ಧಾರವಾಡ: ತಾಯಿ ಮೃತಪಟ್ಟ ಹಿನ್ನೆಲೆಯಲ್ಲಿ ಮನನೊಂದು ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕವಲಗೇರಿ ಗ್ರಾಮದಲ್ಲಿ ನಡೆದಿದೆ. ಮಹಾಂತೇಶ ಸುಂಕಣ್ಣನವರ್(28) ನೇಣಿಗೆ ಶರಣಾದ ಮಗ.
ಪೋಷಕರನ್ನು ಸಾಕಲಾಗದೆ ಮನೆಯಿಂದ ಹೊರ ಹಾಕುವ ಮಕ್ಕಳನ್ನು ನೋಡಿದ್ದೇವೆ. ಆದ್ರೆ ತಾಯಿಯೇ ದೇವರು ಅವಳಿಲ್ಲದಿದ್ರೆ ಜೀವನವೇ ಇಲ್ಲ ಅಂತ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಪರೂಪದಲ್ಲಿ ಅಪರೂಪವಾಗಿದೆ.