಸ್ಥಳೀಯ ನದಿ ಮತ್ತು ತೊರೆಗಳಲ್ಲಿ ನೀರಿನ ಮಟ್ಟ ದಿಢೀರನೆ ಏರಿಕೆಯಾಗಿ, ತಗ್ಗು ಪ್ರದೇಶದ ಹಳ್ಳಿಗಳಿಗೆ ಪ್ರವಾಹದ ನೀರು ನುಗ್ಗಿದೆ. ನಡುರಾತ್ರಿ ಜನರು ಗಾಢ ನಿದ್ರೆಯಲ್ಲಿದ್ದಾಗ ಈ ದುರಂತ ಸಂಭವಿಸಿದ್ದರಿಂದ ಇಡೀ ಭಾಗದಲ್ಲಿ ತೀವ್ರ ಆತಂಕ ಮತ್ತು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಪ್ರವಾಹದ ಅಬ್ಬರಕ್ಕೆ ಸಿಲುಕಿ ಹಲವು ಕಾಂಕ್ರೀಟ್ ಮತ್ತು ಮರದ ಮನೆಗಳ ಗೋಡೆಗಳು ಕುಸಿದಿವೆ.

Karnataka Weather Forecast: ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆ

Monsoon 2026: ಕರ್ನಾಟಕದಾದ್ಯಂತ ಮುಂದಿನ 24 ಗಂಟೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು, ಮೈಸೂರು ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಸಾರ್ವಜನಿಕರು ಮತ್ತು ವಾಹನ ಸವಾರರು ಜಾಗರೂಕರಾಗಿರಲು ಹವಾಮಾನ ಇಲಾಖೆ ಸೂಚಿಸಿದೆ.

Karnataka Weather Forecast: ಬೆಂಗಳೂರು ಸೇರಿ ಕರಾವಳಿ, ದಕ್ಷಿಣ ಒಳನಾಡಲ್ಲಿ 2 ದಿನ ಭಾರಿ ಮಳೆ ನಿರೀಕ್ಷೆ

Monsoon 2026: ಬೆಂಗಳೂರಿಗೆ ಮುಂದಿನ ಎರಡು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ನಡುವೆ ಹಲವೆಡೆ ನಿರೀಕ್ಷಿತ ಪ್ರಮಾಣದ ಮಳೆಯಾಗದಿರುವ ಬಗ್ಗೆ ಪ್ರತಿಕ್ರಿಯಿಸಿರುವ ತಜ್ಞರು, ಅರಬ್ಬಿ ಸಮುದ್ರದಿಂದ ಬರುತ್ತಿರುವ ಗಾಳಿಯಲ್ಲಿ ಸಾಕಷ್ಟು ತೇವಾಂಶ ಇಲ್ಲದ ಕಾರಣ ನಿರೀಕ್ಷಿತ ಪ್ರಮಾಣದ ಮಳೆ ಬೀಳುತ್ತಿಲ್ಲ ಎಂದು ತಿಳಿಸಿದ್ದಾರೆ.

ಆಗಸದಲ್ಲೇ ಸಿಲುಕಿದ ಮುಂಗಾರು ಎಕ್ಸ್​ಪ್ರೆಸ್, ದೇಶಾದ್ಯಂತ ಸಾಮಾನ್ಯಕ್ಕಿಂತ ಶೇ.28ರಷ್ಟು ಕಡಿಮೆಯಾದ ಮಳೆ, ಜೂ. 20ರ ನಂತರ ಭಾರಿ ಮಳೆ

Monsoon Rain 2026: ದೇಶಾದ್ಯಂತ ಮುಂಗಾರು ಮಳೆ ಸಾಮಾನ್ಯಕ್ಕಿಂತ ಶೇ. 28ರಷ್ಟು ಕಡಿಮೆಯಾಗಿದೆ. ವಾತಾವರಣದಲ್ಲಿ ಅಸಾಮಾನ್ಯ ಗಾಳಿಯ ಸೆಳೆತದಿಂದ ಮೋಡಗಳ ಮುನ್ನಡೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಆದರೆ, ಜೂನ್ 20ರ ನಂತರ ಮುಂಗಾರು ತನ್ನ ಪೂರ್ಣ ವೇಗವನ್ನು ಪಡೆದುಕೊಳ್ಳಲಿದ್ದು, ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಇದು ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಿ, ಜಲಮೂಲಗಳನ್ನು ತುಂಬಲಿದೆ.

Karnataka Weather Forecast: ರಾಜ್ಯದಲ್ಲಿ 2-3 ದಿನ ಮಳೆ ಅಬ್ಬರ; ಎಲ್ಲೆಲ್ಲಿ ವರುಣಾರ್ಭಟ?

Monsoon 2026: ಕರ್ನಾಟಕದಲ್ಲಿ ಮುಂದಿನ 2-3 ದಿನಗಳ ಕಾಲ ಮುಂಗಾರು ಮಳೆಯ ಅಬ್ಬರ ಹೆಚ್ಚಾಗಲಿದ್ದು, ಕರಾವಳಿ ಹಾಗೂ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಯಾವ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಿರಲಿದೆ? ಎಲ್ಲಿ ಮಳೆ ಕಡಿಮೆ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

Karnataka Weather Forecast: ಕರ್ನಾಟಕದಲ್ಲಿ ಮುಂಗಾರು ಕ್ಷೀಣಿಸಿದರೂ ಹಲವೆಡೆ 5 ದಿನ ಮಳೆ ಮುನ್ಸೂಚನೆ

ಕರ್ನಾಟಕದಾದ್ಯಂತ ಚುರುಕು ಪಡೆದ ಮುಂಗಾರು ಮಳೆ ಇನ್ನು ಕೆಲವು ದಿನಗಳ ಕಾಲ ಇದೇ ರೀತಿ ಮುಂದುವರಿಯಲಿದೆ. ಇಂದಿನಿಂದ ಮುಂದಿನ ಐದು ದಿನಗಳ ಕಾಲ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾದಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ರಾಜ್ಯದ ಯಾವೆಲ್ಲಾ ಭಾಗದಲ್ಲಿ ಮಳೆಯಾಗಲಿದೆ ಎನ್ನುವ ಹವಾಮಾನ ವರದಿ ಇಲ್ಲಿದೆ.