AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಹವಾಮಾನದ ಸ್ಥಿತಿ

ಬೆಂಗಳೂರು ಹವಾಮಾನದ ಸ್ಥಿತಿ

ಪ್ರಸ್ತುತ ತಾಪಮಾನದ ಮಟ್ಟ
ಬೆಂಗಳೂರು ಹವಾಮಾನದ ಸ್ಥಿತಿ

22°C

ಆನಂದದಾಯಕ

ಭಾಗಶಃ ಮೋಡ

ಅನುಭವವಾಗುವ ತಾಪಮಾನ 23° C ಆರ್ದ್ರತೆ 53%
ಬೆಂಗಳೂರು ಹವಾಮಾನದ ಸ್ಥಿತಿ

ಪ್ರತಿ ಗಂಟೆಯ ನವೀಕರಣ

11 PM 11 PM 19 19°
ಕೊನೆಯ ನವೀಕರಣ: 2026-01-09 11:52 (ಸ್ಥಳೀಯ ಸಮಯ)

ಬೆಂಗಳೂರು ಹವಾಮಾನ ಪೂರ್ವಾನುಮಾನ – ಮುಂದಿನ ಕೆಲವು ದಿನಗಳು

ಇಂದು
Condition Icon
Temperature Sensor 23°C
Humidity Sensor 53%
ಇಂದು 15 Jan
Weather Conditon Icon

ಸೂರ್ಯಪ್ರಕಾಶ

ಸೂರ್ಯಪ್ರಕಾಶ ಸಾಧ್ಯತೆ ಇದೆ ಮತ್ತು ಆರ್ದ್ರತೆ 53% ಇರಬಹುದು.
Ttemperature Sensor

29°C / 17°C

Humidity Sensor

ಆರ್ದ್ರತೆ (%) 53%

Precipitation

ಮಳೆ (ಮಿಮೀ) 0 mm

Sunrise
ಸೂರ್ಯೋದಯ 06:46 AM
11hrs 26mins
Sunset
ಸೂರ್ಯಾಸ್ತ 06:12 PM
ಸಮಯ ಹವಾಮಾನದ ಸ್ಥಿತಿ Temperature Sensor ತಾಪಮಾನ ಆರ್ದ್ರತೆ UV ಅಲ್ಟ್ರಾವಯೊಲೆ ಕಿರಣಗಳು (ಸೂರ್ಯನ ತೀವ್ರತೆ) Wind ಗಾಳಿಯ ವೇಗ ಮತ್ತು ದಿಕ್ಕು
11 PM Day Time Iconಸ್ಪಷ್ಟ ಆಕಾಶ 19.9°C 66% 0 15.5 kmph / ESE

ಬೆಂಗಳೂರು ಪ್ರಸ್ತುತ ಹವಾಮಾನ ಪರಿಸ್ಥಿತಿಗಳು

20.9

ಗಾಳಿಯ ವೇಗ

20.9 Km/H

ಗಾಳಿಯ ವೇಗದ ಅಲೆಗಳು

weather blowing snow gust speed
24 Km/H

ಗಾಳಿಯ ದಿಕ್ಕು ಮತ್ತು ವೇಗ

83°E
clouds

ಮೋಡದ ಪ್ರಮಾಣ

50%

ದೃಶ್ಯಮಾನತೆ

6 Km

ಮಳೆಯ ಸಾಧ್ಯತೆ

rain
0 mm

ವಾಯು ಒತ್ತಡ

pressure-guage
1021 mb High

UV ಸೂಚ್ಯಂಕ

sun

UV ಸೂಚ್ಯಂಕ

9

ಭಾರತದ ಅತ್ಯಂತ ಬಿಸಿಯಾದ ನಗರಗಳು

ಕ್ರಮಾಂಕ ನಗರ ತಾಪಮಾನ ಸ್ಥಿತಿ ಹವಾಮಾನದ ಸ್ಥಿತಿ
1 ಜೈಸಲ್ಮೇರ್ 39°C ಬಿಸಿ Weather Conditionsಹಗುರ ಮಳೆ
2 ಕಾಂಜೀವರಂ 38°C ಬಿಸಿ Weather Conditionsಮೋಡಾವೃತ
3 ನಗರಿ 38°C ಬಿಸಿ Weather Conditionsಮೋಡಾವೃತ
4 ಏಳು ಪಗೋಡಗಳು 38°C ಬಿಸಿ Weather Conditionsಭಾಗಶಃ ಮೋಡ
5 ನೆಲ್ಲೂರು 38°C ಬಿಸಿ Weather Conditionsಭಾಗಶಃ ಮೋಡ
6 ತಿರುವಣ್ಣಾಮಲೈ 38°C ಬಿಸಿ Weather Conditionsಮೋಡಾವೃತ
7 ನಭಾ 37°C ಬಿಸಿ Weather Conditionsಕೆಲವೆಡೆ ಮಳೆಯ ಸಾಧ್ಯತೆ
8 ವೆಲ್ಲೂರು 37°C ಬಿಸಿ Weather Conditionsಮೋಡಾವೃತ
9 ವೆಂಕಟಗಿರಿ 37°C ಬಿಸಿ Weather Conditionsಸೂರ್ಯಪ್ರಕಾಶ
10 ಕವಲಿ 37°C ಬಿಸಿ Weather Conditionsಸೂರ್ಯಪ್ರಕಾಶ
ಕೊನೆಯ ನವೀಕರಣ: 2026-08-01 13:30 (ಸ್ಥಳೀಯ ಸಮಯ)
ಕ್ರಮಾಂಕ ನಗರ ತಾಪಮಾನ ಸ್ಥಿತಿ ಹವಾಮಾನದ ಸ್ಥಿತಿ
1 ಮನಾಲಿ 12°C ತಂಪು Weather Conditionsಹಗುರ ಮಿಂಚು ಸಹಿತ ಮಳೆ
2 ಡಾರ್ಜಿಲಿಂಗ್ 19°C ತಂಪು Weather ConditionsRain Shower
3 ಕುಲು 19°C ತಂಪು Weather Conditionsಕೆಲವೆಡೆ ಮಳೆಯ ಸಾಧ್ಯತೆ
4 ಉಧಂಪುರ 19°C ತಂಪು Weather Conditionsಕೆಲವೆಡೆ ಮಳೆಯ ಸಾಧ್ಯತೆ
5 ಜೋಗಿಂದರ್​​ ನಗರ 19°C ತಂಪು Weather Conditionsಕೆಲವೆಡೆ ಮಳೆಯ ಸಾಧ್ಯತೆ
6 ಮಡಿಕೇರಿ 20°C ತಂಪು Weather ConditionsRain Shower
7 ವಾಲ್ಪಾರೈ 21°C ಆನಂದದಾಯಕ Weather ConditionsRain Shower
8 ಶಿಲ್ಲಾಂಗ್ 21°C ಆನಂದದಾಯಕ Weather Conditionsತುಂತುರು ಮಳೆ
9 ಗ್ಯಾಂಗ್ಟಾಕ್ 21°C ಆನಂದದಾಯಕ Weather Conditionsಕೆಲವೆಡೆ ಮಳೆಯ ಸಾಧ್ಯತೆ
10 ಧರ್ಮಶಾಲಾ 22°C ಆನಂದದಾಯಕ Weather Conditionsಕೆಲವೆಡೆ ಮಳೆಯ ಸಾಧ್ಯತೆ
ಕೊನೆಯ ನವೀಕರಣ: 2026-08-01 13:30 (ಸ್ಥಳೀಯ ಸಮಯ)

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

1. ಇಂದು ಬೆಂಗಳೂರು ನಲ್ಲಿ ತಾಪಮಾನ ಎಷ್ಟು ಇದೆ?

ಇಂದು ಬೆಂಗಳೂರು ನಲ್ಲಿ ತಾಪಮಾನ ಸುಮಾರು 23 ಡಿಗ್ರಿ ಸೆಲ್ಸಿಯಸ್ ಆಗಿದೆ.

2. ಇಂದು ಬೆಂಗಳೂರು ನ ಕನಿಷ್ಠ ತಾಪಮಾನ ಎಷ್ಟು?

ಬೆಂಗಳೂರು ನಲ್ಲಿ ಇಂದು ಕನಿಷ್ಠ ತಾಪಮಾನ 17°C ಇರಬಹುದು.

3. ಇಂದು ಬೆಂಗಳೂರು ನ ಗರಿಷ್ಠ ತಾಪಮಾನ ಎಷ್ಟು?

ಬೆಂಗಳೂರು ನಲ್ಲಿ ಇಂದು ಗರಿಷ್ಠ ತಾಪಮಾನ 29°C ಇರಬಹುದು.

4. ನಾಳೆ ಬೆಂಗಳೂರು ನಲ್ಲಿ ತಾಪಮಾನ ಎಷ್ಟು ಇರಬಹುದು?

ನಾಳೆ ಬೆಂಗಳೂರು ನಲ್ಲಿ ಕನಿಷ್ಠ ತಾಪಮಾನ 0°C ಮತ್ತು ಗರಿಷ್ಠ ತಾಪಮಾನ 0°C ಇರಬಹುದು.

5. ನಾಳೆ ಬೆಂಗಳೂರು ನಲ್ಲಿ ಸೂರ್ಯೋದಯ ಯಾವಾಗ?

ಬೆಂಗಳೂರು ನಲ್ಲಿ ನಾಳೆ ಸೂರ್ಯೋದಯ ಕ್ಕೆ ಆಗುತ್ತದೆ.

6. ನಾಳೆ ಬೆಂಗಳೂರು ನಲ್ಲಿ ಸೂರ್ಯಾಸ್ತ ಯಾವಾಗ?

ಬೆಂಗಳೂರು ನಲ್ಲಿ ನಾಳೆ ಸೂರ್ಯಾಸ್ತ ಕ್ಕೆ ಆಗುತ್ತದೆ.

7. ನಾಳೆ ಬೆಂಗಳೂರು ನಲ್ಲಿ ಮಳೆ ಬೀಳುತ್ತದೆಯಾ?

ನಾಳೆ ಬೆಂಗಳೂರು ನಲ್ಲಿ ಮಳೆಯ ಸಾಧ್ಯತೆ 0 ಪ್ರತಿಶತ ಇದೆ.

Karnataka Weather Forecast: ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ ಮುನ್ಸೂಚನೆ; ಕೊಡಗು-ಚಿಕ್ಕಮಗಳೂರಿನಲ್ಲಿ ಶಾಲೆಗಳಿಗೆ ರಜೆ

ಕರ್ನಾಟಕ ಹವಾಮಾನ ಮುನ್ಸೂಚನೆ ಆಗಸ್ಟ್ 1: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದ್ದು, ಆಗಸ್ಟ್ 1 ಮತ್ತು 2ರಂದು ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. ಕೊಡಗು ಮತ್ತು ಚಿಕ್ಕಮಗಳೂರಿನ ಕೆಲವು ತಾಲೂಕುಗಳಲ್ಲಿ ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಹಿಂಗಾರು ಮಳೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹವಾಮಾನ ಇಲಾಖೆ ನಿರ್ದೇಶಕ

ಟಿವಿ9 ಜೊತೆ ಮಾತನಾಡಿರುವ ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್, ಛತ್ತೀಸ್‌ಗಢದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಎಫೆಕ್ಟ್ ಮಹಾರಾಷ್ಟ್ರಕ್ಕೂ ತಟ್ಟಲಿದೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಕರಾವಳಿ, ಉಡುಪಿ, ಚಿಕ್ಕ ಮಂಗಳೂರು ಭಾಗದಲ್ಲಿ ಬಾರೀ ಮಳೆಯಾಗುವ ಸಾಧ್ಯತೆ ಇದೆ. ಕೊಡುಗು, ಮೈಸೂರು ಭಾಗದಲ್ಲಿ ಸಾದಾರಣ ಮಳೆಯಾಗಲಿದೆ. ಇನ್ನು ಫೆಸಿಪಿಕ್ ಸಾಗರದಲ್ಲಿ ಉಷ್ನಾಂಶ ಹೆಚ್ಚಾಗಿದ್ದು, ಹಿಂಗಾರು ಮಳೆ ವಾಡಿಕೆಯಂತೆ ಬರುವ ನೀರಿಕ್ಷೆ ಇದೆ ಎಂದು ಮಾಹಿತಿ ನೀಡಿದ್ದಾರೆ.

Karnataka Weather Forecast: ವಾಯುಭಾರ ಕುಸಿತದ ಹಿನ್ನೆಲೆ ಕರ್ನಾಟಕದಲ್ಲಿ ಭಾರಿ ಮಳೆ ಮುನ್ಸೂಚನೆ: ಈ ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್​​

Monsoon 2026: ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಹೈ ಅಲರ್ಟ್ ಘೋಷಿಸಿದೆ. ನಾಳೆ ರಾಜ್ಯದ ಹಲವು ಭಾಗಗಳಿಗೆ ಆರೆಂಜ್​​ ಅಲರ್ಟ್​​ ಘೋಷಿಸಲಾಗಿದ್ದು, ನಿನ್ನೆ ಹಾಸನದ ಸಕಲೇಶಪುರದ ಹೊಗದಹಳ್ಳದಲ್ಲಿ 153.5 ಮಿ.ಮೀ. ಗರಿಷ್ಠ ಮಳೆಯಾಗಿದೆ.

Karnataka Weather Forecast: ಕರಾವಳಿಗೆ ಆರೆಂಜ್ ಅಲರ್ಟ್, ಮಲೆನಾಡಿನಲ್ಲೂ ಭಾರಿ ಮಳೆ ಮುನ್ಸೂಚನೆ

ಕರ್ನಾಟಕ ಹವಾಮಾನ ಮುನ್ಸೂಚನೆ ಜುಲೈ 31: ಕರ್ನಾಟಕದಲ್ಲಿ ಮುಂಗಾರು ಚುರುಕಾಗಿದ್ದು, ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಜುಲೈ 31 ಮತ್ತು ಆಗಸ್ಟ್ 1ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಅಗುಂಬೆಯಲ್ಲಿ ಗುರುವಾರ 8 ಸೆಂ.ಮೀ. ಮಳೆ ದಾಖಲಾಗಿದೆ.

ಇಂದಿನ ವಾಯು ಗುಣಮಟ್ಟ: ಮಳೆಯಿಂದ ಶುದ್ಧವಾಯ್ತು ಕರ್ನಾಟಕದ ಗಾಳಿ; ನಿಮ್ಮ ಊರಿನಲ್ಲಿ ಗಾಳಿ ಎಷ್ಟರಮಟ್ಟಿಗೆ ಶುದ್ಧವಾಗಿದೆ ಗೊತ್ತಾ?

Bengaluru Air Quality: ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ‘ಉತ್ತಮ’ದಿಂದ ‘ಸಾಧಾರಣ’ ಮಟ್ಟದಲ್ಲಿದೆ. ಮುಂಗಾರು ಮಳೆಯ ಪರಿಣಾಮವಾಗಿ ಗಾಳಿಯಲ್ಲಿನ ಧೂಳಿನ ಕಣಗಳು ಗಣನೀಯವಾಗಿ ಕಡಿಮೆಯಾಗಿವೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ PM2.5 ಮತ್ತು PM10 ಮಾಲಿನ್ಯಕಾರಕಗಳ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. ಇದು ಹೊರ ಚಟುವಟಿಕೆಗಳಿಗೆ ಸೂಕ್ತವಾಗಿದ್ದು, ಸಾರ್ವಜನಿಕರ ಆರೋಗ್ಯಕ್ಕೆ ಸಕಾರಾತ್ಮಕ ವಾತಾವರಣ ಸೃಷ್ಟಿಸಿದೆ.

Karnataka Weather Forecast: ಕರಾವಳಿಯಲ್ಲಿ ಮತ್ತೆ ಭಾರೀ ಗಾಳಿ ಮಳೆ, ಒಳನಾಡಿನಲ್ಲೂ ವರ್ಷಧಾರೆಯ ಮುನ್ಸೂಚನೆ

ಕರ್ನಾಟಕ ಹವಾಮಾನ ಜುಲೈ 30: ಕರ್ನಾಟಕ ಕರಾವಳಿ ಭಾಗದಲ್ಲಿ ಹಾಗೂ ಒಳನಾಡಿನ ಹಲವೆಡೆ ಮುಂಗಾರು ಚುರುಕಾಗಿದೆ. ಜುಲೈ 30 ಮತ್ತು 31ರಂದು ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ಮುನ್ಸೂಚನೆ ನೀಡಿದೆ.

Karnataka Weather Forecast: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಶಿವಮೊಗ್ಗ-ಚಿಕ್ಕಮಗಳೂರಲ್ಲೂ ಭಾರೀ ಮಳೆ ಮುನ್ಸೂಚನೆ

ಕರ್ನಾಟಕ ಹವಾಮಾನ ಮುನ್ಸೂಚನೆ ಜುಲೈ 29: ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ ಇದೆ.

Karnataka Weather Forecast: ಮೂರು ಜಿಲ್ಲೆಗಳಿಗೆ ನಾಳೆ ಆರೆಂಜ್​​ ಅಲರ್ಟ್​​; ಹೊನ್ನಾವರದಲ್ಲಿ ಅಧಿಕ ಮಳೆ

Monsoon 2026: ಕರ್ನಾಟಕದಲ್ಲಿ ಮುಂಗಾರು ಚುರುಕಾಗಿದ್ದು, ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡದ ಹೊನ್ನಾವರದಲ್ಲಿ ಗರಿಷ್ಠ 102 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಹವಾಮಾನ ಸಂಬಂಧ ಸಂಪೂರ್ಣ ಮಾಹಿತಿ ಇಲ್ಲಿದೆ.

ಬರದ ಮಧ್ಯೆ ಕರ್ನಾಟಕಕ್ಕೆ ಬರಸಿಡಿಲು: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಆದೇಶ

ಕರ್ನಾಟಕದಲ್ಲಿ ಮಳೆ ಕೊರತೆಯಿಂದ ಕಾವೇರಿ ನದಿಯ ಕೆಆರ್‌ಎಸ್ ಜಲಾಶಯದಲ್ಲಿ ನೀರಿಲ್ಲದೇ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳ ಜನರು ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ಮಳೆಯಿಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ನಡುವೆ ಇಂದು (ಜುಲೈ 28) ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆಯಲ್ಲಿ ರಾಜ್ಯಕ್ಕೆ ಹಿನ್ನಡೆಯಾಗಿದೆ.

Karnataka Weather Forecast: ಕರ್ನಾಟಕ ಹವಾಮಾನ; ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರಿಗೆ ಭಾರೀ ಮಳೆ ಮುನ್ಸೂಚನೆ

ಕರ್ನಾಟಕ ಹವಾಮಾನ ಜುಲೈ 28: ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಜುಲೈ 28 ಮತ್ತು 29ರಂದು ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಹಾಗೂ ಮಲೆನಾಡಿನ ಹಲವು ಜಿಲ್ಲೆಗಳಲ್ಲಿ 30ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ.

Karnataka Weather Forecast: ನಾಳೆ 4 ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್​​, ತಿಂಗಳಾಂತ್ಯದವರೆಗೂ ಮಳೆ ಮುನ್ಸೂಚನೆ

Monsoon 2026: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜುಲೈ ಅಂತ್ಯದವರೆಗೂ ಭಾರಿ ಮಳೆಯಾಗಲಿದ್ದು, ಕರಾವಳಿ ಹಾಗೂ ಮಲೆನಾಡಿನ 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಳೆದ 24 ಗಂಟೆಯ ಅವಧಿಯಲ್ಲಿ ಬೆಂಗಳೂರು ದಕ್ಷಿಣದ ಚುಂಚನಕುಪ್ಪೆಯಲ್ಲಿ 78 ಮಿ.ಮೀ,, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ 66.5 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Karnataka Dam Water Level Today: ಆಲಮಟ್ಟಿ ಭರ್ತಿಯತ್ತ; ಏರಿಕೆಯಾಗುತ್ತಿಲ್ಲ ಕೆಆರ್‌ಎಸ್, ಕಬಿನಿ, ಹೇಮಾವತಿ ನೀರಿನ ಮಟ್ಟ

ಕರ್ನಾಟಕ ಜಲಾಶಯಗಳ ನೀರಿನ ಮಟ್ಟ ಜುಲೈ 27: ಆಲಮಟ್ಟಿ ಮತ್ತು ಬಸವಸಾಗರ ಜಲಾಶಯಗಳಲ್ಲಿ ನೀರಿನ ಮಟ್ಟ ವೇಗವಾಗಿ ಏರಿಕೆಯಾಗುತ್ತಿದ್ದು, ಕೃಷ್ಣಾ ಕಣಿವೆಯಲ್ಲಿ ಆಶಾಭಾವನೆ ಮೂಡಿದೆ. ಆದರೆ ಕೆಆರ್‌ಎಸ್, ಕಬಿನಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ನೀರಿನ ಸಂಗ್ರಹ ಇನ್ನೂ ಕಡಿಮೆಯೇ ಇದೆ.