ಅಯೋಧ್ಯೆ ಜಗಮಗಿಸುತ್ತಿದೆ.. ನೋಡಲೆರಡು ಕಣ್ಣುಗಳು ಸಾಲದಪ್ಪಾ ಅನ್ತಿದ್ದಾರೆ ರಾಮಭಕ್ತರು!

ಪವಿತ್ರ ಅಯೋಧ್ಯೆಯಲ್ಲಿ ಶ್ರೀರಾಮ ಚಂದ್ರನ ಮಂದಿರ ನಿರ್ಮಾಣಕ್ಕಾಗಿ ಶಬರಿಯಂತೆ ಕಾದಿದ್ದ ಭಕ್ತರಿಗೆ ನಾಳೆ ಬುಧವಾರ ಆ ಐತಿಹಾಸಿಕ ಕ್ಷಣ ಬಂದೇ ಬಿಟ್ಟಿದೆ. ಕಣ ಕಣದಲ್ಲೂ ರಾಮನಾಮ ಜಪಿಸುವ ಭಕ್ತರಿಗೆ ಇದಕ್ಕಿಂತ ಸಂಭ್ರಮದ ಕ್ಷಣ ಮತ್ತೊಂದು ಇರಲಾರದು. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಎಲ್ಲೆಡೆ ಸಂಭ್ರಮ ಸಡಗರ ಮುಗಿಲುಮುಟ್ಟಿದೆ. ಅಯೋಧ್ಯೆಯಂತೂ ಸಕಲ ರೀತಿಯಲ್ಲಿ ಶೃಂಗಾರಗೊಂಡಿದೆ. ನೋಡಲೆರಡು ಕಣ್ಣುಗಳು ಸಾಲದಪ್ಪಾ ಅನ್ನುತ್ತಿದ್ದಾರೆ ಅಯೋಧ್ಯೆಯಲ್ಲಿ ಈಗಾಗಲೇ ಜಮಾಯಿಸಿರುವ ರಾಮಭಕ್ತರು! ನೀವೂ ಕಣ್ತುಂಬಿಕೊಳ್ಳಿ ಅಯೋಧ್ಯೆಯಲ್ಲಿನ ದೀಪಾಲಂಕಾರವನ್ನು.

ಅಯೋಧ್ಯೆ ಜಗಮಗಿಸುತ್ತಿದೆ.. ನೋಡಲೆರಡು ಕಣ್ಣುಗಳು ಸಾಲದಪ್ಪಾ ಅನ್ತಿದ್ದಾರೆ ರಾಮಭಕ್ತರು!

Updated on: Aug 04, 2020 | 9:59 PM

ಪವಿತ್ರ ಅಯೋಧ್ಯೆಯಲ್ಲಿ ಶ್ರೀರಾಮ ಚಂದ್ರನ ಮಂದಿರ ನಿರ್ಮಾಣಕ್ಕಾಗಿ ಶಬರಿಯಂತೆ ಕಾದಿದ್ದ ಭಕ್ತರಿಗೆ ನಾಳೆ ಬುಧವಾರ ಆ ಐತಿಹಾಸಿಕ ಕ್ಷಣ ಬಂದೇ ಬಿಟ್ಟಿದೆ. ಕಣ ಕಣದಲ್ಲೂ ರಾಮನಾಮ ಜಪಿಸುವ ಭಕ್ತರಿಗೆ ಇದಕ್ಕಿಂತ ಸಂಭ್ರಮದ ಕ್ಷಣ ಮತ್ತೊಂದು ಇರಲಾರದು.

ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಎಲ್ಲೆಡೆ ಸಂಭ್ರಮ ಸಡಗರ ಮುಗಿಲುಮುಟ್ಟಿದೆ. ಅಯೋಧ್ಯೆಯಂತೂ ಸಕಲ ರೀತಿಯಲ್ಲಿ ಶೃಂಗಾರಗೊಂಡಿದೆ. ನೋಡಲೆರಡು ಕಣ್ಣುಗಳು ಸಾಲದಪ್ಪಾ ಅನ್ನುತ್ತಿದ್ದಾರೆ ಅಯೋಧ್ಯೆಯಲ್ಲಿ ಈಗಾಗಲೇ ಜಮಾಯಿಸಿರುವ ರಾಮಭಕ್ತರು! ನೀವೂ ಕಣ್ತುಂಬಿಕೊಳ್ಳಿ ಅಯೋಧ್ಯೆಯಲ್ಲಿನ ದೀಪಾಲಂಕಾರವನ್ನು.

Published On - 9:39 pm, Tue, 4 August 20